tag:blogger.com,1999:blog-3011800053728614461.post1579557032409009795..comments2024-02-22T22:05:54.275+05:30Comments on ವೇದಸುಧೆ: `ಧರ್ಮ'ದ ನೆಲೆಗಟ್ಟಲ್ಲಿ `ಆಶ್ವಮೇಧ' ನಿತ್ಯವೂ ನಡೆಯಬೇಕು!Unknownnoreply@blogger.comBlogger7125tag:blogger.com,1999:blog-3011800053728614461.post-4163007917000481772012-03-02T12:21:38.405+05:302012-03-02T12:21:38.405+05:30Sir, I am unable to read this in Firefox.
SwarnaSir, I am unable to read this in Firefox.<br />SwarnaSwarnahttps://www.blogger.com/profile/07755878001911618838noreply@blogger.comtag:blogger.com,1999:blog-3011800053728614461.post-38129910036778688562012-02-28T10:37:58.040+05:302012-02-28T10:37:58.040+05:30ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಶರ್ಮಾಜಿ. ತಮ್ಮ ಮಾತು ಕ...ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಶರ್ಮಾಜಿ. ತಮ್ಮ ಮಾತು ಕೇಳಿ ಬಹಳ ದಿನಗಳಾದವು. ಖುಷಿಯಾಯಿತು. ನಿಜ ಹೇಳಬೇಕೆಂದರೆ ತಮ್ಮ ಪ್ರಭಾವ ನನ್ನ ಮೇಲೆ ಹೆಚ್ಚಾಗಿದ್ದು, ತಾವು ಹೇಳಿದ್ದನ್ನೇ ನಾನು ಪ್ರತಿಬಿಂಬಿಸಿದ್ದೇನೆ ಅಷ್ಟೆ. ತಮ್ಮ ಆಶೀರ್ವಾದ ನನ್ನ ಮೇಲಿರಲಿ.H.S. Prabhakarahttps://www.blogger.com/profile/06444933134060520626noreply@blogger.comtag:blogger.com,1999:blog-3011800053728614461.post-51559617221119103902012-02-27T17:44:37.223+05:302012-02-27T17:44:37.223+05:30ಶ್ರೀ ಪ್ರಭಾಕರ್ ಜೀ!
ಲೇಖನ ಉತ್ತಮವಾಗಿದೆ. ವೇದಗಳ ಆಶಯವನ್ನ...ಶ್ರೀ ಪ್ರಭಾಕರ್ ಜೀ!<br />ಲೇಖನ ಉತ್ತಮವಾಗಿದೆ. ವೇದಗಳ ಆಶಯವನ್ನು ಸಮರ್ಥವಾಗಿ ಪ್ರತಿಬಿಂಬಿಸಿದ್ದೀರಿ. ಪತ್ರಿಕೆಯವರು ಹಾಕಿದ್ದು ನಿಜವಾಗಿಯೂ ಶ್ಲಾಘನೀಯ. ನಿಮ್ಮಂತಹ ಪತ್ರಕರ್ತರ, ಇಂತಹ ಲೇಖನಗಳ ಸಂಖ್ಯೆ ಹೆಚ್ಚಲಿ. ಸಮಾಜ ತಿಳಿಗೊಳ್ಳುವಲ್ಲಿ ಇಂತಹ ಪ್ರಯತ್ನಗಳು ಅತ್ಯವಶ್ಯ.<br />ಧನ್ಯವಾದಗಳು.<br />- ಸುಧಾಕರ ಶರ್ಮಾAnonymousnoreply@blogger.comtag:blogger.com,1999:blog-3011800053728614461.post-54315874831174165812012-02-27T12:19:15.359+05:302012-02-27T12:19:15.359+05:30ಧನ್ಯವಾದಗಳು ಪ್ರಕಾಶ್ ಅವರೆಧನ್ಯವಾದಗಳು ಪ್ರಕಾಶ್ ಅವರೆHS Prabhuhttps://www.blogger.com/profile/15262505647376914799noreply@blogger.comtag:blogger.com,1999:blog-3011800053728614461.post-58348450640371625422012-02-27T11:05:28.540+05:302012-02-27T11:05:28.540+05:30ಶ್ರೀಯುತ ಪ್ರಭಾಕರರವರೆ,
