tag:blogger.com,1999:blog-3011800053728614461.post2674450146959673159..comments2024-02-22T22:05:54.275+05:30Comments on ವೇದಸುಧೆ: ಮಾಮಿ ಕಣ್ಣು ಕುಕ್ಕಿ ಬಿಡುತ್ತಾನೆ!Unknownnoreply@blogger.comBlogger5125tag:blogger.com,1999:blog-3011800053728614461.post-87168054752367346882010-04-02T22:17:38.665+05:302010-04-02T22:17:38.665+05:30ಪುರಾಣದ ಕಥೆಗಳನ್ನು ಯಾವ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ಆರ...ಪುರಾಣದ ಕಥೆಗಳನ್ನು ಯಾವ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ಆರಂಭಿಸಿರಬಹುದೆಂದು ಈಗಾಗಲೇ ಪ್ರಸ್ತಾಪಿಸಿರುವೆ.ಸತ್ಯನಾರಾಯಣನ ಹೆಸರಲ್ಲಿ ಸತ್ಯವೂ, ಗಣೇಶನಿಗೆ ಸೊಂಡಿಲೂ ಯಾವ ಕಾರಣಕ್ಕೆ ಸೇರಿತೋ ನನಗೆ ಗೊತ್ತಿಲ್ಲ.ನಾನು ನಂಬುವುದು ಸೃಷ್ಟಿಯನ್ನು ನಿಯಂತ್ರಿಸುತ್ತಿರುವ ಮಹಾನ್ ಶಕ್ತಿಯೊಂದಿರಲೇ ಬೇಕು.ಆ ಚೈತನ್ಯದ ಒಂದು ಭಾಗ ನಿಮ್ಮಲ್ಲೂ ಇದೆ, ನನ್ನಲ್ಲೂ ಇದೆ, ಎಲ್ಲರಲ್ಲೂ ಇದೆ.ಆ ಚೈತನ್ಯದ ಜಾಗೃತಿಯಾಗಬೇಕು. ಆಗ ಯಾವ ಭಯವಿಲ್ಲದೆ ಸತ್ಯಪಥದಲ್ಲಿ ಸಾಗಬಹುದು. ಆನಂದವಾಗಿರಬಹುದೆಂಬ ನಂಬಿಕೆ ನನ್ನದು.ಅದಕ್ಕಾಗಿ ವೇದ ಅಂದರೆ ಜ್ಞಾನ ನೆರವಾಗುತ್ತದೆಂಬ ಭರವಸೆ ನನಗಿದೆ. ಆ ನಿಜವಾದ ಜ್ಞಾನ ನೀಡಬಲ್ಲವರಿಗಾಗಿ ವೇದಸುಧೆಯು ವೇದಿಕೆಯಾಗಿದೆ. ನೀವೂ ಜ್ಞಾನವನ್ನು ಹಂಚಬಹುದು.ವೇದಸುಧೆಗೆ ನಿಮಗೆ ಸ್ವಾಗತ.<br />ಶ್ರೀಧರ್vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-9658845364060372932010-04-02T21:19:03.150+05:302010-04-02T21:19:03.150+05:30ಸತ್ಯನಾರಾಯಣ ಹೆಸರಿನಲ್ಲಿ 'ಸತ್ಯ' ಏಕೆ ? ಈ ಬಗ...ಸತ್ಯನಾರಾಯಣ ಹೆಸರಿನಲ್ಲಿ 'ಸತ್ಯ' ಏಕೆ ? ಈ ಬಗ್ಗೆ ನಿಮಗೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ.kalsakrihttps://www.blogger.com/profile/12528641666780167912noreply@blogger.comtag:blogger.com,1999:blog-3011800053728614461.post-28727665407489845882010-03-12T17:00:09.931+05:302010-03-12T17:00:09.931+05:30ಚುಕ್ಕಿ ಚಿತ್ತಾರ ಮತ್ತು ಶ್ರೀಭಟ್ಟರೆ,ಧನ್ಯವಾದಗಳು.ಚುಕ್ಕಿ ಚಿತ್ತಾರ ಮತ್ತು ಶ್ರೀಭಟ್ಟರೆ,ಧನ್ಯವಾದಗಳು.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-14993556411180309012010-03-12T16:53:26.108+05:302010-03-12T16:53:26.108+05:30ಅನಿರೀಕ್ಷಿತವಾಗಿ ಇಂದು ಸ್ವಲ್ಪ ನೆಟ್ ಗೆಬಂದೆ, ಬೆಳಗಿನಿಂದ ...ಅನಿರೀಕ್ಷಿತವಾಗಿ ಇಂದು ಸ್ವಲ್ಪ ನೆಟ್ ಗೆಬಂದೆ, ಬೆಳಗಿನಿಂದ ನೆಟ್ ಸರಿ ಇರಲಿಲ್ಲ, ಇರಲಿ, ನಿಮ್ಮ ಸತ್ಯನಾರಾಯಣ ಕಥೆಯ -ಕಥೆಯನ್ನು ಕೇಳಿದೆ, ಸತ್ಯನಾರಾಯಣ ಕಥೆ ಅಥವಾ ವೃತ ಇದು ಪುರಾಣೋಕ್ತವೇ ಹೊರತು ವೇದೋಕ್ತವಲ್ಲ ! ವೇದದ ಭಾಗಗಳನ್ನು ಬಳಸಿ ಪೂಜೆ ಮಾಡುತ್ತಾರೆ ಅಷ್ಟೇ, ಇಲ್ಲಿ ನೀವು ಹೇಳಿದ ಹಾಗೇ ಭಯಕ್ಕಿಂತ ಈ ಕಥೆಯಿಂದ ಮನೆಯಾಲಿ ಲಕ್ಸ್ಮೀ ಸಮೇತ [ಕಾಂಚಾಣ ] ನಾರಾಯಣ ವಾಸಮಾಡುತ್ತಾನೆ ಎಂಬುದು ಬಹಳ ಜನರ ಮನೋಸ್ಥಿತಿ. ಏನೇ ಇರಲಿ ವರ್ಷಕ್ಕೊಮ್ಮೆ ಸತ್ಯನಾರಾಯಣ ಪೂಜೆ ಮಾಡಿ ಬಿಡೋಣ ಅಂತ ಬರೇ ಶಿಷ್ಟಾಚಾರಕ್ಕೆ ಮಾಡುವವರೂ ಇದ್ದಾರೆ. ಒಟ್ಟಿನಲ್ಲಿ ನೀವು ಹೇಳಿದ ಹಾಗೇ ಅಂಧಃಶ್ರದ್ಧೆ ಜಾಸ್ತಿ, ನಿಮ್ಮ 'ಸತ್ಯನಾರಾಯಣ ಕಥೆ ' ಚೆನ್ನಾಗಿದೆ ಹೀಗೇ ಮುಂದುವರಿಯಲಿ, ನಿಮ್ಮ ಅನುಭವದಿಂದ,ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3011800053728614461.post-64508738751387487152010-03-12T14:58:32.301+05:302010-03-12T14:58:32.301+05:30ನಿಮ್ಮ ಮಾತು ನಿಜ.ನಿಮ್ಮ ಮಾತು ನಿಜ.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.com