tag:blogger.com,1999:blog-3011800053728614461.post4010978249713355710..comments2024-02-22T22:05:54.275+05:30Comments on ವೇದಸುಧೆ: ಗೊಜ್ಜವಲಕ್ಕಿ ಮತ್ತು ಚಂದ್ರಶೇಖರ ಭಾರತಿಗಳುUnknownnoreply@blogger.comBlogger5125tag:blogger.com,1999:blog-3011800053728614461.post-44176288223825303632012-07-06T14:06:31.102+05:302012-07-06T14:06:31.102+05:30ವೇದಸುಧೆಗೆ ಧನ್ಯವಾದಗಳು.
ಭಟ್ ಸರ್, ಖಂಡಿತ ನನಗೂ ಕೆಲವು ಕಂ...ವೇದಸುಧೆಗೆ ಧನ್ಯವಾದಗಳು.<br />ಭಟ್ ಸರ್, ಖಂಡಿತ ನನಗೂ ಕೆಲವು ಕಂಡಿವೆ.<br />ಸರಿಪಡಿಸುವ ಪ್ರಯತ್ನ ಮಾಡುತ್ತೇನೆ.<br />ಹೌದು ಸರ್, ಗುರುಗಳೆಲ್ಲರೂ ವಿಶ್ವಾತ್ಮನ ಅಮೂರ್ತ ರೂಪಗಳು.<br />ಇದು ನಾನು ಮೊದಲಬಾರಿ ಸಾ. ಕೃ. ರಾಮ ಚಂದ್ರ ರಾಯರ ಪುಸ್ತಕ ಓದಿದಾಗ<br />ಅನಿಸಿದ ಭಾವ ಮಾತ್ರ.<br />ಸ್ವರ್ಣಾSwarnahttps://www.blogger.com/profile/07755878001911618838noreply@blogger.comtag:blogger.com,1999:blog-3011800053728614461.post-59374332891426789762012-07-06T14:04:10.409+05:302012-07-06T14:04:10.409+05:30This comment has been removed by the author.Swarnahttps://www.blogger.com/profile/07755878001911618838noreply@blogger.comtag:blogger.com,1999:blog-3011800053728614461.post-38366989959965172162012-07-06T10:22:55.213+05:302012-07-06T10:22:55.213+05:30ಸೋದರಿ ಸ್ವರ್ಣಾ, ನಿಮ್ಮ ಬರಹ ಮನಮುಟ್ಟುವಂತಿದೆ.ಸೋದರಿ ಸ್ವರ್ಣಾ, ನಿಮ್ಮ ಬರಹ ಮನಮುಟ್ಟುವಂತಿದೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-38324610523307730392012-07-06T06:04:48.058+05:302012-07-06T06:04:48.058+05:30ಸ್ವರ್ಣಾ, ವೇದ-ಉಪನಿಷತ್ ಮತ್ತು ಭಾಷ್ಯಗಳು ಎಂತಹ ಉತ್ಕೃಷ್ಟ ...ಸ್ವರ್ಣಾ, ವೇದ-ಉಪನಿಷತ್ ಮತ್ತು ಭಾಷ್ಯಗಳು ಎಂತಹ ಉತ್ಕೃಷ್ಟ ವಿಜ್ಞಾನಗಳು ಎಂಬುದು ಈಗೀಗ ಕೆಲವರ ಅರಿವಿಗೆ ಬರುತ್ತಿದೆ. ಎಲ್ಲಿಯೇ ಪ್ರಯೋಗ ನಡೆಸಿದರೂ ದೇವಕಣದಂತಹದನ್ನು ಕಂಡರೂ ಅದರ ಮೂಲವನ್ನೂ ಹುಡುಕುವುದು ಸಾಧ್ಯವಾಗುವುದಿಲ್ಲ! ಇನ್ನು ಗೊಜ್ಜವಲಕ್ಕಿಯ ಬಗ್ಗೆ ಹೇಳಿದ್ದೀರಿ: ದೇವರ ಸೇವೆಯನ್ನು ವಿಶೇಷವಾಗಿ ನಡೆಸಿದಮೇಲೆ ನಮ್ಮೊಳಗೇ ಇರುವ ಆತನನ್ನು ತೃಪ್ತಿಪಡಿಸುವ ಸಲುವಾಗಿ ಮೂರ್ತಿಗೆ ನಿವೇದಿಸಿದ ಆ ನೈವೇದ್ಯದ ಭಾಗವನ್ನು ಅಮೂರ್ತರೂಪಕ್ಕೆ ಕೊಡುವುದು ಕ್ರಮ, ಮೇಲಾಗಿ ಏನನ್ನೋ ತಿಂದ ತೃಪ್ತಭಾವ ಲೌಕಿಕವಾಗಿ ನಮಗೂ ಸಿಗುತ್ತದೆ. ಅದಕ್ಕೆಂದೇ ದೇವರ ಪೂಜೆಯ ನಂತರ ಏನನ್ನಾದರೂ ತಿಂದೇ ಹೋಗಬೇಕೆಂಬ ಸಂಪ್ರದಾಯ ಕೆಲವೆಡೆಗಳಲ್ಲಿ ಕಡ್ಡಾಯವಾಗಿದೆ. ಗೊಜ್ಜವಲಕ್ಕಿಯೂ ಕೂಡ ಹಾಗೇ. <br /><br />ಸನ್ಯಾಸಿಗಳನ್ನು ಲೌಕಿಕವಾಗಿ ನಾವು ಅಳೆಯಬಾರದು. ಮಠವೊಂದಕ್ಕೆ ಪಂಚಲೋಹದ ಒಂದಡಿ ಎತ್ತರದ ಗಣಪನ ವಿಗ್ರಹ ದಾನವಾಗಿ ಬಂದಿತ್ತು; ಅದನ್ನು ಮಾಡಿಸಿದ ಯಜಮಾನನಿಗೆ ಇಟ್ಟುಕೊಂಡರೆ ತೊಂದರೆ ಎಂಬ ಭವಿಷ್ಯ ತಿಳಿದು ಬಂದು ಹಾಗೆ ನೀಡಿದ್ದ. ಮಠದಲ್ಲೇ ಇದ್ದ ಕಿರಾತಕನೊಬ್ಬ ಮಠದಲ್ಲಿ ಸಾಮಗ್ರಿಗಳ ತೂಕ ನೋಡಲು ಇಟ್ಟ ತಕ್ಕಡಿಯಲ್ಲಿ ಆ ಗಣಪನ ವಿಗ್ರಹ ಇಟ್ಟು ತೂಗಿದಾಗ ಗಣಪನ ವಿಗ್ರಹ ಎಷ್ಟೇ ಮಾಡಿದರೂ ಮೇಲೇಳಲಿಲ್ಲವಂತೆ-ಅದು ಇನ್ನೂ ವಿಧಿವತ್ತಾಗಿ ಕಳಾಪ್ರತಿಷ್ಠೆಗೊಂಡ ವಿಗ್ರಹಕೂಡ ಆಗಿರಲಿಲ್ಲ! ಆಮೇಲೆ ವಿಷಯ ಗುರುಗಳವರೆಗೂ ತಲ್ಪಿ ಪ್ರಾಯಶ್ಚಿತ್ತ ಹವನ ನಡೆಸಿ ಗಣಪನಿಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ! ಅದೇ ರೀತಿ ಶುದ್ಧ ಸನ್ಯಾಸಿಗಳ ಮೂಲ ಅಮೂರ್ತರೂಪವೇ ಆಗಿರುವುದರಿಂದ ಅವರು ದೊಡ್ಡವರು ಇವರು ಸಣ್ಣವರು ಎಂಬ ಭಾವನೆ ನಮಗೇಕೆ ಬೇಕು? <br /><br />ಸಾಧನಾ ಪಥದಲ್ಲಿ ಬಹಳ ಮುಂದೆ ಸಾಗಿದವರು ಶ್ರೀ ಶ್ರೀ ಚಂದ್ರಶೇಖರ ಭಾರತಿಗಳು. ದೇಹತ್ಯಾಗವನ್ನು ಮಾಡುವಾಗಲೂ ತುಂಗಾನದಿಯಲ್ಲಿ ಪದ್ಮಾಸನಹಾಕಿದ್ದರೆಂದು ಹೇಳುತ್ತಾರೆ. ಅತೀ ಬಡ ಅರ್ಚಕ ಕುಟುಂಬದಲ್ಲಿ ಜನಿಸಿ, ಹೊಟ್ಟೆಯ ಹಸಿವಿಗೆ ಮಜ್ಜಿಗೆ ನೀರನ್ನು ಕುಡಿದೇ ಬೆಳೆದ ಹುಡುಗ ಮುಂದೆ ವಿರಾಗಿಯಾಗಿ, ಪ್ರಕಾಂಡ ಪಂಡಿತನಾಗಿ, ಸನ್ಯಾಸಿಯಾಗಿ, ಶೃಂಗೇರಿ ಅಧಿಷ್ಠಾನದ ದಕ್ಷಿಣಾಮ್ನಾಯ ಆಚಾರ್ಯರಾಗಿ ಬಾಳಿದ್ದು ಸಾಮಾನ್ಯ ಸಾಧನೆಯಲ್ಲ. ಅವರ ಚರಿತ್ರೆ ಅತಿ ರೋಮಾಂಚಕ ಮತ್ತು ಸಾಧಕರಿಗೆ ಅನುಕರಣೀಯ. ಅವರಿಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು. <br /><br />ಲೇಖನದಲ್ಲಿ ಕೆಲವು ಕಾಗುಣಿತ ದೋಷಗಳಿವೆ, ಮುಂದಿನ ಲೇಖನ ಸರಿಯಾಗಿ ರೂಪಿತವಾಗಲಿ, ಶುಭಮಸ್ತು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3011800053728614461.post-57307242996527040542012-07-05T19:01:53.158+05:302012-07-05T19:01:53.158+05:30ಚಂದ್ರಶೇಖರ ಭಾರತಿಗಳ ಸ್ಮರಣೆ ಮಾಡಿದ್ದಕ್ಕೆ ನಿಮಗೆ ಧನ್ಯವಾದ...ಚಂದ್ರಶೇಖರ ಭಾರತಿಗಳ ಸ್ಮರಣೆ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು, ಸೋದರಿ ಸ್ವರ್ಣಾ, ನಿಮಗೆ ಶುಭವಾಗಲಿ.vedasudhehttps://www.blogger.com/profile/00612354393874564425noreply@blogger.com