Pages

Tuesday, July 29, 2014

ಏಕಲ್ ವಿದ್ಯಾಲಯ ಮತ್ತು ವೇದಭಾರತಿಯ ಸಂಯುಕ್ತ ಸಭೆ

ವೇದಮಂತ್ರವನ್ನು ಕಲಿಸುವುದಷ್ಟೇ ವೇದಭಾರತಿಯ ಉದ್ಧೇಶವಲ್ಲ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಜೋಡಿಸಿಕೊಂಡು ಅಲ್ಲೂ  ವೇದದ ಅರಿವು ಮೂಡಿಸಲು ವೇದ ಭಾರತಿಯು ನಡೆಸಿದ ಚಿಂತನ ಘೋಷ್ಠಿ.
ಅಗ್ನಿಹೋತ್ರದಿಂದ ಆರಂಭ

ಶ್ರೀ ರಾಕೇಶ್,ಡಾ.ವೀರಭದ್ರಪ್ಪ, ಶ್ರೀ ಕವಿನಾಗರಾಜ್ ಮತ್ತು ಮಾತನಾಡುತ್ತಿರುವವರು ಶ್ರೀ ಕೆ.ಪಿ.ಎಸ್.ಪ್ರಮೋದ್




ಏಕಲ್ ಕಾರ್ಯದರ್ಶಿ ಶ್ರೀ ನಂದಕುಮಾರ್

ನನ್ನನ್ನು ಸಭೆಯಲ್ಲಿ ಹುಡುಕ ಬೇಡಿ, ನಾನು ಚಿತ್ರೀಕರಣ ನಡೆಸುತ್ತಿದ್ದೆ.
 -ಹರಿಹರಪುರಶ್ರೀಧರ್