tag:blogger.com,1999:blog-3011800053728614461.post5451814070046220555..comments2024-02-22T22:05:54.275+05:30Comments on ವೇದಸುಧೆ: ಯೇಗ್ ದಾಗೆಲ್ಲಾ ಐತೆ -ಬೆನ್ನು ಹತ್ತಿಹೊರಟಾಗ. ಭಾಗ-1Unknownnoreply@blogger.comBlogger8125tag:blogger.com,1999:blog-3011800053728614461.post-13426116334894793362013-05-07T20:13:58.876+05:302013-05-07T20:13:58.876+05:30ಆತ್ಮೀಯ ಶ್ರೀಧರವರಿಗೆ,
ಬಿ.ಟಿ.ಚೇ...ಆತ್ಮೀಯ ಶ್ರೀಧರವರಿಗೆ,<br /> ಬಿ.ಟಿ.ಚೇತನ್ ಮಾಡುವ ಅನಂತ ವಂದನೆಗಳು . ಮುಕುಂದೂರು ಅಜ್ಜಯ್ಯನವರ ಕುರಿತ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಬೆಳೆಗೆರೆ ಕೃಷ್ಣ ಶಾಸ್ತ್ರಿಗಳ "ಯೇಗ್ದಾಗೆಲ್ಲ ಐತೆ" ಪುಸ್ತಕವನ್ನು ಓದಿದ್ದೇನೆ. ಆದರೆ ತಮ್ಮಲ್ಲಿಂದ ಸಾಕ್ಷ್ಯ ಚಿತ್ರಗಳನ್ನು ಕಂಡು ಒಮ್ಮೆ ನಾನು ಭೆಟ್ಟಿಕೊಡಬೇಕೆನಿಸುತ್ತಿದೆ. ದಯಮಾಡಿ ಮುಕುಂದೂರು ಗುರುಗಳ ಗದ್ದುಗೆಗೆ ಹೋಗುವ ಮಾರ್ಗವನ್ನು ತಿಳಿಸುವಿರ. <br />Anonymoushttps://www.blogger.com/profile/07199617646339959685noreply@blogger.comtag:blogger.com,1999:blog-3011800053728614461.post-51521835960191034942013-05-07T20:12:47.702+05:302013-05-07T20:12:47.702+05:30This comment has been removed by the author.Anonymoushttps://www.blogger.com/profile/07199617646339959685noreply@blogger.comtag:blogger.com,1999:blog-3011800053728614461.post-51919874848986890472012-06-27T23:10:23.468+05:302012-06-27T23:10:23.468+05:30ಅಬ್ಭಾ! ಇದು ಮುಕುಂದೂರು ಸ್ವಾಮಿಗಳ ಕೃಪೆಯೇ ಸರಿ, ನಾವು ಆಶ್...ಅಬ್ಭಾ! ಇದು ಮುಕುಂದೂರು ಸ್ವಾಮಿಗಳ ಕೃಪೆಯೇ ಸರಿ, ನಾವು ಆಶ್ರಮಕ್ಕೆ ಹೋಗಿದ್ದಾಗ ಒಂದೆರಡು ಹೊಸ ಸಂಗತಿಗಳು ಬೆಳಕಿಗೆ ಬಂದವು. ಬಹುಷ: ಸ್ವಾಮೀಜಿಯವರು ಓಡಾಡಿದ ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಹಳ್ಳಿಗಳು, ಅರಸೀಕೆರೆ ತಾಲ್ಲೂಕಿನ ಹಳ್ಳಿಗಳಲ್ಲಿ ಮಾಹಿತಿಗಳು ಸಿಗಬಹುದು.