tag:blogger.com,1999:blog-3011800053728614461.post8588652097056509894..comments2024-02-22T22:05:54.275+05:30Comments on ವೇದಸುಧೆ: ಅಸತೋಮಾ ಸದ್ಗಮಯUnknownnoreply@blogger.comBlogger3125tag:blogger.com,1999:blog-3011800053728614461.post-52595032229222584612011-04-07T15:05:39.302+05:302011-04-07T15:05:39.302+05:30ಇದೇನು ಸಾರ್? ಯಾರಿಗೆ +1ಯಾರಿಗೆ -1 ?
ಏನಾದ್ರೂ ಅಭಿಪ್ರಾಯ...ಇದೇನು ಸಾರ್? ಯಾರಿಗೆ +1ಯಾರಿಗೆ -1 ?<br />ಏನಾದ್ರೂ ಅಭಿಪ್ರಾಯ ಹಂಚಿಕೊಳ್ಳಿvedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-71521103099158558832011-04-04T07:32:44.633+05:302011-04-04T07:32:44.633+05:30ಪ್ರಭಾಕರ್ ಜಿ,
ನಿಮ್ಮ ಎಚ್ಚರಿಕೆಯ ಮಾತುಗಳನ್ನು ಒಪ್ಪುವೆ. ನ...ಪ್ರಭಾಕರ್ ಜಿ,<br />ನಿಮ್ಮ ಎಚ್ಚರಿಕೆಯ ಮಾತುಗಳನ್ನು ಒಪ್ಪುವೆ. ನಾನು ಆಶಾವಾದಿ.ಹಿಂದಿನ ದಿನಗಳಿಗಿಂತಲೂ ಇಂದಿನ ದಿನಗಳು ಚೆನ್ನಾಗಿವೆ ಎಂದೇ ನನ್ನ ಅನಿಸಿಕೆ. ಕಾರಣ ನಾನು ಬೆಳೆದ ಪರಿಸರ, ಹುಟ್ಟಿದ ಮನೆ. ನನ್ನ ಬಾಲ್ಯದ ದಿಗಳನ್ನು ಒಮ್ಮೆ ನೆನಪು ಮಾಡಿಕೊಂಡರೆ ಸಾಕು, ಅಂದಿನ ಸಾಮಾಜಿಕ ಸ್ಥಿತಿಯಲ್ಲಿ ನಡೆಯುತ್ತಿದ್ದ ಶೋಷಣೆಯಿಂದ ಬೆಂದು ಬಳಲಿದ್ದ ದಿನಗಳು ಕಣ್ಮುಂದೆ ಬಂದು ಕಣ್ಣು ತೇವವಾಗುತ್ತವೆ.ಇಂದು ಸಮಾಜವು ಸಾಕಷ್ಟು ಸುಧಾರಿಸಿದೆ ಎಂಬ ನಿಲುವು ನನ್ನದು. ಸಮಾಜವು ಸುಧಾರಣೆಯತ್ತ ಇಂದೂ ಸಾಗುತ್ತಿದೆ. ಇದು ನನ್ನ ಅನುಭವ. ನಾನು ಕಂಡ ಸತ್ಯ. ನಿಮ್ಮದು ಬೇರೆಯಾಗಿರಬಹುದು.ಹಂಚಿಕೊಳ್ಳಿ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-24605468402174468142011-04-04T01:42:34.684+05:302011-04-04T01:42:34.684+05:30ಶ್ರೀಧರ್ ಜೀ. ನಿನ್ನ ವೇದನೆ, ಕಾಳಜಿ, ಕಳಕಳಿ ಅರ್ಥವಾಗುತ್ತದ...ಶ್ರೀಧರ್ ಜೀ. ನಿನ್ನ ವೇದನೆ, ಕಾಳಜಿ, ಕಳಕಳಿ ಅರ್ಥವಾಗುತ್ತದೆ. ನಿಮ್ಮ ತುಡಿತಕ್ಕೆ ಧನ್ಯವಾದಗಳು. ನಮಗೆ ಇಷ್ಟಾದರೂ ಚಿಂತಿಸುವ ಶಕ್ತಿಯನ್ನು ಆ ದೇವರು ಕರುಣಿಸಿದ್ದಾನಲ್ಲ; ಅದೇ ಮಹಾ ಪ್ರಸಾದವೆಂದು ಭಾವಿಸೋಣ. ಅಸತ್ಯ, ತಮಸ್ಸು, ಮೃತ್ಯು- ಇವು ನಿಜವಾಗಿಯೂ ಏನು ಎಂಬುದನ್ನೇ ತಿಳಿಯದೇ ಅವುಗಳಲ್ಲೇ ಸಿಲುಕಿ ಒದ್ದಾಡುತ್ತಿರುವ ಕೋಟ್ಯಾಂತರ ಜೀವಿಗಳು ನಮ್ಮ ಕಣ್ಣಮುಂದೆಯೇ ಇವೆಯಲ್ಲವೇ!? ನಾವು ಮೊದಲು ಆಶಾವಾದಿಗಳಾಗೋಣ. ನಮ್ಮ ಪಥದಲ್ಲಿ ನಾವು ಸಾಗೋಣ. ಅನುಸರಿಸುವ ಇಚ್ಛಾಶಕ್ತಿ ಇದ್ದವರು ಅನುಸರಿಸಿಯೇ ತೀರುತ್ತಾರೆ. ನಾವು ಹಿಂದೆ ತಿರುಗಿ ನೋಡುವ ಅಗತ್ಯವಿಲ್ಲ; ಏಕೆಂದರೆ ಎಡವಿ ಬೀಳುವ ಸಾಧ್ಯತೆಗಳೂ ಇರುತ್ತವೆ; ಜೋಕೆ!H.S. Prabhakarahttps://www.blogger.com/profile/06444933134060520626noreply@blogger.com