tag:blogger.com,1999:blog-3011800053728614461.post2119425540247739582..comments2024-02-22T22:05:54.275+05:30Comments on ವೇದಸುಧೆ: ಡಾ|| ವೀರೇಂದ್ರಹೆಗ್ಗಡೆಯವರಿಗೆ "ನಿಜವ ತಿಳಿಯೋಣ" ಸಿ.ಡಿ ಪರಿಚಯUnknownnoreply@blogger.comBlogger3125tag:blogger.com,1999:blog-3011800053728614461.post-83411173057418418532011-02-18T14:56:11.800+05:302011-02-18T14:56:11.800+05:30ಶ್ರೀಯುತ ಶರ್ಮರು ಹೇಳಿದ ಹಾಗೇ ಸಮಾಜದಲ್ಲಿ ಉನ್ನತ/ಜವಾಬ್ದಾರ...ಶ್ರೀಯುತ ಶರ್ಮರು ಹೇಳಿದ ಹಾಗೇ ಸಮಾಜದಲ್ಲಿ ಉನ್ನತ/ಜವಾಬ್ದಾರಿಯ ಸ್ಥಾನದಲ್ಲಿರುವವರು ಅರಿವಾಗಿ-ಗುರುವಾಗಿ ನಡೆದುಕೊಂಡರೆ, ಪರಕಾಯ ಪ್ರವೇಶದಂತೇ ಎಲ್ಲರ ಸ್ಥಾನದಲ್ಲಿ ತನ್ನನ್ನೇ ಕಂಡು ಆ ನಂತರ ಅದರ ಅನುಭವವನ್ನು ಪರರಿಗೆ ಆದರ್ಶವಾಗುವ ರೀತಿಯಲ್ಲಿ ಬೋಧಿಸಿದರೆ ಅದು ಉತ್ತಮ ಮಾರ್ಗವಾಗುತ್ತದೆ. ಹಿಂದೆಲ್ಲಾ ಮನೋರಂಜನೆಯ ಕಾರ್ಯಕ್ರಮಗಳಾದ ಸಿನಿಮಾ, ನಾಟಕಗಳ ಉದ್ದೇಶ: ಸಮಾಜಕ್ಕೆ ಹಿತನುಡಿಗಳನ್ನು ಕಥೆಗಳ ಮೂಲಕ ಸಾರುವುದಿತ್ತು, ಇಂದು ಅದು ಕ್ರೌರ್ಯ,ಕೊಲೆ-ಸುಲಿಗೆ-ದರೋಡೆ-ಮಾನಭಂಗ ಇತ್ಯಾದಿ ಬೇಡದ ವಿಷಯಗಳತ್ತ ಕೇಂದ್ರೀಕೃತವಾಗಿದೆ ಎಂಬುದು ವಿಷಾದಕರ.<br /><br />ದೊಡ್ಡವರ ದೊಡ್ಡಗುಣ ಇನ್ನೊಬ್ಬರಲ್ಲಿ ತಾನು ಹಲವು ಒಳ್ಳೆಯದನ್ನೂ ಕಂಡರೆ ಸ್ವೀಕರಿಸುವುದು--ಈ ನಿಟ್ಟಿನಲ್ಲಿ ಶ್ರೀ ವೀರೇಂದ್ರ ಹೆಗ್ಗಡೆಯವರು ತಮ್ಮತನವನ್ನು ಇಲ್ಲೂ ಪ್ರಕಟಿಸಿದ್ದಾರೆ-ಧ್ವನಿಮಾಲಿಕೆಯನ್ನು ಆಲಿಸಿದ್ದಾರೆ, ಅವರಿಗೆ ವೇದಸುಧೆಯ ಪರವಾಗಿ ಆಭಾರಿಗಳಾಗಿದ್ದೇವೆ, ವೇದಸುಧೆಯ ಈ ಕಾರ್ಯಕ್ಕೆ ನಿಮಗೆ ಇನ್ನೊಮ್ಮೆ ಮಿಕ್ಕೆಲ್ಲರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು ಅಭಿನಂದನೆಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3011800053728614461.post-73479587118622450782011-02-17T22:57:28.160+05:302011-02-17T22:57:28.160+05:30ನಿಮ್ಮ ಮಾತುಗಳು ನನಗೆ ನಿಜವಾದ ಪ್ರೇರಣೆ ನೀಡಿವೆ. ನಿಮಗೆ ಕೃ...ನಿಮ್ಮ ಮಾತುಗಳು ನನಗೆ ನಿಜವಾದ ಪ್ರೇರಣೆ ನೀಡಿವೆ. ನಿಮಗೆ ಕೃತಜ್ಞ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-60647851870962290172011-02-12T12:03:39.986+05:302011-02-12T12:03:39.986+05:30ಯಾರೂ ದುಃಖವನ್ನು ಅನುಭವಿಸದಿರಲಿ ಎಂಬ ನಿಮ್ಮ ಕಳಕಳಿಗೆ ತಲೆಬ...ಯಾರೂ ದುಃಖವನ್ನು ಅನುಭವಿಸದಿರಲಿ ಎಂಬ ನಿಮ್ಮ ಕಳಕಳಿಗೆ ತಲೆಬಾಗಿದ್ದೇನೆ.<br />ವೈದ್ಯರು ಚಿಕಿತ್ಸಕರೇನೋ ಹೌದು ಆದರೆ ಅದಕ್ಕಿಂತ ಮೊದಲು ಬೋಧಕರು, ಶಿಕ್ಷಕರು ಎಂಬ ಮಾತು ಎಂದಿಗೂ ಸತ್ಯ.<br />ಆಯುರ್ವೇದದ ಮೂಲ ವೇದಗಳಲ್ಲಿದೆ, ಋಷಿ ಮುನಿಗಳ ತಪಸ್ಸಿನ ಫಲ ವೇದ, ಆಯುರ್ವೇದ ಮೊದಲಾದವು.<br />ಒಂದು ಮುಖ್ಯ ಪ್ರಶ್ನೆ. ಋಷಿ ಎಂದರೆ ಯಾರು? ಋಷಿಃ ಸ ಯೋ ಮನುರ್ಹಿತಃ|| (ಋಗ್ವೇದ.4.5.2.) - ಮನುಕುಲದ, ಸಕಲ ಜೀವರಾಶಿಗಳ ಹಿತವನ್ನು ಬಯಸುವವನೇ ಋಷಿ.<br />ಆತ್ಮವತ್ ಸರ್ವಭೂತೇಷು - ಎಂಬ ನಿಮ್ಮ ನುಡಿ ಎಲ್ಲ ಮಾನವರೂ ಗಂಭೀರವಾಗಿ ಗ್ರಹಿಸಬೇಕಾದ್ದಿದೆ.SUDHAKARA SHARMAhttps://www.blogger.com/profile/11058617516737180167noreply@blogger.com