tag:blogger.com,1999:blog-3011800053728614461.post7290669318059005080..comments2024-02-22T22:05:54.275+05:30Comments on ವೇದಸುಧೆ: ಸತ್ಯಪಥವ ಹುಡುಕಬೇಕಲ್ಲಾ!Unknownnoreply@blogger.comBlogger3125tag:blogger.com,1999:blog-3011800053728614461.post-26377511123002326212011-01-19T22:07:04.357+05:302011-01-19T22:07:04.357+05:30Urgent ಪ್ರತಿಕ್ರಿಯೆ!
ಹಸು ಸಾಕುವುದು ಹಾಲಿಗಲ್ಲ!!
ಹಾಲಿಗೋ...Urgent ಪ್ರತಿಕ್ರಿಯೆ!<br />ಹಸು ಸಾಕುವುದು ಹಾಲಿಗಲ್ಲ!!<br />ಹಾಲಿಗೋಸ್ಕರ ಎಂಬ ತಪ್ಪು ಕಲ್ಪನೆಯಿಂದಲೇ ಗೋವಿನ ವಧೆ ಅತಿಯಾಗಿದೆ.<br />ಮುದಿ ಗೋವು ಹಾಒನ್ನು ಕೊಡುವುದಿಲ್ಲ, ಕಸಾಯಿಖಾನೆಗೆ ತಳ್ಳು!<br />ಗಂಡು ಕರು ಹಾಲು ಕೊಡುವುದಿಲ್ಲ, ಕಸಾಯಿಖಾನೆಗೆ ತಳ್ಳು! (ಕೆಲವೇ ದಿನಗಳ ಗಂಡು ಕರುವನ್ನು ಕಟುಕರಿಗೆ ಮಾರುತ್ತಿದ್ದುದನ್ನು ಕಣ್ಣಾರೆ ಕಂಡು ಸಂಕಟಪಟ್ಟಿದ್ದೇನೆ)<br />ರೋಗಿಷ್ಠ ಹಸು ಹಾಲು ಕೊಡುವುದಿಲ್ಲ, ಕಸಾಯಿಖಾನೆಗೆ ತಳ್ಳು!<br />ಅದು ಕೊಡುವ ಹಾಲಿಗಿಂತ ಅದರ ಹುಲ್ಲಿನ ಖರ್ಚೇ ಜಾಸ್ತಿ. ಕಸಾಯಿಖಾನೆಗೆ ತಳ್ಳು!<br />ಹಾಗಾದರೆ ಹಸುವನ್ನು ಸಾಕುವ ಉದ್ದೇಶವೇನು?<br />ಸಗಣಿ, ಗಂಜಲ Repeat ಸಗಣಿ, ಗಂಜಲ.<br />ಕೃಷಿಗೆ ಅತ್ಯಮೂಲ್ಯವಾದ ವಿಷರಹಿತ ಗೊಬ್ಬರ.<br />ಮೇಲೆ ಹೇಳಿದ ಎಲ್ಲ ರೀತಿಯ ಹಸುಗಳೂ, ಗಂಡು ಕರುಗಳೂ ಸಗಣಿ, ಗಂಜಲವನ್ನಂತೂ ಕೊಟ್ಟೇ ಕೊಡುತ್ತವೆ!<br />ಜಗತ್ತಿನಲ್ಲಿ VEGANS ಹೆಚ್ಚುತ್ತಿದ್ದಾರೆ. ಇವರು ಹಾಲಷ್ಟೇ ಅಲ್ಲ, ಯಾವುದೇ ಪ್ರಾಣಿಗಳ ಉತ್ಪನ್ನವನ್ನೂ ಬಳಸುವುದಿಲ್ಲ!<br />ಈ ಬಗ್ಗೆ ಇನ್ನೂ ಹೆಚ್ಚು ಬರೆಯುವುದಿದೆ. ಅಲ್ಲಿಯವರೆಗೆ `ಗೋ ಕರುಣಾನಿಧಿಃ' ಎಂಬ ಪುಸ್ತಕದ ಅಧ್ಯಯನವನ್ನು ಮಾಡುತ್ತಿರಿ.SUDHAKARA SHARMAhttps://www.blogger.com/profile/11058617516737180167noreply@blogger.comtag:blogger.com,1999:blog-3011800053728614461.post-86949548904695920312011-01-17T14:56:42.997+05:302011-01-17T14:56:42.997+05:30[ಶ್ರೇಷ್ಠದಾನ "ಗೋವು" ಎನ್ನುತ್ತಾರೆ]
