tag:blogger.com,1999:blog-3011800053728614461.post5453142339244982461..comments2024-02-22T22:05:54.275+05:30Comments on ವೇದಸುಧೆ: ಮಂತ್ರಕ್ಕೆ ಮಾವಿನಕಾಯಿ ಉದುರೀತೇUnknownnoreply@blogger.comBlogger1125tag:blogger.com,1999:blog-3011800053728614461.post-53516527687043271192012-08-08T16:56:00.306+05:302012-08-08T16:56:00.306+05:30ಶ್ರೀಧರರೇ, ಮಂತ್ರಗಳ ಅರ್ಥಗೊತ್ತಿಲ್ಲದೇ ಪೂಜೆ ನಡೆಸುವುದು ಕ...ಶ್ರೀಧರರೇ, ಮಂತ್ರಗಳ ಅರ್ಥಗೊತ್ತಿಲ್ಲದೇ ಪೂಜೆ ನಡೆಸುವುದು ಕುರುಡರು ಆನೆ ಬಣ್ಣಿಸಿದ್ದಕ್ಕೆ ಸಮವಾಗುತ್ತದೆ! ಮಂತ್ರ ಸಂತುಲಿತ ಜೀವನವನ್ನೇ ಅನುಷ್ಠಾನದಲ್ಲಿರಿಸಿಕೊಂಡಾಗ ಮೊದಮೊದಲು ಮಂತ್ರಗಳ ಆಯಗಲ ಗೊತ್ತಾಗದಿದ್ದರೂ ಕ್ರಮೇಣ, ಆಂಗ್ಲ ಭಾಷೆಯ ಪದಗಳನ್ನು ಅವರಿವರು ಬಳಸುವಾಗ ಸಾಂದರ್ಭಿಕವಾಗಿ ಅರ್ಥಮಾಡಿಕೊಳ್ಳುವಂತೇ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು; ಅರಿತವರು ಎಂದು ಮನ ಒಪ್ಪುವವರ ಹತ್ತಿರ ಕೇಳಿ ತಿಳಿದುಕೊಳ್ಳಬೇಕು, ಹೀಗೆಲ್ಲಾ ಮಾಡುವುದರಿಂದ ಮಾತ್ರ ವೇದಮಂತ್ರಗಳ ಬಳಕೆಯ ಗೊತ್ತುಗುರಿ ನಮಗೆ ತಿಳಿಯುತ್ತದೆ. ನಿಮ್ಮ ಹಾದಿಯಲ್ಲಿ ನಾನೂ ಸದಾ ಇದ್ದೇನೆ, ನೀವೇ ತುಸು ಮುಂದಿರಬಹುದು, ಧನ್ಯವಾದV.R.BHAThttps://www.blogger.com/profile/09758057544159366234noreply@blogger.com