ಎಲ್ಲಕ್ಕಿಂತ ಹೆಚ್ಚಾಗಿ ಕೃಷ್ಣ ಶಾಸ್ತ್ರಿಗಳನ್ನೊಮ್ಮೆ ಭೇಟಿ ಯಾಗಿ ಬರಬೇಕು. ಸಧ್ಯಕ್ಕೆ ನಮ್ಮೊಡನೆ,ಶ್ರೀ ನಾಗರಾಜ್,ಶ್ರೀ ವಟಿ ಯವರು ಇದ್ದಾರೆ. ಬದರಿನಾಥ್ ಎಂಬ ಸಜ್ಜನರೂ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಈ ಸಂಖ್ಯೆ ಹೆಚ್ಚಲೂ ಬಹುದು. ಈ ವಿಚಾರಕ್ಕಾಗಿಯೇ ಒಂದು ಪ್ರವಾಸ ಯೋಜಿಸೋಣ. ಆರಂಭಕ್ಕೆ ನಾವು ನಾಲ್ವರಂತೂ ಇಲ್ಲೇ ಇದ್ದೇವೆ. ಶ್ರೀ ವೆಂಕಟಕೃಷ್ಣರೂ ಕೈ ಜೋಡಿಸಬಹುದು.ದೂರವಾಣಿಯಲ್ಲೋ ಮೊಕ್ತವೋ ಮಾತನಾಡೋಣ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-34431223369685725682012-06-27T22:08:46.921+05:302012-06-27T22:08:46.921+05:30ಆತ್ಮೀಯ ಶ್ರೀಧರ್,
ನಿಮ್ಮ ಕಳಕಳಿ ನಿಜಕ್ಕೂ ಮೆಚ್...ಆತ್ಮೀಯ ಶ್ರೀಧರ್,<br /> ನಿಮ್ಮ ಕಳಕಳಿ ನಿಜಕ್ಕೂ ಮೆಚ್ಚುವಂತಾದದ್ದು. ನೀವು ಅಂದುಕೊಂಡಂತೆ ಆಗಲು ನಿಮ್ಮ ಕೈ ಜೋಡಿಸಲು ನಾನಂತೂ ಸದಾ ಸಿದ್ದ. ನಿಮ್ಮ ಈ ಪ್ರಯತ್ನಕ್ಕೆ HATS OFF.<br /> ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-3011800053728614461.post-20470765709843829812012-06-27T10:21:26.357+05:302012-06-27T10:21:26.357+05:30ಪ್ರಕಾಶ್,
ನಿಜವಾಗಿ ನೋಡಲೇ ಬೇಕಾದ ಸ್ಥಳ.ಆದರೆ ಅಲ್ಲಿ ಏನ್ ಆ...ಪ್ರಕಾಶ್,<br />ನಿಜವಾಗಿ ನೋಡಲೇ ಬೇಕಾದ ಸ್ಥಳ.ಆದರೆ ಅಲ್ಲಿ ಏನ್ ಆಗಿದೆ ಅಂದ್ರೆ ಯಾವ ವಿಚಾರವನ್ನು ಸ್ವಾಮಿಗಳು ಹೃದಯಂಗಮ ಮಾಡಿಕೊಂದಿದ್ದರೋ ಅದನ್ನು ಬದಿಗಿಟ್ಟು ಅವರ ಆಶ್ರಮ ಅವರ ಹೆಸರಲ್ಲೇ ಒಂದು ಸಂಪ್ರದಾಯದ ಚೌಕಟ್ಟಿನಲ್ಲಿ ನಡೆಯುತ್ತಿದೆ. ಅದು ಅಲ್ಲಿನ ಜನರ ತಪ್ಪೆಂದು ನಾನು ಭಾವಿಸುವುದಿಲ್ಲ. ಆದರೆ ಸ್ವಾಮಿಗಳ ವಿಚಾರವನ್ನು ಒಪ್ಪಿರುವ ಸಹಸ್ರಾರು ಜನರು ಮುಂದೆ ಬಂದರೆ ನಿಜವಾಗಲೂ ಸ್ವಾಮಿಗಳ ವಿಚಾರವನ್ನು ಹರಡುವಂತೆ ಮಾಡಿದರೆ ನಿಜವಾದ ಅಧ್ಯಾತ್ಮದ ಕೆಲಸ ಅದಾಗುವುದರಲ್ಲಿ ಸಂಶಯವಿಲ್ಲ. ಸ್ವಾಮಿಗಳದ್ದು ಸ್ವತ: ತಪೋನುಭವ. ಭಾಷೆಯನ್ನೂ ಕಲಿಯದ ಅವರು ತಮಗೆ ತಿಳಿದಿದ್ದ ಹಳ್ಳಿ ಭಾಷೆಯಲ್ಲಿ ಬಹಳ ಮುಗ್ಧವಾಗಿ ಅಧ್ಯಾತ್ಮವನ್ನು ತಿಳಿಒಸುವ ಶೈಲಿಯಲ್ಲಿ ನಾವೂ ಕೂದ ಮಗುವಾಗಿಬಿಡುತ್ತೇವೆ. ಸ್ವಾಮಿಗಳು ಓಡಾಡಿದ ಸ್ಥಳಗಲಲ್ಲಿ ಈಗಲೂ ಅರವತ್ತಕ್ಕಿಂತ ಹೆಚ್ಚು ವಯಸ್ಸಾಗಿರುವ ಹಿರಿಯ ಜೀವಿಗಳಿಂದ ಸ್ವಾಮೀಜಿಯವರ ವಿಚಾರದ ಮೇಲೆ ಬೆಳಕು ಚೆಲ್ಲುವ ಸಂಗತಿಗಳನ್ನು ಸಂಗ್ರಹಿಸಲು ಇದುವೇ ಸಕಾಲ. ವರ್ಷ ಕಳೆದಂತೆ ಹಳಬರು ಇಲ್ಲವಾಗುತ್ತಾರೆ. ಇದುವರೆವಿಗೆ ಪ್ರಕಟವಾಗದೆ ಉಳಿದಿರುವ ಹಲವಾರು ಸಂಗತಿಗಳು ಕಾಲಗರ್ಭ ಸೇರಿಹೋಗುತ್ತವೆ.