ಇರಬಹುದು....[ಶ್ರೇಷ್ಠದಾನ "ಗೋವು" ಎನ್ನುತ್ತಾರೆ]<br />ಇರಬಹುದು.ಜನ್ಮನೀಡಿದ ತಾಯಿ ತನ್ನ ಮಗುವಿಗೆ ಒಂದೆರಡು ವರ್ಷಗಳು ಹಾಲುಣಿಸಿಯಾಳು.ಆದರೆ ಜೀವನ ಪರ್ಯಂತ ಹಾಲುಣಿಸುವ ಗೋವಿಗೆ ಎಂತಹ ಶ್ರೇಷ್ಠ ಸ್ಥಾನ ನೀಡಿದರೂ ಕಡಿಮೆಯೇ ಅಲ್ಲವೇ? ಈಗ ನಾವು ಬಹುಪಾಲು ಜನ ಗೋವಿನ ಹಾಲು ಕುಡಿಯುತ್ತಿಲ್ಲ ವೆಂಬ ಸತ್ಯ ನಮಗೆ ಗೊತ್ತಿದೆಯೇ? ಈಗ ೧೦-೨೦ ಲೀಟರ್ ಕೆಯುತ್ತಿರುವ ಪ್ರಾಣಿಗಳನ್ನು ಹಸು ಎನ್ನುತ್ತೇವೆ, ಅಷ್ಟೆ. ಅವು ಹಸುಗಳೇ ಅಲ್ಲ. ಗೋವಿನ ಯಾವ ಗುಣ ಲಕ್ಷಣಗಳೂ ಅವಕ್ಕಿಲ್ಲ. ಅದೊಂದು ಫ್ಯಾಕ್ಟರಿ. ೧೦-೨೦ ಕೆ.ಜಿ ಆಹಾರವನ್ನು ತಿನ್ನಿಸಿ [ಕಾರ್ಖಾನೆಯ ರಾ ಮೆಟೀರಿಯಲ್ ಇದ್ದಂತೆ] ೧೦-೨೦ ಲೀಟರ್ ಬಿಳಿಯ ಬಣ್ಣದ ದ್ರವವನ್ನು [ಪ್ರಾಡಕ್ಟ್] ಪಡೆಯುತ್ತೇವೆ. ಅದಕ್ಕೆ ಹಾಲು ಎಂದು ಹೆಸರಿಸಲಾಗಿದೆ ಯಾದರೂ ಹಾಲಿನ[ಅಮೃತ]ಯಾವ ಗುಣವೂ ಅದಕ್ಕಿಲ್ಲ. ಇಂತಹ ಹಾಲನ್ನು ಕುಡಿಯದಿರುವುದೇ ಲೇಸು.ಇದೆಲ್ಲಾ ವಿಚಾರಗಳೂ ವೇದಸುಧೆಯಲ್ಲಿ ಮುಂದೆ ಚರ್ಚೆಯಾಗುವ ವಿಷಯಗಳೇ ಆಗಿವೆ. ಅಂತೂ ಯಾವುದರ ಪೂರ್ವಾಗ್ರಹವೂ ಇಲ್ಲದೆ ಒಂದು ಉತ್ತಮ ಆರೋಗ್ಯಕರ ಬದುಕಿಗೆ ಅನುಕೂಲವಾಗುವ ವಿಷಯಗಳ ಜಾಗೃತಿಯು ವೇದಸುಧೆಯ ಉದ್ಧೇಶ. ಈ ನೆಲೆಯಲ್ಲಿ ಚರ್ಚಿಸೋಣ. ಅಂದಹಾಗೆ ನಾನಿಲ್ಲಿ ಒಬ್ಬ ಪೋಸ್ಟ್ ಮನ್. ಮೇಧಾವಿಗಳಿಂದ ವಿಷಯ ಸಂಗ್ರಹಿಸಿ ಹಂಚುವುದಷ್ಟೇ ನನ್ನ ಕೆಲಸ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-82772865688229821382011-01-17T10:17:16.940+05:302011-01-17T10:17:16.940+05:30ಶ್ರೀಧರ್ ಸರ್,
ನನಗೂ ಸಾಕಷ್ಟು ಗೊಂದಲಗಳಿವೆ. ಹಾಗಂತ ಆಚರಣ...ಶ್ರೀಧರ್ ಸರ್,<br /><br />ನನಗೂ ಸಾಕಷ್ಟು ಗೊಂದಲಗಳಿವೆ. ಹಾಗಂತ ಆಚರಣೆಯನ್ನು ಬಿಡಲು ಖಂಡಿತ ಮನಸಿಲ್ಲ. ಆದರೆ ಆಚರಣೆಯ ಹಿಂದಿನ ಉದ್ದೇಶಗಳೂ, ಕಾರಣಗಳನ್ನು ತಿಳಿಯುವ ಮನಸ್ಸಿದೆ. <br />ಉದಾ: ದಾನಗಳಲ್ಲಿ ಶ್ರೇಷ್ಠದಾನ "ಗೋವು" ಎನ್ನುತ್ತಾರೆ. ನಾವು ಸಹ ಗೋಮಾತೆಯನ್ನು ಪೂಜಿಸುತ್ತೇವೆ. ಶ್ರೇಷ್ಠದಾನ ಎಂದು ಕರೆಯಲು ಕಾರಣ??<br /><br />ಮುಕ್ತ ಮನಸ್ಸಿನಿಂದ ತಿಳಿದುಕೊಳ್ಳಬೇಕಷ್ಟೆ.Anonymousnoreply@blogger.com