tag:blogger.com,1999:blog-3011800053728614461.post5942429338621653225..comments2024-02-22T22:05:54.275+05:30Comments on ವೇದಸುಧೆ: ಒಂದು ಪುಟ್ಟ ಅನುಭವUnknownnoreply@blogger.comBlogger3125tag:blogger.com,1999:blog-3011800053728614461.post-72916494249116841372011-02-14T19:10:51.764+05:302011-02-14T19:10:51.764+05:30ಶರ್ಮರ ಮಾತು ಕೇಳಿದ ಮೇಲೆ ನನ್ನ ದೈನಂದಿನ ಪೂಜಾ ಕ್ರಮದಲ್ಲಿ ...ಶರ್ಮರ ಮಾತು ಕೇಳಿದ ಮೇಲೆ ನನ್ನ ದೈನಂದಿನ ಪೂಜಾ ಕ್ರಮದಲ್ಲಿ ನನಗೂ ಲೋಪ ಕಾಣಿಸುತ್ತಿದೆ. ಆದರೆ ಯಾವುದನ್ನೂ ಗಡಿಬಿಡಿಯಲ್ಲಿ ಬದಲಾಯಿಸುವ ಅಭ್ಯಾಸ ಇಲ್ಲ ನನಗೆ. ಅದಕ್ಕೆ ಸರಿಯಾದ ಪೂಜಾ ವಿಧಾನ ತಿಳಿಯುವವರೆಗು ಈಗಿರುವಂತೆ ಮುಂದುವರೆಸಲು ನಿರ್ಧರಿಸಿದ್ದೇನೆ.ಮಹೇಶ ಪ್ರಸಾದ ನೀರ್ಕಜೆhttps://www.blogger.com/profile/14865879786891162323noreply@blogger.comtag:blogger.com,1999:blog-3011800053728614461.post-58319069116004677012011-02-09T13:53:24.933+05:302011-02-09T13:53:24.933+05:30ಶ್ರೀ ಅನಂತೇಶ್,
ನಮಸ್ತೆ.
ನನಗೂ ಹಾಗೆಯೇ ಅನ್ನಿಸಿದೆ. ಏನೇ ...ಶ್ರೀ ಅನಂತೇಶ್, <br />ನಮಸ್ತೆ.<br />ನನಗೂ ಹಾಗೆಯೇ ಅನ್ನಿಸಿದೆ. ಏನೇ ಆಗಲೀ ಸ್ವರದ ಕಡೆ ಗಮನ ಬೇಕೇ ಬೇಕು.ಸಸ್ವರ ವೇದಮಂತ್ರೋಚ್ಛಾರ ಬಹಳ ಪರಿಣಾಮಕಾರಿ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳುvedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-47192705006673392932011-02-09T13:03:11.609+05:302011-02-09T13:03:11.609+05:30ವೀಡಿಯೊ ನೋಡಿದೆ. ವೇದ ಎಲ್ಲರಿಗಾಗಿ ಎನ್ನುವುದರಲ್ಲಿ ಯಾವುದೇ...ವೀಡಿಯೊ ನೋಡಿದೆ. ವೇದ ಎಲ್ಲರಿಗಾಗಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ, ಆದರೆ ವೇದಮಂತ್ರಗಳನ್ನು ಉಚ್ಚರಿಸಲು ಒಂದು ನಿಗದಿತವಾದ ಕ್ರಮವಿದೆ. ಆ ಒಂದು ಕ್ರಮದಿಂದಾಗಿಯೇ ವೇದಗಳು ಕೆಡದೆ ಮೂಲರೂಪದಲ್ಲಿಯೇ ನಮಗೆ ಇಂದು ಲಭ್ಯವಾಗಿದೆ. ಆದ್ದರಿಂದ ಸ್ಪಷ್ಟತೆಗೆ ಆದಷ್ಟು ಗಮನ ಕೊಡಿ ಎನ್ನುವುದು ನನ್ನ ವಿನಂತಿ. <br /><br /> <br />ಏನೇ ಆಗಲಿ ನಿಮ್ಮ ಪ್ರಯತ್ನ - ಕಾರ್ಯ ಸ್ತುತ್ಯರ್ಹವಾದುದು, ಅಭಿನಂದನೆಗಳು.<br /><br />ಅನಂತೇಶ ನೆಂಪು.Anonymousnoreply@blogger.com