tag:blogger.com,1999:blog-3011800053728614461.post2545381074878203674..comments2024-02-22T22:05:54.275+05:30Comments on ವೇದಸುಧೆ: ವೇದೋಕ್ತ ಜೀವನ ಪಥ: ಮಾನವಧರ್ಮ - ೧Unknownnoreply@blogger.comBlogger4125tag:blogger.com,1999:blog-3011800053728614461.post-10680468389453368942011-04-29T11:19:41.451+05:302011-04-29T11:19:41.451+05:30ಜಿಜ್ಞಾಸುಗಳು ನಾವೇ. ನನಗಂತೂ ವೇದೋಕ್ತ ಜೀವನಪಥ ಪುಸ್ತಕವನ್ನ...ಜಿಜ್ಞಾಸುಗಳು ನಾವೇ. ನನಗಂತೂ ವೇದೋಕ್ತ ಜೀವನಪಥ ಪುಸ್ತಕವನ್ನು ನೇರವಾಗಿ ಅರ್ಥಮಾಡಿಕೊಳ್ಳುವಷ್ಟು ಸಾಮರ್ಥ್ಯವಿಲ್ಲ.ನಾಲ್ಕಾರು ಭಾರಿ ಓದಿದಮೇಲೆ ಅಲ್ಪಸ್ವಲ್ಪ ಅರ್ಥವಾಗುತ್ತೆ.ಅದಕ್ಕಿಂತಲೂ ಶರ್ಮರನ್ನು ಕೇಳಿ ಅನುಮಾನ ಪರಿಹರಿಸಿಕೊಳ್ಳುವುದೇ ಸೂಕ್ತ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-28087825508040158672011-04-29T10:16:24.659+05:302011-04-29T10:16:24.659+05:30ಶರ್ಮಾಜಿ ಒಪ್ಪಿದ ಮೇಲೆ ಮತ್ತಿನ್ನೇನು? ಜಿಜ್ಞಾಸುಗಳು ಬೇಕಷ್...ಶರ್ಮಾಜಿ ಒಪ್ಪಿದ ಮೇಲೆ ಮತ್ತಿನ್ನೇನು? ಜಿಜ್ಞಾಸುಗಳು ಬೇಕಷ್ಟೆ!kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-30036324561150281792011-04-29T09:39:33.019+05:302011-04-29T09:39:33.019+05:30DoneDoneSUDHAKARA SHARMAhttps://www.blogger.com/profile/11058617516737180167noreply@blogger.comtag:blogger.com,1999:blog-3011800053728614461.post-53518338402854380902011-04-29T01:25:02.114+05:302011-04-29T01:25:02.114+05:30ಇಂತಹ ಅದ್ಭುತವಾದ ವಿಚಾರಗಳ ಬಗ್ಗೆ ಜಿಜ್ಞಾಸೆ ನಡೆಯಬೇಕು. ಇದ...ಇಂತಹ ಅದ್ಭುತವಾದ ವಿಚಾರಗಳ ಬಗ್ಗೆ ಜಿಜ್ಞಾಸೆ ನಡೆಯಬೇಕು. ಇದುವರವೆಗೆ ಎಷ್ಟು ಲೇಖನಗಳಾಗಿವೆ? ಅವುಗಳನ್ನೆಲ್ಲಾ ಒಮ್ಮೆ ಅವಲೋಕಿಸಿ ಪ್ರಾರಂಭದಿಂದ ಮತ್ತೊಮ್ಮೆ ಚರ್ಚೆ ಆರಂಭವಾಗಬೇಕು. ಈ ವಿಚಾರದಲ್ಲಿ ಹೆಚ್ಚು ಚರ್ಚೆ ನಡೆದಿಲ್ಲ. ಮಾನವನ ಜೀವನಕ್ಕೆ ನಿಜವಾಗಿ ಬೇಕಾದ ಈ ಅಂಶಗಳಬಗ್ಗೆ ಆರಂಭದಿಂದ ಹೆಚ್ಚು ಮಹತ್ವಕೊಟ್ಟಿಲ್ಲವೆಂಬುದು ನನ್ನ ಅನಿಸಿಕೆ.ಈಗ ಮತ್ತೊಮ್ಮೆ ಮೊದಲಿನಿಂದಲೇ ಪುನರಾರಂಭಮಾಡಿ ಅರ್ಥವಾಗದಿದ್ದಾಗ ಪ್ರಶ್ನೆಗಳನ್ನು ಕೇಳಿ ಶರ್ಮರಿಂದ ವಿವರಣೆ ಪಡೆದರೆ ಪಂಡಿತ್ ಜೀ ಯವರ ಪ್ರಯತ್ನ ಮತ್ತು ಅದನ್ನು ನೀವು ಪ್ರಕಟಿಸಲು ತೆಗೆದುಕೊಂಡಿರುವ ಶ್ರಮ ಸಾರ್ಥಕವಾಗುತ್ತೆ. ಏನಂತೀರಾ?vedasudhehttps://www.blogger.com/profile/00612354393874564425noreply@blogger.com