tag:blogger.com,1999:blog-3011800053728614461.post843821247044944874..comments2024-02-22T22:05:54.275+05:30Comments on ವೇದಸುಧೆ: ವೇದೋಕ್ತ ಜೀವನ ಪಥ - ಭಗವತ್ ಸ್ವರೂಪ -1Unknownnoreply@blogger.comBlogger5125tag:blogger.com,1999:blog-3011800053728614461.post-88013936889369550982010-08-28T16:55:24.564+05:302010-08-28T16:55:24.564+05:30With due respect to all elders.
೧. ಇಲ್ಲಿ ನನ್ನ ವಿಚ...With due respect to all elders.<br /><br />೧. ಇಲ್ಲಿ ನನ್ನ ವಿಚಾರ ನಿಮ್ಮ ವಿಚಾರ ಅನ್ನವುದಕ್ಕಿಂತ ಸತ್ಯದ ವಿಚಾರವನ್ನು ತಿಳಿಯಲು ನಾವು ಇಷ್ಟೆಲ್ಲಾ ಚಿಂತನೆ ಮಾಡುತ್ತಿರುವುದು.<br />೨.ವೇದ ಹೇಳುವ ಪ್ರಕಾರ ಸತ್ಯವು ಎಲ್ಲರಿಗೂ ಎಲ್ಲ ಕಾಲಕ್ಕೂ ಅನ್ವಯ ಆಗುತ್ತೆ.ಅಲ್ಪಜ್ಞಾನಿಗೆ ಒಂದು ಸತ್ಯ ಜ್ಞ್ಯನಿಗೆ ಮತ್ತೊಂದು ಅಂತ ಇರುವುದಿಲ್ಲ.ಅಲ್ವೇ?<br />೩. ತಿಳಿಯುವ ಪ್ರಯತ್ನ ನದಿಯಬೇಕೆಂದರೆ ಅದರ ಪಥದಲ್ಲಿ ಸಾಗಬೇಕು.ಬೆಳಗಾಂ ಗೆ ಹೋಗೋಕೆ ಕಷ್ಟವೆಂದು ತುಮಕೂರಿನಲ್ಲೇ ಮನೆ ಹುಡುಕಿದರೆ ಜನ್ಮ ಪೂರ<br />ಹುಡುಕಿದರೂ ಸಿಕ್ಕುವುದಿಲ್ಲ.<br />೪. ಇಲ್ಲಿ ವ್ಯಕ್ತಿ ಮುಖ್ಯವಲ್ಲವಾದುದರಿಂದ ನಾನು ಅವರ ವಿಷಯ ಒಪ್ಪುತ್ತೇನೆ ಇವರ ವಿಷಯ ಒಪ್ಪುವುದಿಲ್ಲವೆಂದು ಹೇಳುವುದಿಲ್ಲ.<br />೫.ಯಾವುದೇ ವಿಷಯವನ್ನು ಸಮರ್ಥನೆ ಮಾದುದಕ್ಕೆ ಅಥವಾ ತಿರಸ್ಕರಿಸುವುದಕ್ಕೆ ವಾದ ಇರುತ್ತದೆ. ಆದರೆ ವಾದದ result or outcome ಮುಖ್ಯವಾಗಲಿ ವಾದದ points ಅಲ್ಲ<br />೬.ಎಲ್ಲರೂ ತಮ್ಮ ತಮ್ಮ ಹಿತವನ್ನೇ ಬಯಸುವರು. ಆದರೆ ನಮಗೆ ಹಿತವೆನಿಸುವುದು ಸತ್ಯ, ಜ್ಞಾನ ಮತ್ತು ನಿರ್ಭಯದಿಂದ ಕೂಡಿದ್ದಲ್ಲಿ ಪ್ರಯೋಜನಕಾರಿ ಆಗುವುದು.ಇಲ್ಲದಿದ್ದರೆ<br />ಅಹಿತವೆನಿಸಿದ ಸಂದರ್ಭದಲ್ಲಿ ಉತ್ತರ ಸಿಗುವುದು ಕಷ್ಟವಾಗುತ್ತದೆ ಎಂದು ನನ್ನ ವಿಚಾರ.<br /><br />ನನ್ನ ವಿಚಾರದಿಂದ ಯಾರಿಗಾದರು ಬೇಸರವಾದಲ್ಲಿ ಕ್ಷಮೆ ಇರಲಿ.