tag:blogger.com,1999:blog-3011800053728614461.post5001410711275277875..comments2024-02-22T22:05:54.275+05:30Comments on ವೇದಸುಧೆ: ಯಜ್ಞದಲ್ಲಿ ಪ್ರಾಣಿಬಲಿ!!Unknownnoreply@blogger.comBlogger3125tag:blogger.com,1999:blog-3011800053728614461.post-88162605344760007362012-03-13T16:41:13.404+05:302012-03-13T16:41:13.404+05:30ಧನ್ಯವಾದಗಳು ಶರ್ಮಾಜಿ, ನಿಮಗೆ ತೊಂದರೆ ಕೊಡುತ್ತಿರುವುದು ನನ...ಧನ್ಯವಾದಗಳು ಶರ್ಮಾಜಿ, ನಿಮಗೆ ತೊಂದರೆ ಕೊಡುತ್ತಿರುವುದು ನನಗೆ ಸಂತೋಷ ಕೊಡುವ ಸಂಗತಿ ಏನಲ್ಲಾ. ನನ್ನ ಒತ್ತು ಏನೆಂದರೆ ಈ ಚರ್ಚೆಯಲ್ಲಿ ಇಬ್ಬರು ಯುವಕರು ಸಾಕಷ್ಟು ವಿಷಯ ಸಂಗ್ರಹಿಸಿ ಚರ್ಚೆಗೆ ಇಳಿದಿದ್ದಾರೆ. ನೀವು ಕೊಡುವಂತಹ ವಿಚಾರಗಳು ಅವರಿಗೆ ಮಾರ್ಗದರ್ಶನ ವಾದೀತು ಎಂಬ ಬಯಕೆ ನನ್ನದು.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-59030496864831908412012-03-13T15:52:34.855+05:302012-03-13T15:52:34.855+05:30ಮೇಲಿನ ಚರ್ಚೆಯನ್ನು ಓದಿದಾಗ ಇದಕ್ಕೊಂದು ದೀರ್ಘ ಲೇಖನದ ಅವಶ್...ಮೇಲಿನ ಚರ್ಚೆಯನ್ನು ಓದಿದಾಗ ಇದಕ್ಕೊಂದು ದೀರ್ಘ ಲೇಖನದ ಅವಶ್ಯಕತೆ ಇದೆ ಎನಿಸಿತು. ಅದರ ತಯಾರಿಯಲ್ಲಿದ್ದೇನೆ. ಕೆಲವು ದಿನಗಳಲ್ಲಿ ಪೋಸ್ಟ್ ಮಾಡುವೆ.<br />- ಸುಧಾಕರ ಶರ್ಮಾAnonymousnoreply@blogger.comtag:blogger.com,1999:blog-3011800053728614461.post-66453137484982866872012-03-08T10:59:54.811+05:302012-03-08T10:59:54.811+05:30ಇನ್ನೊಂದು ವಿಚಾರವಿದೆ. ಇದು ಬಹುದಿನಗಳ ಹಿಂದೆ ಕನ್ನಡಕ್ಕೆ ಸ...ಇನ್ನೊಂದು ವಿಚಾರವಿದೆ. ಇದು ಬಹುದಿನಗಳ ಹಿಂದೆ ಕನ್ನಡಕ್ಕೆ ಸಂಬಂಧಿಸಿದ್ದ ಗುಂಪೊಂದರರಲ್ಲಿ ವಾದ ವಿವಾದಕ್ಕೆ ಎಡೆಮಾಡಿ ಕೊಟ್ಟಿತ್ತು. ಈ ವಾದದಲ್ಲಿ ಸಸ್ಯಾಹಾರಿ ಮಿತ್ರರನೇಕರು ಒಂದು ವೈಜ್ಞಾನಿಕ ಸತ್ಯವನ್ನು ತೆರೆದಿಟ್ಟಿದ್ದರು, ಇದರಲ್ಲಿ ಮಾನ್ಯ ಸುಬ್ರಹ್ಮಣ್ಯ ಮಾಚಿಕೊಪ್ಪ ಅವರೂ ಇದನ್ನು ಮಂದಿಸಿದ್ದರು...ಅದೇನೆಂದರೆ "ಸಸ್ಯಗಳಲ್ಲಿ ನರಮಂಡಲದ ವ್ಯವಸ್ಥೆ ಇಲ್ಲದಿರುವುದರಿಂದ, ಅವುಗಳಿಗೆ ನೋವಿನ ಅನುಭವವಾಗುವುದಿಲ್ಲ" ಎಂಬುದು...ವಸಂತ್ ಕುಮಾರ್noreply@blogger.com