tag:blogger.com,1999:blog-3011800053728614461.post1224736879494218731..comments2024-02-22T22:05:54.275+05:30Comments on ವೇದಸುಧೆ: ಆತ್ಮಜ್ಞಾನದಿಂದ ಮುಕ್ತಿಯೇ ಹೊರತು ಮುಂಡನದಿಂದಲ್ಲUnknownnoreply@blogger.comBlogger3125tag:blogger.com,1999:blog-3011800053728614461.post-53856095251460186532010-04-21T08:35:12.184+05:302010-04-21T08:35:12.184+05:30[ಮಾನೇನ ತೃಪ್ತಿರ್ನ ತು ಭೋಜನೇನ]
ಆತ್ಮೀಯ ಭಟ್ಟರೇ,
ಅರ್ಥ ವಿ...[ಮಾನೇನ ತೃಪ್ತಿರ್ನ ತು ಭೋಜನೇನ]<br />ಆತ್ಮೀಯ ಭಟ್ಟರೇ,<br />ಅರ್ಥ ವಿವರಣೆ ಕೇವಲ ಇಲ್ಲಿನ ಸುಭಾಷಿತಕ್ಕಾಗಿ ಬರೆದದ್ದು. ನಿಮ್ಮ ಅಭಿಮತ ಒಪ್ಪುವೆ.ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಪಮನಯೋ: -ಎಲ್ಲರೂ ಒಪ್ಪುವ ಸತ್ಯ.ನಿಮಗೂ, ಪ್ರತಿಕ್ರಿಯಿಸಿದ ಶ್ರೀ ಸೀತಾರಾಮ್, ಶ್ರೀ ಸುಬ್ರಹ್ಮಣ್ಯ ಹಾಗೂ ಓದುತ್ತಿರುವ ಎಲ್ಲರಿಗೂ ಶರಣು.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-69272380722990219262010-04-19T21:07:57.905+05:302010-04-19T21:07:57.905+05:30ಯೋಗ್ಯ ಅರ್ಥವಿವರಣೆ, ಇದು ಸಕಾಲಿಕವೂ ಕೂಡ, ಅನೇಕರು ಸ್ನಾನವೇ...ಯೋಗ್ಯ ಅರ್ಥವಿವರಣೆ, ಇದು ಸಕಾಲಿಕವೂ ಕೂಡ, ಅನೇಕರು ಸ್ನಾನವೇ ಇಲ್ಲದೇ ಬರೇ ಸೆಂಟು ಹಾಕಿ ಸುಮ್ಮನಾಗುತ್ತಾರೆ, ಕಾವಿಗಂತೂ ಬಹಳ ಕಷ್ಟಕಾಲ ಈಗ, ಯಾಕೆಂದ್ರೆ ಕಾವಿಯ ಕುಲವನ್ನೇ ನಾಶಮಾಡುವ ಕಳ್ಳ ಕಾವಿಗಳು ಇದ್ದಾರೆ ! ಆದರೆ ವಿದ್ವಾಂಸರಿಗೆ ಸನ್ಮಾನದಿಂದ ತೃಪ್ತಿ ಅಂದಿರಲ್ಲ, ಸ್ಥಿತಪ್ರಜ್ಞ ವಿದ್ವಾಂಸ ಯಾರೇ ಸನ್ಮಾನಿಸಲಿ ಬಿಡಲಿ ಒಂದೇ ತೆರನಾಗಿರುತ್ತಾನೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3011800053728614461.post-52499015304250565532010-04-19T15:33:07.758+05:302010-04-19T15:33:07.758+05:30ತುಂಬ ಅರ್ಥಗರ್ಭಿತವಾಗಿದೆ.ತುಂಬ ಅರ್ಥಗರ್ಭಿತವಾಗಿದೆ.Subrahmanyahttps://www.blogger.com/profile/03752989563162877894noreply@blogger.com