tag:blogger.com,1999:blog-3011800053728614461.post4688353515198733546..comments2024-02-22T22:05:54.275+05:30Comments on ವೇದಸುಧೆ: ಹೀಗೊಂದು ಅನುಕರಣೀಯ ಶ್ರದ್ಧಾಂಜಲಿ ಸಭೆUnknownnoreply@blogger.comBlogger3125tag:blogger.com,1999:blog-3011800053728614461.post-87211889954153594772012-08-14T10:18:06.414+05:302012-08-14T10:18:06.414+05:30ಧನ್ಯವಾದಗಳು, ಪ್ರಭಾಕರ್. ಸಂಪದ, ವೇದಜೀವನದಲ್ಲೂ ಇದನ್ನು ಪ್...ಧನ್ಯವಾದಗಳು, ಪ್ರಭಾಕರ್. ಸಂಪದ, ವೇದಜೀವನದಲ್ಲೂ ಇದನ್ನು ಪ್ರಕಟಿಸಿರುವೆ. ಶ್ರೀಧರರ ನಿರ್ವಹಣೆಯೂ ಅಚ್ಚುಕಟ್ಟಾಗಿತ್ತು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-3011800053728614461.post-77815861709815288862012-08-13T22:03:57.010+05:302012-08-13T22:03:57.010+05:30ನಿಜಕ್ಕೂ ಅನುಕರಣೀಯ ಕಾರ್ಯಕ್ರಮ. ಮಿತ್ರರಾದ ಪ್ರಭಾಕರ್ ಅವರನ...ನಿಜಕ್ಕೂ ಅನುಕರಣೀಯ ಕಾರ್ಯಕ್ರಮ. ಮಿತ್ರರಾದ ಪ್ರಭಾಕರ್ ಅವರನ್ನು ಕಾರ್ಯಕ್ರಮದ ನಂತರ ಅವರ ಮನೆಯಲ್ಲಿನ ಜನರ ಭಾವನೆ ಬಗೆಗೆ ವಿಚಾರಿಸಿದೆ.ಎಲ್ಲರೂ ಶಾಂತಚಿತ್ತರಾಗಿದ್ದಾರೆ. ಒಬ್ಬ ವ್ಯಕ್ತಿ ಆದರ್ಶವಾಗಬಲ್ಲ ನಿರ್ಧಾರ ತೆಗೆದುಕೊಂಡುಬಿದಬಹುದು.ಆದರೆ ಇಡೀ ಕುಟುಂಬವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಂತಹ ನಿರ್ಧಾರ ತೆಗೆದುಕೊಳ್ಳುವುದು ಬಲು ಕಷ್ಟ. ಈ ವಿಷಯದಲ್ಲೂ ಪ್ರಭಾಕರ್ ಕುಟುಂಬ ಆದರ್ಶವಾಗಿದೆ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-501103019762943952012-08-13T21:22:50.216+05:302012-08-13T21:22:50.216+05:30ಶ್ರೀಯುತ ಕವಿ ನಾಗರಾಜ್ ಅವರಿಗೆ ವಂದನೆಗಳು. ನನ್ನ ಮತ್ತು ನನ...ಶ್ರೀಯುತ ಕವಿ ನಾಗರಾಜ್ ಅವರಿಗೆ ವಂದನೆಗಳು. ನನ್ನ ಮತ್ತು ನನ್ನ ಸಹೋದರರ ಕುರಿತು ಸದಭಿಪ್ರಾಯಗಳನ್ನು ವ್ಯಕ್ತಪಡಿಸಿ ಅನಿರೀಕ್ಷಿತವಾಗಿ ಇಂತಹ ಲೇಖನ ಪ್ರಕಟಿಸಿದ್ದಕ್ಕೆ ಧನ್ಯವಾದಗಳು. ನಾನು ಹೇಳುವುದೇನೂ ಇಲ್ಲ; ತಮ್ಮ ಈ ಮೇಲ್ ಪುಟದ ಅಂತಿಮ ಉಕ್ತಿಯಾಗಿ ಶ್ರೀಧರ್ ಅವರು ಉಲ್ಲೇಖಿಸಿರುವಂತೆ `ನನ್ನದೇನೂ ಇಲ್ಲ; ಅವನದೇ ಎಲ್ಲ....!H.S. Prabhakarahttps://www.blogger.com/profile/06444933134060520626noreply@blogger.com