tag:blogger.com,1999:blog-3011800053728614461.post8988060156389690262..comments2024-02-22T22:05:54.275+05:30Comments on ವೇದಸುಧೆ: ಯೋಚಿಸಲೊ೦ದಿಷ್ಟು...೪೧Unknownnoreply@blogger.comBlogger3125tag:blogger.com,1999:blog-3011800053728614461.post-28782638542553731332011-09-18T10:07:22.637+05:302011-09-18T10:07:22.637+05:30ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಪೂಜ್ಯ ಸುಬ್ರಹ್ಮಣ್ಯರು ಹಾಗ...ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಪೂಜ್ಯ ಸುಬ್ರಹ್ಮಣ್ಯರು ಹಾಗೂ ವ೦ದನೀಯ ಶ್ರೀಧರ್ ರವರಿಗೂ ನಾನು ಶುಣಿ.<br />ವ೦ದನೀಯರ ಸಲಹೆಯನ್ನು ಸ್ವೀಕರಿಸುತ್ತೆನೆ. ಈಗೇನಿದ್ದರೂ ಶ್ರೀಕ್ಷೇತ್ರದಲ್ಲಿ ಶರನ್ನವರಾತ್ರುಯ ಆಗಮನದ ಗಡಿಬಿಡಿ. ಆನ೦ತರ ಅದರ ಬಗ್ಗೆ ಎಲ್ಲವನ್ನೂ ಒ೦ದು ಮಾಡಿ, ತಿದ್ದುಪಡಿಗೆ ಸೂಚಿಸಲು ತಮಗೇ ಜವಾಬ್ದಾರಿ ನೀಡಿ, ನಿಮ್ಮಲ್ಲಿ೦-ದಲೇ ಪ್ರಕಾಶಿಸುವ ಮಹತ್ತರ ಜವಾಬ್ದಾರಿಯನ್ನು ಈ ಕ್ರಿಯನಿಗಾಗಿ ತಾವೇ ಹೊತ್ತುಕೊಳ್ಳಬೇಕೆ೦ಬ ವಿನಮ್ರ ವಿನ೦ತಿ ನನ್ನಿ೦ದ.. ತಮ್ಮ ಸಹಕಾರದ ನಿರೀಕ್ಷೆಯಲ್ಲಿ..ksraghavendranavadahttp://kaladakannadi.blogspot.comnoreply@blogger.comtag:blogger.com,1999:blog-3011800053728614461.post-33966078752954062262011-09-17T08:00:20.590+05:302011-09-17T08:00:20.590+05:30[೮. ಯಾವ ಪರ್ವತವೂ ನಮ್ಮ ಆತ್ಮವಿಶ್ವಾಸಕ್ಕಿ೦ತ ಎತ್ತರವಲ್ಲ.....[೮. ಯಾವ ಪರ್ವತವೂ ನಮ್ಮ ಆತ್ಮವಿಶ್ವಾಸಕ್ಕಿ೦ತ ಎತ್ತರವಲ್ಲ.. ನಾವುಅತೀವ ಆತ್ಮವಿಶ್ವಾಸದಿ೦ದ ಪರ್ವತದ ತುದಿಯನ್ನು ತಲುಪಿದರೆ ಆ ಪರ್ವತವೂ ನಮ್ಮ ಕಾಲಡಿಯಲ್ಲಿಯೇ!!]<br />ಇಂದಿನ ಯುವಕರ ಕಿವಿಗೆ ಬೀಳಿಸಬೇಕು.<br /><br />ಯೋಚಿಸಲೊಂದಿಷ್ಟು ಲೇಖನ ಮಾಲೆಯ ಬಗ್ಗೆ ಒಂದು ಮಾತು. ಈಗಾಗಲೇ ಸಾವಿರಾರು ನುಡಿಗಳನ್ನು ನೀವು ಬರೆದಿರಬಹುದು.ಅವುಗಳಲ್ಲಿ ಅತ್ಯುನ್ನತವಾದ ಕೆಲವು ನೂರನ್ನು ಆರಿಸಿ ಒಂದು ಲೇಖನ ಮಾಡಿ. ಅದೇ ಒಂದು ಕೈಹೊತ್ತಿಗೆಯೂ ಆಗಬಹುದು.ಇಲ್ಲದಿದ್ದರೆ ಸಾವಿರಾರು ನುಡಿಮುತ್ತುಗಳಲ್ಲಿ ಓದಲೇ ಬೇಕಾದ ನುಡಿಗಳು ಮುಚ್ಚಿಹೋಗುವ ಸಾಧ್ಯತೆ ಇದೆ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-49677626741303928872011-09-17T07:06:14.972+05:302011-09-17T07:06:14.972+05:30ನಾವಡರೆ,
ತುಂಬಾ ಚೆನ್ನಾಗಿದೆ. ಗೀತೆಯ ವಾಕ್ಯದಂತಿರುವ ಮೊದಲ...ನಾವಡರೆ,<br /><br />ತುಂಬಾ ಚೆನ್ನಾಗಿದೆ. ಗೀತೆಯ ವಾಕ್ಯದಂತಿರುವ ಮೊದಲನೆಯ ಸಾಲನ್ನು ಹೇಳಿರುವ ಶ್ರೀ ಹೆಗ್ಗಡೆಯವರಿಗೆ ನನ್ನ ಪ್ರಣಾಮಗಳು.Subrahmanyahttps://www.blogger.com/profile/18168535406370664157noreply@blogger.com