tag:blogger.com,1999:blog-3011800053728614461.post9119628703293770615..comments2024-02-22T22:05:54.275+05:30Comments on ವೇದಸುಧೆ: ಹಣ ...........................ಒಂದಷ್ಟು ಹರಟೆUnknownnoreply@blogger.comBlogger8125tag:blogger.com,1999:blog-3011800053728614461.post-61496573650556144902012-05-23T20:57:16.984+05:302012-05-23T20:57:16.984+05:30ಆತ್ಮೀಯರೆ
ರಜನೀಷರು ಇನ್ನೊಂದು ಮಾತು ಹೇಳುತ್...ಆತ್ಮೀಯರೆ <br /> ರಜನೀಷರು ಇನ್ನೊಂದು ಮಾತು ಹೇಳುತ್ತಾರೆ : "ಹಣ ಅನ್ನುವುದು ಕಜ್ಜಿ ಇದ್ದ ಹಾಗೆ. ಅದು ಇರುವಷ್ಟು ಸಮಯ ಕಡಿತ ಆಗುತ್ತೆ, ಕೆರೆದುಕೊಂಡಾಗ ಬಲುಹಿತವಾಗಿಯು ಇರುತ್ತೆ. ಆಮೇಲೆ ನೋವಾಗುವುದರ ಜೊತೆಗೆ ಇನ್ನಷ್ಟು ಜಾಸ್ತಿಯಾಗುತ್ತೆ. ಕಜ್ಜಿ ಜಾಸ್ತಿ ಆಗಬಾರದು ಎಂದು ಆಸೆ ಇದ್ದರೆ ಕೆರೆದುಕೊಳ್ಳ ಬಾರದು." ಹೀಗೆ ಹಣ ಬೇಕೋ ಶಾಂತಿ ಬೇಕೋ ಎನ್ನುವ ಮಾತು ಬಂದಾಗ ಕಜ್ಜಿಯನ್ನು ಹಿತವಾಗಿ ಸವರುತ್ತ, ಮುಲಾಮು ಲೆಪಿಸುತ್ತ, ಕೆರೆದು ಕೊಳ್ಳಲೆ ಬೇಕೆಂದಾಗ ಸ್ವಲ್ಪ ತಡೆದುಕೊಂಡು ಸ್ವಲ್ಪ ಕೆರ್ದುಕೊಂಡು ಮ್ಯಾನೇಜ್ ಮಾಡುವುದು ಬುದ್ದಿವಂತರ ಲಕ್ಷಣ.<br /> ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.<br /> ಪ್ರಕಾಶ್Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-3011800053728614461.post-37161803122206820932012-05-23T17:01:37.699+05:302012-05-23T17:01:37.699+05:30ಧನ್ಯವಾದಗಳು, ನಾಗರಾಜ್ಧನ್ಯವಾದಗಳು, ನಾಗರಾಜ್vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-33645034282968797852012-05-23T17:00:17.219+05:302012-05-23T17:00:17.219+05:30ಈಗ ಸರಿಪಡಿಸಿರುವೆ, ಎಂದುಕೊಳ್ಳುವೆ.ಈಗ ಸರಿಪಡಿಸಿರುವೆ, ಎಂದುಕೊಳ್ಳುವೆ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-10653151599021946822012-05-23T16:38:46.994+05:302012-05-23T16:38:46.994+05:30ಪ್ರಿಯ ಶ್ರೀಧರ್, ಪ್ರತಿಕ್ರಿಯೆಗೆ ಉತ್ತರ ಸಹ ಬಿಳಿಯ ಬಣ್ಣದಲ...ಪ್ರಿಯ ಶ್ರೀಧರ್, ಪ್ರತಿಕ್ರಿಯೆಗೆ ಉತ್ತರ ಸಹ ಬಿಳಿಯ ಬಣ್ಣದಲ್ಲಿರುವುದರಿಂದ ಗೋಚರವಾಗುತ್ತಿಲ್ಲ. ಸೂಕ್ತ ಬದಲಾವಣೆ ಮಾಡಿದರೆ ಒಳ್ಳೆಯದು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-80182837587329669672012-05-23T16:36:59.154+05:302012-05-23T16:36:59.154+05:30ವಿಡಿಯೋ ಕ್ಲಿಪಿಂಗ್ ನಿಜಕ್ಕೂ ಪೂರಕವಾಗಿದೆ.ವಿಡಿಯೋ ಕ್ಲಿಪಿಂಗ್ ನಿಜಕ್ಕೂ ಪೂರಕವಾಗಿದೆ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-32554118904278028812012-05-23T16:33:14.737+05:302012-05-23T16:33:14.737+05:30ಆತ್ಮೀಯ ಪ್ರಕಾಶರೇ, ಉತ್ತಮ ವಿಚಾರ ಪ್ರಕಾಶಿಸಿದ್ದೀರಿ. ಬಯಕೆ...ಆತ್ಮೀಯ ಪ್ರಕಾಶರೇ, ಉತ್ತಮ ವಿಚಾರ ಪ್ರಕಾಶಿಸಿದ್ದೀರಿ. ಬಯಕೆಗಳಿರೆ ಬಡವ, ಸಾಕೆಂದರದುವೆ ಸಿರಿ!!kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-87804580154725444752012-05-23T15:57:04.142+05:302012-05-23T15:57:04.142+05:30ಪ್ರಕಾಶರ ಲೇಖನಕ್ಕೆ ಪೂರಕವಾದ ಒಂದು ನಿಮಿಷದ ಆಡಿಯೋ ಕ್ಲಿಪ್ ...ಪ್ರಕಾಶರ ಲೇಖನಕ್ಕೆ ಪೂರಕವಾದ ಒಂದು ನಿಮಿಷದ ಆಡಿಯೋ ಕ್ಲಿಪ್ ನ್ನು ಲೇಖನದ ಜೊತೆ ಅಳವಡಿಸಿರುವೆ. ಕೇಳಿ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-90286367183311770892012-05-23T12:08:21.500+05:302012-05-23T12:08:21.500+05:30ಚೆನ್ನಾಗಿದೆ ಪ್ರಕಾಶ್ ಅವರೇ. ನಮ್ಮ ಜೀವನವು ಸರಿಯಾಗಿ ನಡೆಯಬ...ಚೆನ್ನಾಗಿದೆ ಪ್ರಕಾಶ್ ಅವರೇ. ನಮ್ಮ ಜೀವನವು ಸರಿಯಾಗಿ ನಡೆಯಬೇಕಾದರೆ ಹಲವಾರು ವಿಷಯಗಳು ನಮಗೆ ಬೇಕಾಗುತ್ತವೆ. ಅದರಲ್ಲಿ ಮುಖ್ಯವಾದದ್ದು ಹಣ. ಬರೀ ಹಣವೊಂದಿದ್ದರೆ ಎಲ್ಲವೂ ಸಿಗುತ್ತದೆ ಅನ್ನುವುದು ತಪ್ಪು ಅನ್ನುವುದನ್ನ ಚೆನ್ನಾಗಿ ತಿಳಿಸಿದ್ದೀರ. ಎಲ್ಲವೂ ಬೇಕು, ಆದರೆ ಇತಿ ಮಿತಿಯಲ್ಲಿದ್ದರೆ ಮಾತ್ರ ಜೀವನ ಸರಿಯಾಗಿ ನಡೆಯುತ್ತದೆ. ಅಲ್ಲವೇ?Motivation https://www.blogger.com/profile/08140925864934705325noreply@blogger.com