ಉತ್ತಮವಾದ ಸಮಯೋಚಿತ...ಶ್ರೀಯುತ ಪ್ರಭಾಕರರವರೆ, <br /> ಉತ್ತಮವಾದ ಸಮಯೋಚಿತವಾದ ಲೇಖನ. ಯಜ್ಞದ ಮೋಲ ಅರ್ಥವನ್ನೇ ತಪ್ಪಾಗಿ ಗ್ರಹಿಸಿ, ತಾವು ಮಾಡುವ ತಪ್ಪಿನ ಜೊತೆಗೆ ಇತರರನ್ನು ತಪ್ಪು ದಾರಿಗೆ ಕರೆದೊಯ್ಯುತ್ತಿದ್ದಾರೆ. ಈ ದಿನಗಳಲ್ಲಿ ಆಚರಣೆಗಳು ಆಡಂಬರ ವಾಗಿವೆ. ನಿಜವಾದ ಭಕ್ತಿಯಾಗಲಿ, ವಿಶ್ವಾಸವಾಗಲಿ ಜನಗಳ ಮನಸ್ಸಿನಿಂದ ಮರೆಯಾಗಿದೆ. ಸ್ವಾರ್ಥಲಾಭಾಕ್ಕಾಗಿ ಜನ ಮುಗಿಬಿದ್ದಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಎಂಬ ಹೆಸರಿನಲ್ಲಿ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಕಾವಿಧಾರಿಗಳು ಮಾಡುತ್ತಿದ್ದಾರೆ. ಇದನ್ನು ರಾಜಕೀಯ ಪಕ್ಷಗಳು ಸಮರ್ಥವಾಗಿ ಬಳಸಿಕೊಳ್ಳುತ್ತಿವೆ. ಒಟ್ಟಿನಲ್ಲಿ ಹೇಳುವುದಾದರೆ ಸ್ವಾರ್ಥ ಲಾಭವೇ ಇಲ್ಲಿ ಹುಚ್ಚೆದ್ದು ಕುಣಿಯುತ್ತಿದೆ. ಈ ಲಾಭ ಏನೂ ಆಗಿರಬಹುದು.<br /> ಧನ್ಯವಾದಗಳು <br /> ಪ್ರಕಾಶ್.Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-3011800053728614461.post-70307129081869659352012-02-25T20:50:18.750+05:302012-02-25T20:50:18.750+05:30ಹೌದು ಶ್ರೀಧರ್ ಅವರೆ, ಈಗಲಾದರೂ ಹೋಮ ಕುಂಡಕ್ಕೆ ಹಾಕುವ ಸಾಮಗ...ಹೌದು ಶ್ರೀಧರ್ ಅವರೆ, ಈಗಲಾದರೂ ಹೋಮ ಕುಂಡಕ್ಕೆ ಹಾಕುವ ಸಾಮಗ್ರಿಗಳ ಬದಲಾವಣೆ ಮಾಡಿಕೊಂಡು `ವೇದೋಕ್ತ'ವಾಗಿ ಯಾಗ ಮಾಡಿದರೆ ಸಾರ್ಥಕವಾದರೂ ಆದೀತು. ಅದಕ್ಕೂ ಮುನ್ನ ಸಂಘಟಕರು ಸುಧಾರಣೆಗೆ ಮಾನಸಿಕವಾಗಿ ಸಿದ್ಧರಾಗುವುದು ಅತ್ಯಗತ್ಯH.S. Prabhakarahttps://www.blogger.com/profile/06444933134060520626noreply@blogger.comtag:blogger.com,1999:blog-3011800053728614461.post-13599873009987856812012-02-25T16:24:45.219+05:302012-02-25T16:24:45.219+05:30ಸಾರ್ಥಕವಾಯ್ತು, ಪ್ರಭಾಕರ್. ಇಂತಹ ಸದಾಶಯ, ಸಚ್ಚಿಂತನೆ ಜನರ ...ಸಾರ್ಥಕವಾಯ್ತು, ಪ್ರಭಾಕರ್. ಇಂತಹ ಸದಾಶಯ, ಸಚ್ಚಿಂತನೆ ಜನರ ಕಣ್ಣು ತೆರಸಬೇಕು. ಹೇಗೂ ಸಾಂಕೇತಿಕ ಅಶ್ವಮೇಧವೆಂಬ ಹೆಸರಿನಲ್ಲಿ ಯಾಗ ಮಾಡಲು ಹೊರಟಿರುವವರು ವೇದದ ನಿಜಾರ್ಥದಲ್ಲಿ ನಿಮ್ಮ ಸಲಹೆಯನ್ನು ಸ್ವೀಕರಿಸಿ ಒಂದಿಷ್ಟು ಬದಲಾವಣೆಗಲನ್ನು ಮಾಡಿಕೊಂಡರೂ ಯಜ್ಞದಿಂದ ವಾತಾವರಣದ ಮೇಲೆ ಆಗಬಹುದಾದ ಸತ್ಪರಿಣಾಮವಾದರೂ ಆದೀತು. ಹೇಗೂ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿದೆ. ಅದಕ್ಕೆ ಒಂದು ಸರಿಯಾದ ದಿಕ್ಕನ್ನಾದರೂ ಕೊಡಲು ವ್ಯವಸ್ಥಾಪಕರು ಚಿಂತಿಸಿದರೆ ಶ್ರಮವಾದರೂ ಸಾರ್ಥಕವಾದೀತು. ಇಲ್ಲವಾದಲ್ಲಿ ಸತ್ ಪರಿಣಾಮದ ಬದಲು ಸಮಾಜದ ಸಾಮರಸ್ಯವು ಹಾಳಾದೀತು. ಅಲ್ಲವೇ?vedasudhehttps://www.blogger.com/profile/00612354393874564425noreply@blogger.com