tag:blogger.com,1999:blog-3011800053728614461.post2318700341998074718..comments2024-02-22T22:05:54.275+05:30Comments on ವೇದಸುಧೆ: ಕೇಂದ್ರ ಸರ್ಕಾರಕ್ಕೆ ಒತ್ತಡ ತರುವಿರಾ?Unknownnoreply@blogger.comBlogger2125tag:blogger.com,1999:blog-3011800053728614461.post-15406464573470215692013-03-06T14:46:54.698+05:302013-03-06T14:46:54.698+05:30ಮೋಹನ್ ಭಾಗವತ್ರ ಹೇಳಿಕೆ ಪೂರ್ವಾಪರ ವಿಚಾರಿಸದೆ ಮಾತನಾಡುತ್ತ...ಮೋಹನ್ ಭಾಗವತ್ರ ಹೇಳಿಕೆ ಪೂರ್ವಾಪರ ವಿಚಾರಿಸದೆ ಮಾತನಾಡುತ್ತಿದ್ದಾರೆ ಎಂಬುದಕ್ಕಿಂತ ಮೊದಲು ನಾವು ವಿಚಾರಿಸಬೇಕಾದ ವಿಷಯಗಳು ಹಲವು ಇದ್ದವು, ದೇಶದಲ್ಲಿಯೇ ಅವರು ವಿಂಗಡಣೆ ರೂಪದಲ್ಲಿ ನೋಡಿದರು. ಅತ್ಯಚಾರ ಆಗುತ್ತಿರುವುದು ಭಾರತದಲ್ಲಿ ಅಲ್ಲ ಇಂಡಿಯಾದಲ್ಲಿ ಎಂಬ ಹೇಳಿಕೆಯೇ ಅವರಿಂದ ಬರಬಾರದು ಏಕೆಂದರೆ ಅತ್ಯಚಾರ ಎಂಬುದು ಕೇವಲ ಪ್ರಸ್ತುತ ದಿನಗಳಲ್ಲಿ ನಡೆಯುವ ಹೇಯ ಕೃತ್ಯ ಅಲ್ಲ ಹಿಂದಿನಿಂದಲೂ ಇಂತಹ ಕೃತ್ಯಗಳು ನಡೆಯುತ್ತಲೇ ಬಂದಿವೆ. ಆದರೆ ಮಾನಕ್ಕಂಜಿದ ಮಹಿಳೆಯರು ಅದನ್ನು ಹೊರಗೆಡವದೆ ಮತ್ತು ತಮ್ಮ ಭವಿಷ್ಯದ ದೃಷ್ಟಿಯಿಂದ ಮರ್ಯಾದೆಗೆ ಅಂಜಿ ಹೇಳಿಕೊಳ್ಳದ ಎಷ್ಟೋ ಮಹಿಳೆಯರನ್ನು ಸಮಾಜದಲ್ಲಿ ಕಾಣುತ್ತೇವೆ.ಆರ್.ಎಸ್ ಮಾಲಗತ್ತಿhttps://www.blogger.com/profile/15656425893532333587noreply@blogger.comtag:blogger.com,1999:blog-3011800053728614461.post-80668027071326541842013-01-10T17:04:26.102+05:302013-01-10T17:04:26.102+05:30ನಿಜವಾದ ಮಾತು. ನಿಜವಾದ ಮಾತು. ಮೌನ ವೀಣೆhttp://mounaveene.blogspot.in/noreply@blogger.com