tag:blogger.com,1999:blog-3011800053728614461.post8211274655372625887..comments2024-02-22T22:05:54.275+05:30Comments on ವೇದಸುಧೆ: ವೇದಸುಧೆಯ ಕೃತಜ್ಞತೆಗಳುUnknownnoreply@blogger.comBlogger5125tag:blogger.com,1999:blog-3011800053728614461.post-8249044771499216222012-03-08T13:59:59.819+05:302012-03-08T13:59:59.819+05:30ಸುಮನಸದಲ್ಲಿ ಚರ್ಚೆ ಮುಂದುವರೆದಿದೆ.ಸುಮನಸದಲ್ಲಿ ಚರ್ಚೆ ಮುಂದುವರೆದಿದೆ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-38130587669995668792012-03-08T12:25:34.676+05:302012-03-08T12:25:34.676+05:30ಶ್ರೀ ನಾಗರಾಜ್, ನನ್ನದೇನೂ ಸುಪ್ರೀಮ್ ಕೋರ್ಟ್ ಆದೇಶವೇ? ಚಿಂ...ಶ್ರೀ ನಾಗರಾಜ್, ನನ್ನದೇನೂ ಸುಪ್ರೀಮ್ ಕೋರ್ಟ್ ಆದೇಶವೇ? ಚಿಂತನ-ಮಂಥನ ನಡೆಯುವುದಾದರೆ ಮುಂದುವರೆಯಲಿ. ನಿಮ್ಮಿಂದಲೇ ಇಲ್ಲೇ ಪುನರಾರಂಭವಾಗಲಿ. ನನಗಂತೂ ತುಂಬಾ ಸಂತೋಷ. ನಿಮಗೆ ಗೊತ್ತು-ನಾನೊಬ್ಬ ಆತುರಗಾರ. ಆತುರದಲ್ಲಿ ಕೃತಜ್ಞತೆ ಸಲ್ಲಿಸಿದ್ದೇನೆ. ಇದು ಮಧ್ಯಂತರ ವರದಿ ಎಂದುಕೊಳ್ಳೋಣ. ಸಾಗಲಿ ಚರ್ಚೆ. ಮುಂದೊಮ್ಮೆ ಹಿರಿಯರಾಗಿ ನೀವು ಅದನ್ನು ಸಂಪನ್ನ ಗೊಳಿಸಿvedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-17980690468093368612012-03-08T10:25:51.860+05:302012-03-08T10:25:51.860+05:30ಪ್ರಿಯ ಶ್ರೀಧರ್, ನಿಮ್ಮ ಈ ಲೇಖನ ಈ ವಿಚಾರದಲ್ಲಿ ಇನ್ನು ಚರ್...ಪ್ರಿಯ ಶ್ರೀಧರ್, ನಿಮ್ಮ ಈ ಲೇಖನ ಈ ವಿಚಾರದಲ್ಲಿ ಇನ್ನು ಚರ್ಚೆ ಬೇಡ ಎಂಬುದರ ಸೂಚನೆಯೇ? ದಡ ಮುಟ್ಟುವ ಮುನ್ನವೇ ಹುಟ್ಟು ಹಾಕುವುದನ್ನು ನಿಲ್ಲಿಸಿದಂತಾಯಿತೇನೋ ಎಂದು ಅನ್ನಿಸಿದೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-27351450157798294762012-03-07T20:11:43.641+05:302012-03-07T20:11:43.641+05:30ಶ್ರೀ ವಸಂತ್,
ಅಷ್ಟು ಸುಲಭವಾಗಿ ನಿಲುವನ್ನು ಸ್ಪಷ್ಟ ಪಡಿಸಲ...ಶ್ರೀ ವಸಂತ್,<br />ಅಷ್ಟು ಸುಲಭವಾಗಿ ನಿಲುವನ್ನು ಸ್ಪಷ್ಟ ಪಡಿಸಲು ಸಾಧ್ಯವೇ? ಸಾವಿರಾರು ವರ್ಷಗಳಿಂದ ನಡೆದು ಬಂದಿರುವ ಕೆಲವು ಆಚರಣೆಗಳನ್ನು ಅಷ್ಟು ಸುಲಭವಾಗಿ "ಅದು ವೇದದಲ್ಲಿಲ್ಲ" ಎಂದು ಒಪ್ಪಿಸಲು ಕಷ್ಟವಾಗುತ್ತದೆ. ಆದರೆ ಒಂದು ಸ್ಪಷ್ಟವಾಯ್ತು.ಪ್ರಾಣಿಬಲಿಯನ್ನು ವೇದದಲ್ಲಿ ಹೇಳಿದೆ ಎಂದು ವಾದ ಮಾಡಿದವರೂ ಕೂಡ ಅದು ಬೇಡ ಎಂದೇ ತಮ್ಮ ಸ್ವಂತ ನಿಲುವೆಂದು ಸ್ಪಷ್ಟ ಪಡಿಸಿದ್ದಾರೆ. ನಾನು ಹಲವಾರು ವರ್ಷಗಳಿಂದ ಸಮಾಜಹಿತ ವಿಚಾರಗಳ ಬಗ್ಗೆ ಅಂತರ್ಜಾಲದ ಬೇರೆ ಬೇರೆ ತಾಣಗಳಲ್ಲಿ ಚಿಂತನ-ಮಂಥನ ನಡೆಸುತ್ತಾ ಬಂದಿದ್ದೇನೆ.ಎಲ್ಲಾ ಕಡೆಗಳಲ್ಲೂ ರಸವನ್ನು ಬಿಟ್ಟು ಕಸವನ್ನು ಹಿಡಿದುಕೊಂಡು ಕಚ್ಚಾಟ, ನಿಂದನೆ, ಮನ ನೋಯುವ ಮಾತುಗಳು ಎಲ್ಲವನ್ನೂ ಕಂಡು ಬೇರೆ ಸಹವಾಸವೇ ಬೇಡವೆಂದು ಸ್ವಂತ ತಾಣವನ್ನು ಆರಂಭಿಸಿದ್ದಾಯ್ತು. ನನ್ನ ಅನುಭವದಲ್ಲಿ ಹೇಳಬೇಕೆಂದರೆ ವಿರುದ್ಧ ಬಣದಲ್ಲೂ ಕೂಡ ಅತೀ ಆರೋಗ್ಯಕರ ರೀತಿಯಲ್ಲಿ ವಾದ ಮಂಡಿಸಿ ಓದುಗರ ಮನಸ್ಸನ್ನು ಗೆದ್ದುದು ಅಭಿನಂದನಾರ್ಹ ವಿಚಾರ. ಸಮರ್ಥವಾಗಿ ವಾದ ಮಂಡಿಸಿದ ಇಬ್ಬರು ತರುಣರು ಎಲ್ಲರ ಅಭಿನಂದನೆಗೆ ಪಾತ್ರರಾದರು. ಸಮಾಜಕ್ಕೆ ಅವರುಗಳು ಒಂದು ಆಸ್ತಿ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಭಗವಂತನು ಅವರನ್ನು ಇನ್ನೂ ಎತ್ತರಕ್ಕೆ ಬೆಳೆಸಲಿ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-62401811822402994132012-03-07T18:55:17.288+05:302012-03-07T18:55:17.288+05:30ಈ ಸುಮನಸ ಚರ್ಚೆಯಲ್ಲಿ ಪಾಲ್ಗೊಂಡವರಿಗೆಲ್ಲಾ ಅಭಿನಂದನೆಗಳು.ಚ...ಈ ಸುಮನಸ ಚರ್ಚೆಯಲ್ಲಿ ಪಾಲ್ಗೊಂಡವರಿಗೆಲ್ಲಾ ಅಭಿನಂದನೆಗಳು.ಚರ್ಚೆಯ ಅಂತಿಮ ನಿಲುವಿನ ಬಗ್ಗೆ ತಿಳಿಯಲು ಕುತೂಹಲಿಯಾಗಿದ್ದೇನೆ... ಶುಭವಾಗಲಿವಸಂತ್noreply@blogger.com