tag:blogger.com,1999:blog-3011800053728614461.post8146559708357034314..comments2024-02-22T22:05:54.275+05:30Comments on ವೇದಸುಧೆ: ಶ್ರದ್ಧಾಂಜಲಿUnknownnoreply@blogger.comBlogger3125tag:blogger.com,1999:blog-3011800053728614461.post-1887863814303441742012-03-15T16:00:30.694+05:302012-03-15T16:00:30.694+05:30ಇಲ್ಲಿ ಪ್ರಕಟಿಸಬೇಕೋ ಬೇಡವೋ ಎಂದು ಬಹಳ ಯೋಚಿಸಿ ಕೊನೆಗೆ ನನ್...ಇಲ್ಲಿ ಪ್ರಕಟಿಸಬೇಕೋ ಬೇಡವೋ ಎಂದು ಬಹಳ ಯೋಚಿಸಿ ಕೊನೆಗೆ ನನ್ನ ಮನಸ್ಸಿನ ಸಮಾಧಾನಕ್ಕಾಗಿ ಪ್ರಕಟಿಸಿದೆ. ಶ್ರೀ ದಾಸೇ ಗೌಡರಿಗೆ ರಾಜ್ಯಾದ್ಯಂತ ಸ್ನೇಹಿತರಿದ್ದಾರೆ. ಹಾಸನದಲ್ಲಿ ಈಗ ABVP ಯ 31ನೇ ರಾಜ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನ ಸಿದ್ಧತೆ ಕೆಲಸಗಳಿಗೆ ತಮ್ಮನ್ನು ತೊಡಗಿಸಿಕೊಂಡಿದ್ದ ದಾಸೇಗುಡರು ಸಮ್ಮೇಳನ ಆರಂಭಕ್ಕೆ ಮುಂಚೆಯೇ ಕಣ್ಮುಚ್ಚಿ ಸಮ್ಮೇಳನದಲ್ಲಿ ಅವರ ಬದಲು ಅವರ ಭಾವಚಿತ್ರ ಸ್ಥಾನ ಪಡೆದಿದೆ. ಕೊನೆ ಉಸುರಿನ ತನಕ ಸಮಾಜಕಾರ್ಯ ಮಾಡುವುದೆಂದರೆ ಇದೇ ಅಲ್ಲವೇ? ಈ ಸಂದರ್ಭದಲ್ಲಿ ಭಾವನೆಗಲನ್ನು ಹಂಚಿಕೊಂಡಿರುವ ನಿಮಗೆ ಧನ್ಯವಾದಗಳು.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-78871798016777468642012-03-15T15:27:39.389+05:302012-03-15T15:27:39.389+05:30ಆತ್ಮೀಯ ಶ್ರೀಧರ್,
ಶ್ರೀ ದಾಸೇಗೌಡರು ಸ್ನೇಹಜೀವಿ...ಆತ್ಮೀಯ ಶ್ರೀಧರ್,<br /> ಶ್ರೀ ದಾಸೇಗೌಡರು ಸ್ನೇಹಜೀವಿ. ಎಲ್ಲರೊಟ್ಟಿಗೆ ನಗುನಗುತ್ತ ಮಾತನಾಡಿಕೊಂಡು ತಮ್ಮ ಕೆಲಸ ತಾವು ಮಾಡಿಕೊಂಡು ಹೋಗುತ್ತಿದ್ದ ಸಂಘಜೀವಿ ಕೂಡ. ಹೆಚ್ಚು ಒಡನಾಟವಿರದ್ದಿದ್ದರು ಸ್ನೇಹವಿತ್ತು. ನಮ್ಮ ಆತ್ಮೀಯರಾದ ಶ್ರೀ ಬಸುರವರು ಅವರ ಮನೆಯ ವಿನ್ಯಾಸ ಮಾಡಿದ ಸಂದರ್ಭದಲ್ಲಿ ಹೆಚ್ಚು ಒಡನಾಟವಿತ್ತು.