tag:blogger.com,1999:blog-3011800053728614461.post6193686063230016752..comments2024-02-22T22:05:54.275+05:30Comments on ವೇದಸುಧೆ: "ಷಡ್ದರ್ಶನ"ಗಳು -ಮುನ್ನುಡಿUnknownnoreply@blogger.comBlogger1125tag:blogger.com,1999:blog-3011800053728614461.post-8187569497300516762012-07-27T11:26:34.891+05:302012-07-27T11:26:34.891+05:30ದಿನಾಂಕ 2.08.2012 ರಂದು ವಿಶ್ವೇಶ್ವರಪುರಂ ಆರ್ಯ ಸಮಾಜದಲ್ಲ...ದಿನಾಂಕ 2.08.2012 ರಂದು ವಿಶ್ವೇಶ್ವರಪುರಂ ಆರ್ಯ ಸಮಾಜದಲ್ಲಿ ಶ್ರಾವಣೀ ಉಪಾಕರ್ಮ ನಡೆಯಲಿದೆ. ಇದು ಸ್ತ್ರೀ ಪುರುಷ ಭೇದವಿಲ್ಲದೆ ಎಲ್ಲರೂ ಆಚರಿಸಬಹುದಾದ ಹಬ್ಬವಿದು. ಯಜ್ಞೋಪವೀತ ಕೇವಲ ಜಾತಿ ಸೂಚಕವಲ್ಲ. ಅದು ಪ್ರತಿಜ್ಞಾ ಸೂತ್ರ ಎಲ್ಲರೂ ಧರಿಸುವ ಆವಕಾಶವಿದೆ. ಯಾವುದೇ ಜಾತಿ, ಪಂಗಡ, ಪಕ್ಷ ಲಿಂಗ ಭೇದ ವಿರುವುದಿಲ್ಲ. ಸಾಮೂಹಿಕ ಯಜ್ಞದೊಂದಿಗೆ ಆರಂಭವಾಗುತ್ತದೆ. ಸಮಯ ಬೆಳಿಗ್ಗೆ 8.00 ಗಂಟೆಯಿಂದ 10.00 ಗಂಟೆಯವರಿಗೆ. ಉಪಾಹಾರದ ವ್ಯವಸ್ಥೆ ಇರುತ್ತದೆ. ಎಲ್ಲ ಬಾಂಧವರಿಗೂ ಸ್ವಾಗತ.Anonymoushttps://www.blogger.com/profile/03711259566952464462noreply@blogger.com