tag:blogger.com,1999:blog-3011800053728614461.post3266456297914994719..comments2024-02-22T22:05:54.275+05:30Comments on ವೇದಸುಧೆ: ಮೂಕ ರೋದನ !Unknownnoreply@blogger.comBlogger4125tag:blogger.com,1999:blog-3011800053728614461.post-45950863722987964132010-07-20T17:52:08.828+05:302010-07-20T17:52:08.828+05:30ಈ ರೀತಿ ಗೋವುಗಳನ್ನು ನಿರ್ದಯವಾಗಿ ಸಾಗಿಸುವುದನ್ನು ನೀವಾರಾದ...ಈ ರೀತಿ ಗೋವುಗಳನ್ನು ನಿರ್ದಯವಾಗಿ ಸಾಗಿಸುವುದನ್ನು ನೀವಾರಾದರೂ ಕಂಡರೆ,<br />ಕಸಾಯಿಖಾನೆಗೆ ಗೋವುಗಳನ್ನು ಕರೆದೊಯ್ಯುತ್ತಿರುವುದನ್ನು ಕಂಡರೆ,<br />ನಾವೂ ನೀವು ಅವುಗಳನ್ನು ರಕ್ಷಿಸಬಹುದು. ಅಲ್ಲಿಯೇ ಇರುವ ಜನರನ್ನು ಒಂದುಗೂಡಿಸಿ, ಗೋವುಗಳನ್ನು ತಡೆದು, ಅಗತ್ಯಬಿದ್ದರೆ ಪೋಲೀಸರ ಸಹಾಯವನ್ನೂ ಪಡೆಯಬಹುದು ಗೋರಕ್ಷಣಾ ಕೇಂದ್ರಗಳಿಗೆ ಅವುಗಳನ್ನು ಸಾಗಿಸಬಹುದು.<br />ಅದಕ್ಕಾಗಿ ಸಂಪರ್ಕ ದೂರವಾಣಿಸಂಖ್ಯೆಗಳು -<br />ಶ್ರೀ ರಾಜು - 98447 48501<br />ಮತ್ತು<br />ಗೋಶಾಲೆ - 08182 260947.<br />ಹೆಚ್ಚಿನ ಮಾಹಿತಿ ಮಾರ್ಗದರ್ಶನಕ್ಕಾಗಿಯೂ ಇವರನ್ನು ಸಂಪರ್ಕಿಸಬಹುದು.<br /> - ಸುಧಾಕರ ಶರ್ಮಾSUDHAKARA SHARMAhttps://www.blogger.com/profile/11058617516737180167noreply@blogger.comtag:blogger.com,1999:blog-3011800053728614461.post-10051522701868065762010-07-17T20:12:02.991+05:302010-07-17T20:12:02.991+05:30ಮಿತ್ರರೇ, ನಿಮ್ಮೆಲ್ಲರ ಕಳಕಳಿ ನೋಡಿ ನನ್ನ ವೈಯಕ್ತಿಕ ರೋದನವ...ಮಿತ್ರರೇ, ನಿಮ್ಮೆಲ್ಲರ ಕಳಕಳಿ ನೋಡಿ ನನ್ನ ವೈಯಕ್ತಿಕ ರೋದನವನ್ನು ತುಸು ಕಮ್ಮಿಮಾಡಿಕೊಂಡಿದ್ದೇನೆ. ಆದರೂ ಈ ವಿಷಯ ನಮ್ಮ ಕಣ್ಣಿಗೆ ರಪ್ಪನೆ ರಾಚಿ -ಮನ ಕೆದಕಿ-ದಿಗಿಲೆದ್ದು,ಕಾಣದ ಕೋಪ ಭುಗಿಲೆದ್ದು ಸುಡುವ ಕೆನ್ನಾಲಿಗೆಗಳು ನಮ್ಮ ಮನಸ್ಸನ್ನೇ ತಿನ್ನುವ ಹಂತಕ್ಕೆ ಬೆಳೆಯುತ್ತವೆ ಅಲ್ಲವೇ ? ಅಮ್ಮನ ತರುವಾಯ ಜೀವನ ಪೂರ್ತಿ ಪ್ಯಾಕೆಟ್ ಮೂಲಕವೋ ಪಾತ್ರೆ ಮೂಲಕವೋ ನಮಗೆಲ್ಲ ತನ್ನ ಶುದ್ಧ ಅಮೃತವನ್ನು ಧಾರೆ ಎರೆಯುವ ಇಂತಹ ಕಾಮಧೇನುಗಳನ್ನು ಯಾರೋ ಒಂದಷ್ಟು ಜನ ರಾಕ್ಷಸರು ತಿನ್ನುವ ಹಂತದಲ್ಲಿ ಮಾರುವ ಮಾರೀಚರಿಗಾದರೂ ಬುದ್ಧಿಬೇಡವೇ ? ತಿನ್ನಲೇ ಖರೀದಿಸಿದರೂ ಕತ್ತರಿಸುವವರೆಗೆ ಆ ಕಟುಕರಿಗೆ ಅದು ಸುಸ್ಥಿತಿಯಲ್ಲಿ ಇರುವಂತೆ ಇಟ್ಟುಕೊಳ್ಳಲಾಗುತ್ತಿರಲಿಲ್ಲವೇ? ಕೆಲದಿನಗಳ ಹಿಂದೆ ಬೆಂಗಳೂರಿನ ಶಿವಾಜಿನಗರದ ಶಿವಾಜಿ ವೃತ್ತದ ಬಳಿ ಒಂದು ಹೋಟೆಲ್ ಹಿಂಭಾಗದ ರಸ್ತೆಯಲ್ಲಿ ಹೊರಟಿದ್ದೆ, ಅಲ್ಲಿ ಒಂದು ಮುದ್ದಾದ ಬಿಳಿಯ ಕಿಲಾರಿ ತಳಿಯ ಹೋರಿಗರುವೊಂದನ್ನು ಬಿರುಬಿಸಿಲಲ್ಲಿ ಕಟ್ಟಿನಿಲ್ಲಿಸಿದ್ದರು, ಅದು ವಧೆಗಾಗಿಯೇ ಅಲ್ಲಿಗೆ ತರಲ್ಪಟ್ಟಿದ್ದು ಎಂದು ತಕ್ಷಣಕ್ಕೆ ಅರ್ಥವಾದರೂ ಕೆಲವರಿಗೆ ಸುದ್ದಿ ತಲ್ಪಿಸಿದೆ, ಆದರೆ ಅಲ್ಲೆಲ್ಲ ಹಾಗೇ ಗುಲ್ಲೆಬ್ಬಿಸಿದರೆ, ಜಗಳವಾಡಿದರೆ ರಾಜಕೀಯ ಮುಖಂಡರು ಸುಮ್ಮನಿರುತ್ತಾರೆಯೇ? ಹಾಗಂತ ಎಷ್ಟುದಿನ ತಡೆದು ಕೊಳ್ಳಲಾದೀತು? ಸಾಹಿತಿಗಳಾದ ಕಾರ್ನಾಡ, ಅನಂತಮೂರ್ತಿ, ಬರಗೂರು ರಾಮಚಂದ್ರಪ್ಪ ಇವರೆಲ್ಲ ಹಸುಗಳು ತಮ್ಮ ಜೀವನದಲ್ಲಿ ಕಂಡ, ಓದಿಕೊಂಡ ಖಳನಾಯಕರು ! ಅವರು ದಿನಬೆಳಗಾದರೆ ಕತ್ತೆಯ ಹಾಲನ್ನು ಕುಡಿದು ಬದುಕುತ್ತಾರೆ. ಇಂತಹ ಮಾನಗೆಡೀ ರಾಜಕೀಯ ಮಾಡುವ ವ್ಯವಹಾರಕ್ಕೆ ಮೂತಿ ತೂರಿಸಿ ಮೊದಲು ರಾಜಕೀಯಮಾಡಿ ಪಡೆದ ಪ್ರಶಸ್ತಿಗಳ ಆ ಮೌಲ್ಯವನ್ನೂ [ಮೊದಲೇ ಇಲ್ಲ ಅನ್ನಿ, ಆದರೂ]ಕಡಿಮೆಮಾಡಿಕೊಳ್ಳುವ ಬದಲು ತೆಪ್ಪಗೆ ಕುಳಿತುಕೊಳ್ಳಬಾರದೇ? ರೈತನಲ್ಲಿ ಹಲವು ಸಮಸ್ಯೆಗಳಿವೆ-ಬರೇ ಮುದಿಹಸುಗಳನ್ನು ಮಾರುವುದರಿಂದ ಅವರ ಸಮಸ್ಯೆಗಳಿಗೆಲ್ಲ ಪರಿಹಾರ ದೊರಕಿಬಿಡುತ್ತದೆಯೇ? ಹಾಗಿದ್ದರೆ ಈಗೀಗ ಮುದುಕಾಗುತ್ತಿರುವ ಮೇಲೆಹೇಳಿದ ಎಲ್ಲಾ ಸಾಹಿತಿಗಳನ್ನೂ {?] ಕಸಾಯಿಖಾನೆ ಹಾಕಿ ಅವರವರ ಮಕ್ಕಳ-ಮನೆಯ ಭಾರ ಕಮ್ಮಿ ಮಾಡಿ ! ರಾಸುಗಳಿಗಾಗುವ ಈ ದುರಂತವನ್ನು ಮನದಂದು ಶ್ರೀ ರಾಮಚಂದ್ರಾಪುರದ ಮಠದ ರಾಘವೇಶ್ವರ ಭಾರತಿಗಳಂತೂ ಗೋರಕ್ಷಣೆಗಾಗಿ ತನ್ನ ಜೀವನವನ್ನೇ ಮುಡಿಪಾಗಿ ಇಟ್ಟಿದ್ದಾರೆ- ಆದರೆ ಅದನ್ನು ಕಂಡ ಪಂಕ್ಚರ್ದ್ ಸೈಕಲ್ ನ ಬಂಗಾರಪ್ಪ ಬೀದಿನಾಯಿ ಬೊಗಳಿದ ಹಾಗೇ ಆಡಬಾರದ ಮಾತನ್ನೆಲ್ಲ ಆಡಿದ್ದಾನೆ, ಇಂತಹ ಧೂರ್ತ,ಕುತ್ಸಿತ ರಾಜಕಾರಣಿಗಳನ್ನೆಲ್ಲಾ ನಾವು ಸಾಕುತ್ತೆವಲ್ಲಾ ನಮಗೆ ಬುದ್ಧಿ ಇದೆಯೇ ? <br /><br />ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ತಲೆಬಾಗಿದ್ದೇನೆ. ಹೆಚ್ಚಿಗೆ ಬರೆಯುವ ಮನಸ್ಸಾಗುತ್ತಿಲ್ಲ, ಎಲ್ಲೇ ಹೋದರೂ ನಿಂತರೂ ಕುಂತರೂ ಹಸುಗಳದೇ ಧ್ಯಾನ. ನಿಮ್ಮ ಒಬ್ಬೊಬ್ಬರ ಅನಿಸಿಕೆಯೂ ಮನದಾಳಕ್ಕೆ ಇಳಿಯುತ್ತದೆ, ಅಂಬಿನ ಅಲುಗು ನಾಟಿದಂತೆ ನಾಟುತ್ತದೆ! ನನ್ನ ಈ ಅನಿಸಿಕೆಗೆ ದುಃಖಪೂರಿತವಾಗಿ ಸ್ಪಂದಿಸಿದ ನಿಮ್ಮೆಲ್ಲರ ಪ್ರತಿಕ್ರಿಯೆ ಓದಿ ನೋವಾಗುತ್ತದೆ. ನಾವು ಇನ್ನೂ ಹೀಗೇ ಕುಳಿತುಕೊಳ್ಳಬೇಕೆ ಅಥವಾ ವಿಧಾನಸೌಧಕ್ಕೆ ನುಗ್ಗಿ ಪಾಠ ಕಲಿಸಲು ಸಜ್ಜಾಗಬೇಕೆ ನೀವೇ ಯೋಚಿಸಿ. ನಮ್ಮದಾದ ಗೋವುಗಳನ್ನು ಕಾಪಾಡಿಕೊಳ್ಳುವುದು ನಮ್ಮ ಧರ್ಮ-ಇದು ಮಾನವ ಧರ್ಮ, ಮಾನವ ಸಹಜ ಪ್ರವೃತ್ತಿ ಇರುವವರಿಗೆ ಇರಬೇಕಾದ ಧರ್ಮ. ಬನ್ನಿ ಮಿತ್ರರೇ, ಇನ್ನಾದರೂ ಈ ವಿಷಯದಲ್ಲಿ ತುಸು ಚಿಂತಿಸೋಣ, ನಮ್ಮ ಮಠಗಳು ರಾಜಕಾರಣ ಮಾಡುತ್ತಿಲ್ಲ, ಧರ್ಮಕಾರಣ ಮಾಡುತ್ತಿಲ್ಲ ಬದಲಾಗಿ ಮಾನವಧರ್ಮಕಾರಣ ಮಾಡುತ್ತಿದ್ದಾರೆ, ಇದು ಬೇಕಾದದ್ದೇ, ಇದರಿಂದ ಯಾರಿಗೂ ಹಾನಿ ಇಲ್ಲ. ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3011800053728614461.post-17412133638499814632010-07-17T18:13:22.063+05:302010-07-17T18:13:22.063+05:30ಸ೦ಪೂರ್ಣ ಲೇಖನ, ಲೇಖನದೊ೦ದಿಗಿನ ಚಿತ್ರ, ಚಿತ್ರದೊ೦ದಿಗಿನ ಕವ...ಸ೦ಪೂರ್ಣ ಲೇಖನ, ಲೇಖನದೊ೦ದಿಗಿನ ಚಿತ್ರ, ಚಿತ್ರದೊ೦ದಿಗಿನ ಕವನ ಎಲ್ಲವೂ ಕಣ್ಣಲ್ಲಿ ನೀರು ಬರಿಸಿತು.KALADAKANNADIhttps://www.blogger.com/profile/13111204593770391887noreply@blogger.comtag:blogger.com,1999:blog-3011800053728614461.post-20862583256188739212010-07-17T15:22:03.557+05:302010-07-17T15:22:03.557+05:30ಭಟ್ಟರೇ,
ಕಣ್ ತೇವವಾಗಿದೆ, ಸಂಕಟವಾಗಿದೆ. ಬಾಯ್ ಒಣಗಿದೆ.ಈ ದ...ಭಟ್ಟರೇ,<br />ಕಣ್ ತೇವವಾಗಿದೆ, ಸಂಕಟವಾಗಿದೆ. ಬಾಯ್ ಒಣಗಿದೆ.ಈ ದೃಶ್ಯವನ್ನು ನೋಡಲಾರೆ.vedasudhehttps://www.blogger.com/profile/00612354393874564425noreply@blogger.com