<br /><br />ವಿಶಾಲ್vishalhttps://www.blogger.com/profile/08782466488830202654noreply@blogger.comtag:blogger.com,1999:blog-3011800053728614461.post-85022520372309757642010-08-28T16:12:59.562+05:302010-08-28T16:12:59.562+05:30ಇದು ಬಹು ಸಂಕೀರ್ಣವಾದ ವಿಷಯ. ಒಂದು ರೀತಿಯಲ್ಲಿ ಹುಡುಕಾಟ. ಎ...ಇದು ಬಹು ಸಂಕೀರ್ಣವಾದ ವಿಷಯ. ಒಂದು ರೀತಿಯಲ್ಲಿ ಹುಡುಕಾಟ. ಎಲ್ಲರ ವಿಚಾರಗಳು ಎಲ್ಲರಿಗೂ ಒಪ್ಪಿಗೆಯಾಗಲಾರದು. ಪೂರ್ಣ ಯೋಗಿಗಳು, ಜ್ಞಾನಿಗಳಿಗೆ ತಿಳಿಯಬಹುದಾದ ಸಂಗತಿ ನನ್ನಂತಹ ಅಲ್ಪಜ್ಞರಿಗೆ ಗೊತ್ತಾಗದಿರಬಹುದು. ತಿಳಿಯುವ ಪ್ರಯತ್ನ ಸಾಗಿದರೆ ತಪ್ಪಿಲ್ಲ. ಮೂರ್ತಿ ಪೂಜೆಗೂ ಸಮರ್ಥನೆ ಕೊಡುವ, ಪ್ರಬಲವಾಗಿ ಸಮರ್ಥಿಸುವ ವಿಚಾರಗಳೂ, ವಾದಗಳೂ ಇವೆ. ಎಲ್ಲವನ್ನೂ ಪರಾಮರ್ಶಿಸಿ ಸೂಕ್ತ ನಿರ್ಧಾರಕ್ಕೆ ಬರುವುದು ಅವರವರಿಗೆ ಸಂಬಂಧಿಸಿದ್ದು. ನಾನೂ ಸಹ ಚತುರ್ವೇದಿಯವರ ಎಲ್ಲಾ ವಿಚಾರಗಳನ್ನು ಒಪ್ಪುವ ಅಥವ ವಿರೋಧಿಸುವ ಯಾವುದೇ ಗುಂಪಿನಲ್ಲಿಲ್ಲ. ಸರಿಯೆಂದು ಕಾಣುವ ,ನನ್ನ ಮನಸ್ಸಿಗೆ ಹಿತವೆನಿಸುವ ವಿಷಯಗಳನ್ನು ಒಪ್ಪುವ ಮನೋಭಾವ ನನ್ನದು ಎಂದಷ್ಟೇ ತಿಳಿಸಬಯಸುವೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-77029088597162706692010-08-28T11:10:05.764+05:302010-08-28T11:10:05.764+05:30ಇದು ಹೇಗೆ ಅಂದ್ರೆ, ಬೆಂಗಳೂರಿನಿಂದ ಒಬ್ಬ ಬೆಳಗಾಂ ಗೆ ಹೋಗಬೇ...ಇದು ಹೇಗೆ ಅಂದ್ರೆ, ಬೆಂಗಳೂರಿನಿಂದ ಒಬ್ಬ ಬೆಳಗಾಂ ಗೆ ಹೋಗಬೇಕಿದ್ರೆ ಅವನಿಗೆ ತುಮುಕೂರಿನಲ್ಲೇ ಬಿಟ್ಟು ನಿನಗೆ<br />ಇದೆ ಬೆಳಗಾಂ ಇಲ್ಲೇ ನಿಮ್ಮ ಮನೆ ಹುಡುಕು ಅಂದಹಾಗೆ.<br /><br />ವಿಶಾಲ್ ತಟ್ಟಿvishalhttps://www.blogger.com/profile/08782466488830202654noreply@blogger.comtag:blogger.com,1999:blog-3011800053728614461.post-38831794876136530112010-08-28T11:02:50.816+05:302010-08-28T11:02:50.816+05:30ಒಂದು ಹಂತದವರೆಗೆ ಮೂರ್ತಿ ಪೂಜೆ ಅಗತ್ಯವಿರಬಹುದು. ನಂತರ ಅದರ...