tag:blogger.com,1999:blog-3011800053728614461.post543714269360121440..comments2024-02-22T22:05:54.275+05:30Comments on ವೇದಸುಧೆ: ಯೋಚಿಸಲೊ೦ದಿಷ್ಟು-೫Unknownnoreply@blogger.comBlogger7125tag:blogger.com,1999:blog-3011800053728614461.post-30218999293289515312010-08-09T19:29:03.732+05:302010-08-09T19:29:03.732+05:30ಧನ್ಯವಾದಗಳು ಸೀತಾರಾಮರೇ,
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ...ಧನ್ಯವಾದಗಳು ಸೀತಾರಾಮರೇ,<br />ನಮಸ್ಕಾರಗಳೊ೦ದಿಗೆ,<br />ನಿಮ್ಮವ ನಾವಡ.KALADAKANNADIhttps://www.blogger.com/profile/13111204593770391887noreply@blogger.comtag:blogger.com,1999:blog-3011800053728614461.post-76451850277272896982010-08-08T23:59:19.498+05:302010-08-08T23:59:19.498+05:30haluvu viparyaasagalannu serisi helida tamma ukkug...haluvu viparyaasagalannu serisi helida tamma ukkugalu maarmikavaagide mattu chintanapravruttarannagisuttave.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3011800053728614461.post-51753990695418197682010-08-04T19:17:40.689+05:302010-08-04T19:17:40.689+05:30ಧನ್ಯವಾದಗಳು ಸುರೇಶರೇ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.ಧನ್ಯವಾದಗಳು ಸುರೇಶರೇ.<br />ನಮಸ್ಕಾರಗಳೊ೦ದಿಗೆ,<br />ನಿಮ್ಮವ ನಾವಡ.KALADAKANNADIhttps://www.blogger.com/profile/13111204593770391887noreply@blogger.comtag:blogger.com,1999:blog-3011800053728614461.post-90753444208775627502010-08-04T16:37:15.428+05:302010-08-04T16:37:15.428+05:30ಯೋಚಿಸಲು ಸಾಕಷ್ಟು ಸರಕು ನೀಡಿದ್ದೀರಿ. ಉತ್ತಮ ವಿಚಾರಗಳು. ಇ...ಯೋಚಿಸಲು ಸಾಕಷ್ಟು ಸರಕು ನೀಡಿದ್ದೀರಿ. ಉತ್ತಮ ವಿಚಾರಗಳು. ಇಷ್ಟವಾಯಿತು.<br />ಧನ್ಯವಾದಗಳೊಂದಿಗೆKAVI SURESH, SHIMOGAhttps://www.blogger.com/profile/06711949910530808698noreply@blogger.comtag:blogger.com,1999:blog-3011800053728614461.post-46987664699853551072010-08-01T12:35:13.276+05:302010-08-01T12:35:13.276+05:30ಹೌದು
ವಿವೇಚನೆ ಬೇಕುಹೌದು <br />ವಿವೇಚನೆ ಬೇಕುvedasudhehttps://www.blogger.com/profile/00612354393874564425noreply@blogger.comtag:blogger.com,1999:blog-3011800053728614461.post-69519692176862644202010-08-01T07:55:12.385+05:302010-08-01T07:55:12.385+05:30>>ಅರ್ಥಮಾಡಿಕೊಳ್ಳಲು ಸಮಯ ಹಾಕುವುದರ ಬದಲು ಪ್ರೀತಿಸಿ...>>ಅರ್ಥಮಾಡಿಕೊಳ್ಳಲು ಸಮಯ ಹಾಕುವುದರ ಬದಲು ಪ್ರೀತಿಸಿದರಾಯ್ತು. ಕಲ್ಲು ಹೃದಯವನ್ನೂ ಕರಗಿಸುವ ಶಕ್ತಿ ಹೃದಯಾಂತರಾಳದ ಪ್ರೀತಿಗೆ ಇದೆ. ಅಲ್ಲವೇ? <<<br />ಹೌದು,ಆದರೆ ಅರ್ಥಮಾಡಿಕೊಳ್ಳದೇ ಪ್ರೀತಿಸುವ ಪರಿಯಿ೦ದ ಅಪಾರ್ಥವೇ ಆಗುವುದು ಹೆಚ್ಚು.ಮೊದಲು ಮಾನವ ಸ೦ಬ೦ಧಗಳನ್ನು ತುಲನೆ ಮಾಡಿ,ಆನ೦ತರ ಅರ್ಥೈಸಿ ಕೊ೦ಡು ಪ್ರೀತಿಸಿದರೆ,ಆ ಪ್ರೀತಿ ಶಾಶ್ವತವಾಗುತ್ತದೆ.ಚುಚ್ಚು ಮಾತುಗಳು, ಭಿನ್ನಾಭಿ ಪ್ರಾಯಗಳಿ೦ದ ಅಗಲುವ ಪ್ರಮೇಯಗಳು ಉ೦ಟಾಗುವುದಿಲ್ಲ. ಯಾರ ಜೊತೆಗೆ ಹೇಗೆ ನಡೆದುಕೊಳ್ಳಬೇಕೆ೦ದು ಅರ್ಥೈಸಿಕೊ೦ಡು,ಅದರ೦ತೆ ನಡೆಯುವವನು ಸದಾ ಎಲ್ಲ ರಿ೦ದಲೂ ಅನುಕರಿಸಲ್ಪಡುತ್ತಾನೆ.<br />ನಮಸ್ಕಾರಗಳೊ೦ದಿಗೆ,KALADAKANNADIhttps://www.blogger.com/profile/13111204593770391887noreply@blogger.comtag:blogger.com,1999:blog-3011800053728614461.post-30109790393445740302010-07-31T21:59:38.702+05:302010-07-31T21:59:38.702+05:30[ನಾವು ನಮ್ಮವರನ್ನು ಪ್ರೀತಿಸಲು ಕಳೆಯುವ ಸಮಯಕ್ಕಿ೦ತ, ಅವರನ್...[ನಾವು ನಮ್ಮವರನ್ನು ಪ್ರೀತಿಸಲು ಕಳೆಯುವ ಸಮಯಕ್ಕಿ೦ತ, ಅವರನ್ನು ಅರ್ಥಮಾಡಿಕೊಳ್ಳುವುದಕ್ಕಾಗಿಯೇ ಹೆಚ್ಚು ಸಮಯವನ್ನು ವ್ಯಯಮಾಡುತ್ತೇವೆ!ಏಕೆ೦ದರೆ ಅವರನ್ನು ಪ್ರೀತಿಸುವ ಕಷ್ಟಕ್ಕಿ೦ತ ಅರ್ಥಮಾಡಿಕೊಳ್ಳುವುದೇ ಹೆಚ್ಚು ಕಷ್ಟವಾದುದು]<br /><br />ಅರ್ಥಮಾಡಿಕೊಳ್ಳಲು ಸಮಯ ಹಾಕುವುದರ ಬದಲು ಪ್ರೀತಿಸಿದರಾಯ್ತು. ಕಲ್ಲು ಹೃದಯವನ್ನೂ ಕರಗಿಸುವ ಶಕ್ತಿ ಹೃದಯಾಂತರಾಳದ ಪ್ರೀತಿಗೆ ಇದೆ. ಅಲ್ಲವೇ?vedasudhehttps://www.blogger.com/profile/00612354393874564425noreply@blogger.com