ಈಗ ಆ ದಿಕ್ಕಿನಲ್ಲಿ ಪ್ರಯತ್ನ ಮಾಡುವುದಾದರೆ ಸಮಾನ ಮಾನಸಿಕರ ಜೊತೆ ಪೂರ್ಣವಾಗಿ ಕೈ ಜೋಡಿಸಲು ನಾನಂತೂ ಸಿದ್ಧ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-87671848537304198552012-06-25T20:22:46.418+05:302012-06-25T20:22:46.418+05:30ಆತ್ಮೀಯ ಶ್ರೀಧರ್,
'ಯೆಗ್ದಾಗೆಲ್ಲ ಐತೆ...ಆತ್ಮೀಯ ಶ್ರೀಧರ್,<br /> 'ಯೆಗ್ದಾಗೆಲ್ಲ ಐತೆ' ಪುಸ್ತಕ ಬಹಳ ಹಿಂದೆಯೇ ಓದಿದ್ದು, ಬೆಳೆಗೆರೆ ಕೃಷ್ಣ ಶಾಸ್ತ್ರಿಯವರ ಬಾಯಲ್ಲೇ ಅವರ ಅನುಭವ ಕೇಳುವ ಸದವಕಾಶ ಗುರುಕೃಪೆಯಿಂದ ಲಭ್ಯವಾಗಿತ್ತು. ಆದರೆ, ಮುಕುಂದೂರು ಸ್ವಾಮಿಗಳು ವಾಸವಿದ್ದ ಪ್ರದೇಶದ ಸ್ತೂಲ ಪರಿಚಯವನ್ನು ಚಿತ್ರಗಳ ಮೂಲಕ ನೋಡಿರಲಿಲ್ಲ. ಈ ಚಿತ್ರಗಳನ್ನು ಹಂಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು. ಎದುರಿಗೆ ಹೋಗಿ ನೋಡಲು ಅವಕಾಶವಾಗದ ನನಗೆ ಈ ಚಿತ್ರಗಳನ್ನು ನೋಡಿ ಅತ್ಯಂತ ಆನಂದವಾಗಿದೆ. ನಿಮಗೆ, ನಾಗರಾಜ ರವರಿಗೆ ತುಂಬು ಹೃದಯದ ನಮನಗಳು.<br /> ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-3011800053728614461.post-22539119684390353162012-06-25T08:19:58.674+05:302012-06-25T08:19:58.674+05:30ಬದರೀನಾಥ್,ಹಾಸನಕ್ಕೆ ಬನ್ನಿ, ಜೊತೆಯಲ್ಲಿ ಹೋಗಿಬರೋಣ. ನಿಮ್ಮ...ಬದರೀನಾಥ್,ಹಾಸನಕ್ಕೆ ಬನ್ನಿ, ಜೊತೆಯಲ್ಲಿ ಹೋಗಿಬರೋಣ. ನಿಮ್ಮ ಕೃಪೆಯಿಂದ ಹತ್ತಿರದಲ್ಲಿಯೇ ನಮಗೂ ಮತ್ತೊಂದು ಭೇಟಿಯ ಅವಕಾಶ ಆದಂತಾಯ್ತು.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-331214500162727162012-06-25T08:02:55.642+05:302012-06-25T08:02:55.642+05:30ಬೆಳಗೆರೆ ಕೃಷ್ಣಶಾಸ್ತ್ರಿಗಳ - ಯೇಗ್ ದಾಗೆಲ್ಲಾ ಐತೆ ಪುಸ್ತಕ...ಬೆಳಗೆರೆ ಕೃಷ್ಣಶಾಸ್ತ್ರಿಗಳ - ಯೇಗ್ ದಾಗೆಲ್ಲಾ ಐತೆ ಪುಸ್ತಕದ ಅವಲೋಕನ ನನಗೆ ಇಷ್ಟವಾಯಿತು. ಆದಷ್ಟು ಶ್ರೀಘ್ರವಾಗಿ ಈ ಪುಸ್ತಕ ಕೊಂಡು ಓದುತ್ತೇನೆ.<br /><br />ಮುಕುಂದೂರು ಸ್ವಾಮಿಗಳ ಬಗೆಗಿನ ಮಾತುಗಳು ಮತ್ತು ಶ್ರೀಕ್ಷೇತ್ರದ ಚಿತ್ರಗಳು ನನಗೆ ಅಲ್ಲಿಗೆ ಭೇಟಿಕೊಡುವ ಆಸೆಯನ್ನು ಹೆಚ್ಚಿಸಿತು. ನಿಮ್ಮ ಆಶೀರ್ವಾದದಿಂದ ಅಲ್ಲಿಗೆ ಹೋಗಿ ಬರುವ ಪ್ರಾಪ್ತಿ ಸಿಗಲಿ.Badarinath Palavallihttps://www.blogger.com/profile/06134535730447920619noreply@blogger.com