ಒಂದು ಹಂತದವರೆಗೆ ಮೂರ್ತಿ ಪೂಜೆ ಅಗತ್ಯವಿರಬಹುದು. ನಂತರ ಅದರ ಅಗತ್ಯ ಬಾರದೆ ಹೋಗಬಹುದು. ಚತುರ್ವೇದಿಗಳು ಹೇಳಿದಂತೆ ದೇವರು ನಿರಾಕಾರನಿರಬಹುದು. ಆದರೆ ಸಾಮಾನ್ಯರು ದೇವರನ್ನು ವಿಗ್ರಹದ ಮೂಲಕ ಕಾಣಬಯಸಿದರೆ, ಅದರಲ್ಲಿ ಸಾಂತ್ವನ ಪಡೆದರೆ ಪಡೆಯಲಿ. ಎಲ್ಲರೂ ಉನ್ನತ ಸ್ತರದ ಬುದ್ಧಿಮತ್ತೆ ಹೊಂದಿರಬೇಕೆಂದೇನೂ ಇಲ್ಲವಲ್ಲ! ಜ್ಞಾನ ಜಾಗೃತಿಕಾರ್ಯ ಸಾಗಬೇಕಷ್ಟೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-31314385288279879222010-08-27T21:31:49.169+05:302010-08-27T21:31:49.169+05:30ಶ್ರೀ ನಾಗರಾಜ್,
ಸ್ವಾಮಿ ಶ್ರದ್ಧಾನಂದರ ವಿಚಾರವನ್ನು ಪಂಡಿತ್...ಶ್ರೀ ನಾಗರಾಜ್,<br />ಸ್ವಾಮಿ ಶ್ರದ್ಧಾನಂದರ ವಿಚಾರವನ್ನು ಪಂಡಿತ್ ಸುಧಾಕರ ಚತುರ್ವೇದಿಗಳು ಅಧ್ಯಯನ ಮಾಡಿ ಒಪ್ಪಿ, ಜೀವನದಲ್ಲಿ ಸ್ವೀಕರಿಸಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ.ಆದರೆ ಇಲ್ಲಿ ಒಂದು ಸಮಸ್ಯೆ ಕೂಡ ಎದಿರಾಗುತ್ತದೆ. ಭಗವಂತನಿಗೆ ಆಕಾರವಿಲ್ಲ ನಿಜ. ಆದರೆ ನೀವು ನಾಗರಾಜರೆಂದು ಗುರುತಿಸಬೇಕಾದರೆ ನಿಮ್ಮ ಚಿತ್ರ ಬೇಡವೇ? ಎಲ್ಲಿಯವರೆಗೆ ಬೇಕೆಂದರೆ ನೀವು ನಮ್ಮ ಮನದಲ್ಲಿ ಉಳಿಯುವವರಗೆ. ನಂತರ ಬೇಕಾಗಿಲ್ಲ. ಹಾಗೆಯೇ ಒಂದು ಹಂತ ತಲುಪುವವರಗೆ ದೇವರ ಆಕಾರ ಬೇಕು.ನಂತರ ಬಿಡಬಹುದು. ಆದರೆ ಏಣಿಯ ಮೊದಲ ಮೆಟ್ಟಿಲನ್ನೇ ಹತ್ತದೆ ಏಣಿ ಬೇಡವೆನ್ನಲು ಸಾಧ್ಯವಿಲ್ಲ.<br /> ಇಲ್ಲಿ ನಾವು ಚಿಂತನೆ ಮಾಡಬೇಕಾದುದು ನನಗನ್ನಿಸುವಂತೆ ಭಗವಂತನ ಹೆಸರಲ್ಲಿ ದರೋಡೆ ಮಾಡುವವರಿಗೆ ಪ್ರೋತ್ಸಾಹಕೊಡಬಾರದು.ಅಷ್ಟೆ. ಆದರೆ ನಮಗೆ ಹಿತವೆನಿಸುವ ಆಚಾರವಿಚಾರ ಬಿಡಬೇಕಿಲ್ಲ. ಅದರಿಂದ ಬೇರೆಯವರಿಗೆ ಅನ್ಯಾಯವಾಗಬಾರದಷ್ಟೆ.ಅಂತೂ ಇದು ಬಲು ಸೂಕ್ಷ್ಮ ವಿಚಾರ. ಸ್ವಲ್ಪ ಎಡವಟ್ಟಾದರೂ ವಿಚಾರ ವ್ಯಾಧಿಗಳಿಗೆ ಇಂಬುಕೊಟ್ಟಂತಾಗುತ್ತದೆ. ಇಲ್ಲಿ ಬಲು ಎಚ್ಛರಿಕೆಯಿಂದ ಹೆಜ್ಜೆ ಇಡಬೇಕು. ಏನಂತೀರಾ?vedasudhehttps://www.blogger.com/profile/00612354393874564425noreply@blogger.com