tag:blogger.com,1999:blog-3011800053728614461.post3826921123740574553..comments2024-02-22T22:05:54.275+05:30Comments on ವೇದಸುಧೆ: ವೈದ್ಯರೋ ? ಕೊಲೆಗಡುಕರೋ?Unknownnoreply@blogger.comBlogger5125tag:blogger.com,1999:blog-3011800053728614461.post-69900526329694108332011-07-17T15:14:14.846+05:302011-07-17T15:14:14.846+05:30ಎಲ್ಲರಿಗೂ ಧನ್ಯವಾದಗಳು. ಪುನ: ಸ್ಪಷ್ಟ ಪಡಿಸುತ್ತೇನೆ. ಇದು ...ಎಲ್ಲರಿಗೂ ಧನ್ಯವಾದಗಳು. ಪುನ: ಸ್ಪಷ್ಟ ಪಡಿಸುತ್ತೇನೆ. ಇದು ನನ್ನ ಲೇಖನವಲ್ಲ. ಕೇವಲ ಮೂಲಲೇಖನದ ಕನ್ನಡಕ್ಕೆ ಅನುವಾದಿತ ಸಾರಾಂಶ ಅಷ್ಟೆ.<br /><br />'ವೇದಜೀವನ' ದಲ್ಲಿ ಆಯುರ್ವೇದ ಲೇಖನ ಮುಂದುವರಿದಿದೆ.KAVI SURESH, SHIMOGAhttps://www.blogger.com/profile/06711949910530808698noreply@blogger.comtag:blogger.com,1999:blog-3011800053728614461.post-36988057137035401312011-07-12T18:12:56.820+05:302011-07-12T18:12:56.820+05:30ಡಾ|| ದೀಪಕ್ ಅವರು ತಮ್ಮ ಬರಹ ಮುಂದುವರೆಸಲು ತಿಳಿಸಿ, ಸುರೇಶ...ಡಾ|| ದೀಪಕ್ ಅವರು ತಮ್ಮ ಬರಹ ಮುಂದುವರೆಸಲು ತಿಳಿಸಿ, ಸುರೇಶ್vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-69422215723051458182011-07-12T16:40:36.795+05:302011-07-12T16:40:36.795+05:30ಖಂಡಿತಾ ಹೌದು. ಕುರಿ ಕಟುಕನನ್ನೇ ನಂಬುವಂತೆ,ಹೆಚ್ಚು ಹೆಚ್ಚು...ಖಂಡಿತಾ ಹೌದು. ಕುರಿ ಕಟುಕನನ್ನೇ ನಂಬುವಂತೆ,ಹೆಚ್ಚು ಹೆಚ್ಚು ಫೀ ಹಾಕಿ, ಅನವಶ್ಯಕ ಪರೀಕ್ಷೆ ಮತ್ತು ಮದ್ದುಗಳನ್ನು ಸೂಚಿಸುವ ವೈದ್ಯರನ್ನೇ ಸುಶಿಕ್ಷಿತರೂ ನಂಬುತ್ತಿರುವುದು ಇಂದಿನ ವಿಪರ್ಯಾಸ. ತಕ್ಷಣ ಪರಿಹಾರ ಪಡೆಯುವ ತವಕದಲ್ಲಿ ಶಾಶ್ವತವಾದ ತೊಂದರೆಯನ್ನು ಆಹ್ವಾನಿಸುವುದು ಎಷ್ಟು ಸೂಕ್ತ?KAVI SURESH, SHIMOGAhttps://www.blogger.com/profile/06711949910530808698noreply@blogger.comtag:blogger.com,1999:blog-3011800053728614461.post-49239489641625102842011-07-11T10:28:09.588+05:302011-07-11T10:28:09.588+05:30ಸುರೇಶ್ ಸಾಹೇಬರೇ ಬರಹ ಇಷ್ಟವಾಯಿತು, ಇದು ಸದ್ಯದ ಪರಿಸ್ಥಿತಿ...ಸುರೇಶ್ ಸಾಹೇಬರೇ ಬರಹ ಇಷ್ಟವಾಯಿತು, ಇದು ಸದ್ಯದ ಪರಿಸ್ಥಿತಿ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಭಾರತೀಯ ಮೂಲದ ಯೋಗ, ಆಯುರ್ವೇದ, ಆಹಾರ ಪದ್ಧತಿ, ಆಚರಣೆಗಳನ್ನು ಧಿಕ್ಕರಿಸಿ ಬೇರೇ ಹಲವನ್ನು ಆತುಕೊಂಡ ಜನರಿಗೆ ತಲುಪಬೇಕಾದ ಅಂಶ. ಅಂದಹಾಗೇ ಆ ತರಗತಿಯ ಜನರೇ ಇಂದು ಜಾಸ್ತಿ ಇದ್ದಾರೆ ಅಲ್ವೇ?V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3011800053728614461.post-3952846215146637772011-07-07T08:05:36.659+05:302011-07-07T08:05:36.659+05:30ತುಂಬಾ ಉಪಯುಕ್ತ ಲೇಖನ.ಧನ್ಯವಾದಗಳು,ಸುರೇಶ್. ಜೀವನಶೈಲಿಯ ಸೂ...ತುಂಬಾ ಉಪಯುಕ್ತ ಲೇಖನ.ಧನ್ಯವಾದಗಳು,ಸುರೇಶ್. ಜೀವನಶೈಲಿಯ ಸೂಕ್ತ ಬದಲಾವಣೆಯೇ ಈ ಅಪಾಯವನ್ನು ಅತೀ ಪರಿಣಾಮಕಾರಿಯಾಗಿ ಎದುರಿಸಬಲ್ಲದು-ಎಂಬ ಮಾತು ನೂರಕ್ಕೆ ನೂರು ಸತ್ಯ. ನಮ್ಮ ಋಷಿಮುನಿಗಳು ಎಂತಹಾ ಉತ್ಕೃಷ್ಟ ದಾರಿ ತೋರಿಸಿದ್ದಾರೆ! ಅದನ್ನು ಬಿಟ್ಟು ಪಶ್ಚಿಮದ ಕಡೆಗಿರುವ ನಮ್ಮ ಆಕರ್ಷಣೆಯೇ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿದೆ.ನಿಜವಾಗಲೂ ಹೃದಯ ರೋಗವನ್ನೂ ನಮ್ಮ ವಿಕೃಉತ ಜೀವನ ಶೈಲಿಯಿಂದ ತಂದುಕೊಂಡು ಇಂತಹ ನೀಚ ವೈದ್ಯರಿಗೆ ನಮ್ಮನ್ನು ಬಲಿಕೊಡುತ್ತಿರುವುದು ನಮ್ಮ ದುರ್ದೈವ.vedasudhehttps://www.blogger.com/profile/00612354393874564425noreply@blogger.com