Pages

Saturday, January 21, 2012

ಸಿರಿಭೂವಲಯ ಪರಿಚಯ ಕೃತಿಗಳ ಲೋಕಾರ್ಪಣೆ ಸಮಾರಂಭದ ದೃಶ್ಯಾವಳಿ ಮತ್ತು ಕೆಲವು ಆಡಿಯೋ ಕ್ಲಿಪ್ ಗಳು

ದಿನಾಂಕ 20.1.2012  ರಂದು ಹಾಸನದ "ಈಶಾವಾಸ್ಯಮ್" ಸಭಾಂಗಣದಲ್ಲಿ ಬಿಡುಗಡೆಯಾದ ಅತ್ಯಂತ ಪ್ರಾಚೀನ ಅಂಕಕಾವ್ಯ ಸಿರಿಭೂವಲಯ ಗ್ರಂಥದ ಪರಿಚಯ ಕೃತಿಗಳ ಸಮಾರಂಭದ ಕೆಲವು ದೃಶ್ಯಗಳು ಮತ್ತು ಕೆಲವು ಆಡಿಯೋ ಕ್ಲಿಪ್ ಗಳು ಇಲ್ಲಿವೆ. ಬರುವ ದಿನಗಳಲ್ಲಿ ಸಮಾರಂಭದಲ್ಲಿ ಮಾತನಾಡಿದ ಎಲ್ಲರ ಭಾಷಣವನ್ನೂ ಪ್ರಕಟಿಸಲಾಗುವುದು. ಇದೊಂದು ಕುತೂಹಲಕಾರಿ ವಿಷಯವಾಗಿರುವುದರಿಂದ ವೇದಸುಧೆಯ ಅಭಿಮಾನಿಗಳು ಕೃತಿಪರಿಚಯದ ಮತ್ತು ಮುಂದೆ ಪ್ರಕಟವಾಗಲಿರುವ ಕೃತಿಯ ಕರ್ತೃ ಶ್ರೀ ಸುಧಾರ್ಥಿ ಹಾಸನ ಇವರ ಮಾತುಗಳನ್ನೂ ಇಲ್ಲಿ ಕೇಳಬಹುದಾಗಿದೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತವಿದೆ. ನಿಮ್ಮ ಸಂದೇಹಗನ್ನು ಬರೆದು ವೇದಸುಧೆಗೆ ತಿಳಿಸಿದರೆ ಶ್ರೀ ಸುಧಾರ್ಥಿಯವರು ನಿಮ್ಮ ಸಂದೇಹಗಳಿಗೆ ಉತ್ತರಿಸುವರು.

ಶ್ರೀ ಕೈಪಾ ಶೇಷಾದ್ರಿ, ಶ್ರೀ ಸಿ.ಎಸ್.ಕೃಷ್ಣಸ್ವಾಮಿ,ಮತ್ತು ಶ್ರೀ ಸುಧಾರ್ಥಿ-ಹಾಸನ








ಸಭೆಯ ಮುಂದಿನಸಾಲಿನಲ್ಲಿ  ಕನ್ನಡಸಾಹಿತ್ಯ ಪರಿಷತ್    ಜಿಲ್ಲಾಧ್ಯಕ್ಷರಾದ        ಶ್ರೀ ಉದಯರವಿ, ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀ ಪ್ರಭಾಕರ್ 







ಕೃತಿಯ ಹಿಂದಿಯ ಅನುವಾದಕಮತ್ತು    ವಿದ್ವಾಂಸರಾದ ಶ್ರೀ ರಾಮಣ್ಣ 



ಶ್ರೀಮತಿ  ಶಾರದಮ್ಮನವರು

ಶ್ರೀ ರಾಮಣ್ಣ    ದಂಪತಿಗಳಿಗೆ ಸನ್ಮಾನ 

ಶ್ರೀ ಪ್ರಭಾಕರರಿಂದ ರಾಮಣ್ಣನವರ ಪರಿಚಯ 

ಪ್ರಾಧ್ಯಾಪಕರಾದ ಶ್ರೀ ನಾರಾಯಣ ಪ್ರಸಾದ್ ರಿಂದ ಕೃತಿ ಪರಿಚಯ 











ಶ್ರೀ ಸದಾನಂದರಿಂದ ಸಿರಿಭೂವಲಯದ ಬಗ್ಗೆ  ಅನಿಸಿಕೆ







                   ಹರಿಹರಪುರ ಶ್ರೀಧರ್  ಅವರಿಂದ ಧನ್ಯವಾದ ಸಮರ್ಪಣೆ