Pages

Thursday, March 31, 2011

ಎಲ್ಲರ ಸಹಕಾರ ಎಂದಿನಂತಿರಲಿ

ಮನೆಯನ್ನು ವಿಸ್ತರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದರಿಂದ ವೇದಸುಧೆಯಲ್ಲಿ ನನ್ನಿಂದ ಹೊಸ ಬರಹಗಳು ವಿರಳವಾಗಬಹುದು.ಶ್ರೀ ಕವಿನಾಗರಾಜ್ ಮತ್ತು ಶ್ರೀ ರಾಘವೇಂದ್ರನಾವಡರು ಹಾಗೂ ಶ್ರೀ ವಿ.ಆರ್.ಭಟ್ಟರು ಮತ್ತು ಕವಿಸುರೇಶ್ ಇವರುಗಳ ಲೇಖನಗಳು ಇರುತ್ತವೆ.ಬರುವ ೧೦.೪.೨೦೧೧ ರಿಂದ ೨೦.೪.೨೦೧೧ ರವರಗೆ "ಯೋಗ- ವೇದ-ಸಂಸ್ಕೃತ-"ಶಿಬಿರವೊಂದನ್ನು ಹಾಸನದಲ್ಲಿ ಆಯೋಜಿಸಲಾಗಿದೆ.ಅದರ ಚಟುವಟಿಕೆಗಳನ್ನು ಸಾಧ್ಯವಾದಮಟ್ಟಿಗೂ ಅಪ್ಡೇಟ್ ಮಾಡಲಾಗುವುದು. ಉಳಿದಂತೆ ಶರ್ಮರಪುಟ, ವೇದಮಂತ್ರ, ವೇದಪಥ ಹಾಗೂ ಇನ್ನಿತರ ಪುಟಗಳು ಸದಾಕಾಲ ಹೊಸದಾಗಿಯೇ ಇರುತ್ತವೆ. ವೇದಸುಧೆಯ ಅಭಿಮಾನಿಗಳಿಗೆ ಮುಂದೆ ಇನ್ನೂ ಹೆಚ್ಚು ವಿಚಾರಗಳನ್ನು ಕೊಡಬೇಕೆಂಬ ಪ್ರಯತ್ನ ನಡೆಯುತ್ತಲೇ ಇದೆ. ಎಲ್ಲರ ಸಹಕಾರ ಎಂದಿನಂತಿರಲಿ.
-ಹರಿಹರಪುರಶ್ರೀಧರ್
ಸಂಪಾದಕ