<br /> ಮಿಂಚಿನಂತೆ ಮಾಯವಾಗಿಬಿಟ್ಟ ದಾಸೇಗೌಡರ ಅಗಲಿಕೆ ನಿಜಕ್ಕೂ ಮಿತ್ರಕೂಟಕ್ಕೆ ನಷ್ಟವೇ ಸರಿ.<br /> ಅವರ ಆತ್ಮಕ್ಕೆ ಚಿರ ಶಾಂತಿ ದೊರೆಯಲೆಂದು ಭಗವಂತನಲ್ಲಿ ಪ್ರಾರ್ಥನೆ.<br /> ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-3011800053728614461.post-82825237333393052962012-03-15T10:19:51.422+05:302012-03-15T10:19:51.422+05:30ಶ್ರೀಧರರೇ, ಪ್ರತ್ಯಕ್ಷವಾಗಿ ನಾನು ದಾಸೇಗೌಡರನ್ನು ನೋಡಿದ ನೆ...ಶ್ರೀಧರರೇ, ಪ್ರತ್ಯಕ್ಷವಾಗಿ ನಾನು ದಾಸೇಗೌಡರನ್ನು ನೋಡಿದ ನೆನಪು ನನಗಂತೂ ಇಲ್ಲ; ಇನ್ನುಮೇಲೆ ನೋಡುವ ಅವಕಾಶವೇ ಇಲ್ಲವಲ್ಲ ಎಂದು ಬೇಸರವಾಗುತ್ತಿದೆ. ದಿ|ದಾಸೇಗೌಡರು ತೀರಿಕೊಂಡಿದ್ದು ಹೇಗೆ ಎಂಬುದನ್ನು ತಾವು ತಿಳಿಸಿಲ್ಲ, ಹೃದಯಾಘಾತವಿರಬಹುದು ಎಂದುಕೊಳ್ಳುತ್ತೇನೆ. ಅವರ ಮುಖಚಹರೆಯಿಂದ ಹೇಳಬಹುದಾದರೆ ಅವರೊಬ್ಬ ಸಂಘಜೀವಿಯಾಗಿದ್ದರು, ಗುರುಹಿರಿಯರಲ್ಲಿ ಮತ್ತು ಪ್ರಾಜ್ಞರಲ್ಲಿ ಗೌರವವನ್ನಿಟ್ಟ ವ್ಯಕ್ತಿಯಾಗಿದ್ದರು, ಇನ್ನಿಲ್ಲದ ಭಕ್ತಿಭಾವ ದೇವರಲ್ಲೂ ದೇಶದಮೇಲೂ ಇತ್ತು. ಅಲ್ಪತೃಪ್ತರು ಅರ್ಥಾತ್ ಗಳಿಕೆಯ ಬೆನ್ನುಹತ್ತಿದವರಲ್ಲ, ಜೀವನಕ್ಕೆ ದೇವರು ಕೊಟ್ಟಷ್ಟು ಸಾಕು ಎಂದುಕೊಂಡು ಜೀವನ ನಡೆಸಿದವರು ಎಂಬುದು ನನಗೆ ತೋರಿಬರುತ್ತಿದೆ. ಕಳೆದಸಲ ವೇದಸುಧೆಯ ಮೊದಲವಾರ್ಷಿಕೋತ್ಸವಕ್ಕೆ ಬಂದಿದ್ದರೋ ಏನೋ ಗಡಿಬಿಡಿಯಲ್ಲಿ ವಿಚಾರಿಸಲೂ ಆಗಲಿಲ್ಲ. ಅವರ ಆತ್ಮಕ್ಕೆ ಸದ್ಗತಿಯನ್ನೂ ಅವರ ಕುಟುಂಬಕ್ಕೆ ನೋವು ಭರಿಸಿಕೊಳ್ಳುವ ಶಕ್ತಿಯನ್ನೂ ಕೊಡಲಿ ಎಂದೂ ಅವರ ಮಕ್ಕಳಿಗೆ ಹೆಚ್ಚಿನ ಆಯುರಾರೋಗ್ಯ ಐಶ್ವರ್ಯ, ನೆಮ್ಮದಿ ಪ್ರಾಪ್ರವಾಗಲೆಂದೂ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮೆಲ್ಲರ ಜೊತೆ ಈ ಶೋಕಸಂದೇಶದಲ್ಲಿ ನಾನೂ ಸೇರಿಕೊಂಡಿದ್ದೇನೆ.V.R.BHAThttps://www.blogger.com/profile/09758057544159366234noreply@blogger.com