tag:blogger.com,1999:blog-3011800053728614461.post2733803515872147405..comments2024-02-22T22:05:54.275+05:30Comments on ವೇದಸುಧೆ: ದೇವರು: ಹೀಗೊಂದು `ಶೂನ್ಯ ನೋಟ'!Unknownnoreply@blogger.comBlogger5125tag:blogger.com,1999:blog-3011800053728614461.post-57091470987468379942010-12-31T17:09:29.554+05:302010-12-31T17:09:29.554+05:30.....ದೇವರು , ಅದರ ಬಗ್ಗೆ ಜಿಜ್ಞಾಸೆ ಬಹಳ ಚೆನ್ನಾಗಿ ಮೂಡಿ........ದೇವರು , ಅದರ ಬಗ್ಗೆ ಜಿಜ್ಞಾಸೆ ಬಹಳ ಚೆನ್ನಾಗಿ ಮೂಡಿಬಂದಿದೆ...ಮಾನ್ಯಪ್ರಭಾಕರ ಅವರಿಗೆ ಅಭಿನಂದನೆಗಳು !.. ದೇವರನ್ನು ಪ್ರತ್ಯಕ್ಷ ಕಂಡರೆ ಮಾತ್ರ ನಂಬುತ್ತೇವೆ ಅನ್ನುವ ಗುಂಪು ಒಂದು ಇದೆ . ಅಂತಹವರು ಇದನ್ನು ಅವಶ್ಯವಾಗಿ ಓದಬೇಕು.....ನಾನು " ಶ್ರುತ್ಯೇಕ ಗಮ್ಯ: " ಎನ್ನುವುದನ್ನು ನಂಬುತ್ತೇನೆ . ಈ ನಿಟ್ಟಿನಲ್ಲಿಯೂ ವಿಶ್ಲೇಷಿಸಬಹುದು ಎಂದು ಹೇಳುತ್ತಾ ಮತ್ತೊಮ್ಮೆ ಪ್ರಭಾಕರ ಅವರಿಗೆ ಅಭಿನಂದಿಸುತ್ತೇನೆ !!....bkjagadishhttps://www.blogger.com/profile/13030434610850986869noreply@blogger.comtag:blogger.com,1999:blog-3011800053728614461.post-71028954675091532992010-12-15T13:38:37.576+05:302010-12-15T13:38:37.576+05:30ಪ್ರೀತಿಯ ಪ್ರಭು,
ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅಭ...ಪ್ರೀತಿಯ ಪ್ರಭು,<br /><br />ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು. ಇಂದ್ರಿಯಾನುಭವಕ್ಕೆ ಬರುವ ಎಲ್ಲದರಲ್ಲಿ ದೇವರನ್ನು ಪರಿಭಾವಿಸಿಕೊಳ್ಳಬೇಕೆಂಬ ಪ್ರಾಜ್ಞರ ಅನಿಸಿಕೆ (ಮತ್ತು ನಿಮ್ಮ ಅಭಿಪ್ರಾಯ) ಯನ್ನು ನಾನು ಒಪ್ಪುತ್ತೇನೆ. ಆ ಒಂದು ಚಿಂತನೆಯ ಹಿನ್ನೆಲೆಯಲ್ಲಿ ಸದಾ ಸತ್ಯಮಾರ್ಗದಲ್ಲಿ ಸಜ್ಜನರೊಡನೆ ಸಾಗುವ ಪ್ರಯತ್ನ ಖಂಡಿತಾ ನಮ್ಮ ಜಿಜ್ಙಾಸೆಗಳಿಗೆ ನಿಧಾನವಾಗಿಯಾದರೂ ಖಚಿತ ಉತ್ತರ ನೀಡಬಲ್ಲುದು. ಆದರೆ ಯಾವ ಮಾರ್ಗದಿಂದ ಸಾಗಿದರೆ ದೇವರನ್ನು ಕಾಣಬಹುದು ಎಂಬುದು, ನನ್ನ ಅಭಿಪ್ರಾಯದಲ್ಲಿ, ವ್ಯಕ್ತಿಗತವಾದ ವಿಚಾರ. ನಾನಾ ಮಾರ್ಗಗಳಿಂದ ಸಾಕ್ಷಾತ್ಕಾರ ಹೊಂದಿದ ಲಕ್ಷಾಂತರ ಸಾಧು-ಸಂತರ-ದಾಸಭಕ್ತರ ಪರಂಪರೆಯೇ ನಮ್ಮಲ್ಲಿದೆ. ಅದು ಅವರವರು ಕಂಡುಕೊಂಡ ದಾರಿ. ಉದ್ದೇಶ ಒಂದೇ - ದಾರಿ ಹಲವು. ನೇರ ದಾರಿಯೋ ಅಥವಾ ಸುತ್ತು ಬಳಸುವ ದಾರಿಯೋ - ಅದನ್ನು ಆಯ್ದುಕೊಳ್ಳುವವರು ನಾವೇ ತಾನೇ. ಗುರಿ ಮುಟ್ಟುವತನ ಸಾಗುವ ಛಲ ಮತ್ತು ಆರಿಸಿಕೊಂಡ ದಾರಿಯಲ್ಲಿ ದೃಢವಾದ ನಂಬಿಕೆ ಮಾತ್ರಾ ನಮದಾಗಿರಬೇಕು. ಫಲಾಫಲ ನಮ್ಮ ಶಕ್ತ್ಯಾನುಸಾರ!KAVI SURESH, SHIMOGAhttps://www.blogger.com/profile/06711949910530808698noreply@blogger.comtag:blogger.com,1999:blog-3011800053728614461.post-25477126797080997982010-12-15T11:22:40.169+05:302010-12-15T11:22:40.169+05:30ನಾಗರಜರವರೇ, ಪರಮ ಸತ್ಯವನ್ನು ಸಾಕ್ಷಾತ್ಕಾರಕರಿಸಿಕೊಳ್ಳಲು ಯ...ನಾಗರಜರವರೇ, ಪರಮ ಸತ್ಯವನ್ನು ಸಾಕ್ಷಾತ್ಕಾರಕರಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಉದಾಹರೆಣೆಗೆ ಯಾವುದನ್ನು ನಿಖರವಾಗಿ ಅಳೆಯಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಅನುಕೂಲಕ್ಕೋಸ್ಕರ ಅಳೆಯಬೇಕಾದ್ದನ್ನು ಇನ್ನೊಂದಕ್ಕೆ ಹೋಲಿಸಿ ನೋಡುತ್ತೇವೆ. <br /><br />ನಾನು ಹೇಳ ಹೊರಟಿದ್ದೆನೆಂದರೆ ಸತ್ಯವನ್ನು ಪರಮ ಸತ್ಯ, ಪೂರ್ಣ ಸತ್ಯ ಮತ್ತು ನಿಜವಾದ ಸತ್ಯ ಎಂದು ವಿಂಗಡಿಸಬಹುದು. ನಾವು ತಲುಪಬಹುದದ್ದು ಪೂರ್ಣ ಸತ್ಯ ಮಾತ್ರಸದಾನಂದhttp://blogs.jnanakosha.orgnoreply@blogger.comtag:blogger.com,1999:blog-3011800053728614461.post-11267455653972057822010-12-14T13:48:09.752+05:302010-12-14T13:48:09.752+05:30ಮಹೇಶರೇ, ವಿಜ್ಞಾನ ಮನಸ್ಸಿನ ಅಂತರಂಗದೊಳಗೆ ಹೊಕ್ಕಿ ನೋಡಿ ಬಿ...ಮಹೇಶರೇ, ವಿಜ್ಞಾನ ಮನಸ್ಸಿನ ಅಂತರಂಗದೊಳಗೆ ಹೊಕ್ಕಿ ನೋಡಿ ಬಿಡಿಸಿ ಹೇಳುವಷ್ಟು ಮುಂದುವರೆದಿಲ್ಲ. ವೈಜ್ಞಾನಿಕ ಮನೋಭಾವವಿರಬೇಕು, ಆದರೆ ವಿಜ್ಞಾನ ಬಿಡಿಸಿ ಹೇಳಲಸಾಧ್ಯವಾದುದನ್ನು ಅಸತ್ಯವೆಂದು ಪರಿಗಣಿಸಬೇಕಾಗಿಯೂ ಇಲ್ಲ. ಆದರೆ ನೀವಂದಂತೆ 'ಈ ಜಗತ್ತಿನಲ್ಲಿ ಸತ್ಯವನ್ನು ಹುಡುಕುತ್ತ ಸಾಗುವದೆ ದೇವರನ್ನು ಕಾಣುವ ಬಗೆ' - ಈ ಮಾತು ಒಪ್ಪಬಹುದು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-71600878059314783102010-12-14T10:03:55.222+05:302010-12-14T10:03:55.222+05:30ನನ್ನ ಪ್ರಕಾರ ಪರಮ ಸತ್ಯವೇ ದೇವರು. ಈ ಜಗತ್ತಿನ ಘಟನಾವಳಿಗಳಿ...ನನ್ನ ಪ್ರಕಾರ ಪರಮ ಸತ್ಯವೇ ದೇವರು. ಈ ಜಗತ್ತಿನ ಘಟನಾವಳಿಗಳಿಗೆ ಮೂಲ ಕಾರಣವಾದ ಪರಮ ಸತ್ಯವೇ ದೇವರು. ಕಾರ್ಯ ಕಾರಣ ಸಂಬಂಧವನ್ನು ವಿವರಿಸುವ ಸತ್ಯವೇ ದೇವರು. ಈ ಜಗತ್ತಿನಲ್ಲಿ ಸತ್ಯವನ್ನು ಹುಡುಕುತ್ತ ಸಾಗುವದೆ ದೇವರನ್ನು ಕಾಣುವ ಬಗೆ. ಸತ್ಯವನ್ನು ಹುಡುಕಲು ವಿಜ್ಞಾನದಷ್ಟು ಸೂಕ್ತವಾದ ಮಾರ್ಗ ಇನ್ನೊಂದಿಲ್ಲ. ದೇವರನ್ನು ತಲುಪಲು ಅತಿ ಸಮೀಪವಾದ ಮಾರ್ಗವೇ ವಿಜ್ಞಾನಮಹೇಶhttp://www.jnanakosha.orgnoreply@blogger.com