tag:blogger.com,1999:blog-3011800053728614461.post72877089930590703..comments2024-02-22T22:05:54.275+05:30Comments on ವೇದಸುಧೆ: ಭಕ್ತಿ - ಒಂದು ನೋಟUnknownnoreply@blogger.comBlogger3125tag:blogger.com,1999:blog-3011800053728614461.post-7988940817079400092012-09-14T09:39:32.993+05:302012-09-14T09:39:32.993+05:30ವಂದನೆಗಳು, ಅಶೋಕ ಕೊಡ್ಲಾಡಿಯವರೇ.ವಂದನೆಗಳು, ಅಶೋಕ ಕೊಡ್ಲಾಡಿಯವರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-67099664790526334072012-09-10T00:17:49.435+05:302012-09-10T00:17:49.435+05:30ಭಕ್ತಿಯ ಬಗ್ಗೆ ತುಂಬಾ ವಿವರಗಳನ್ನು ನೀಡಿದ್ದಿರಿ....ಉಪಯುಕ್...ಭಕ್ತಿಯ ಬಗ್ಗೆ ತುಂಬಾ ವಿವರಗಳನ್ನು ನೀಡಿದ್ದಿರಿ....ಉಪಯುಕ್ತ ಲೇಖನ ಸರ್...ಧನ್ಯವಾದಗಳು...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-3011800053728614461.post-27111462078713425162012-09-05T14:33:14.983+05:302012-09-05T14:33:14.983+05:30ಶಿವ ಪ್ರತ್ಯಕ್ಷನಾಗಿದ್ದು ಅದ್ಭುತವಾಗಿದೆ!!
ನನಗೆ ಕೂಡಲೇ ನೆ...ಶಿವ ಪ್ರತ್ಯಕ್ಷನಾಗಿದ್ದು ಅದ್ಭುತವಾಗಿದೆ!!<br />ನನಗೆ ಕೂಡಲೇ ನೆನಪಾದದ್ದು ನಾವು ದ್ವೇಶಿಸುವ ಜನರ ಬಗ್ಗೆ. ನೋಡೀ,ತುಂಬಾ ಪ್ರೀತಿಸುವ ವ್ಯಕ್ತಿ ಜೊತೆಗೇ ಇದ್ದು ಬಿಡುತ್ತಾರೆ.ಅವರನ್ನು ಮರೆತೇ ಬಿಡುತ್ತೇವೆ.ಅಂದರೆ ಸದಾಕಾಲ ಅವರೊಡನೆ ಮಾತನಾಡುವುದೂ ಇಲ್ಲ, ಜೊತೆಯಲ್ಲೇ ಆ ವ್ಯಕ್ತಿ ಇದ್ದಮೇಲೆ ಮನದಲ್ಲಿ ಅವನ ಬಗ್ಗೆ ಯೋಚಿಸಲೂ ಅಗತ್ಯಕಾಣುವುದಿಲ್ಲ. ಹಾಗೆಯೇ ಬಹಳಷ್ಟು ಜನ ಮಿತ್ರರನ್ನು ನಾವು ನೋಡದಿದ್ದರೂ ನಿತ್ಯವೂ ಸ್ಮರಣೆ ಏನೂ ಮಾಡುವುದಿಲ್ಲ. ಆದರೆ ಯಾರ ಗುಣ ಸ್ವಭಾವ ನಮಗೆ ಒಪ್ಪಿಗೆ ಯಾಗಿರುವುದಿಲ್ಲವೋ ಅವರನ್ನು ಒಂದಲ್ಲಾ ಒಂದು ಕಾರಣಕ್ಕೆ ಪದೇ ಪದೇ ನೆನಪು ಮಾಡಿಕೊಂದು ಅವನ/ಳ ಬಗ್ಗೆ ಆಪ್ತರಲ್ಲಿ ಅವನ/ಳ ದುರ್ಬುದ್ಧಿ ಬಗ್ಗೆ ಹೇಳಿಕೊಳ್ಳುತ್ತೇವೆ. ಅದರಲ್ಲಿ ನಮಗೇನು ಸಿಗುತ್ತೋ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ, ಅವರು ಸದಾ ಸ್ಮರಣೆಯಲ್ಲಿ ಉಳಿಯುತ್ತಾರೆ. ನೆನಪಿರಲಿ! ತುಂಬಾ ಸಜ್ಜನ ಮಿತ್ರರ ಹೆಸರೂ ಕೂಡ ಮರೆತಿರುತ್ತೇವೆ, ಆದರೆ ನಾವು ದ್ವೇಶಿಸುವ ವ್ಯಕ್ತಿಯ ಹೆಸರಷ್ಟೇ ಅಲ್ಲ, ಅವನ ಜಾತಕ, ಅವನ ಆರೋಗ್ಯ ಪರಿಸ್ಥಿತಿ ಎಲ್ಲಾ ನಮಗೆ ಗೊತ್ತಿರುತ್ತೆ. ಕೆಲವರ ಬಾಯಲ್ಲಿ ಈ ಮಾತನ್ನು ಕೇಳಿದ್ದೇನೆ....ಅವನು ಹಾವು ಕಡಿದು ಸಾಯ ಬಾರದೇ? [ಅವನು ಯಾರು ,ಸದಾಸ್ಮರಣೆಯಲ್ಲಿರುವ ಅವನು ನಮ್ಮ ಧ್ವೇಶಿ]vedasudhehttps://www.blogger.com/profile/00612354393874564425noreply@blogger.com