Pages

Tuesday, August 5, 2014

ವೇದಭಾರತಿಯ ವಾರ್ಷಿಕೋತ್ಸವಕ್ಕೆ ಬನ್ನಿ

ಓಂ
ವೇದಭಾರತೀ, ಹಾಸನ

ದ್ವಿತೀಯ ವಾರ್ಷಿಕೋತ್ಸವ

ಸ್ಥಳ: ಕನ್ನಡ ಸಾಹಿತ್ಯ ಪರಿಷತ್ ಭವನ , ಹಾಸನ

     ದಿನಾಂಕ: ಆಗಸ್ಟ್ 16 ಶನಿವಾರ ಮತ್ತು 17ಭಾನುವಾರ


16.8.2014 ಶನಿವಾರ ಬೆಳಿಗ್ಗೆ: 9.00ಕ್ಕೆ
ಉದ್ಘಾಟನೆ: ಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ
ಆದಿಚುಂಚನಗಿರಿ ಹಾಸನ ಶಾಖಾ ಮಠ, ಹಾಸನ  ಇವರಿಂದ


ಎರಡೂ ದಿನಗಳಂದು ಸಂಜೆ 5.00 ಕ್ಕೆ ಸಾರ್ವಜನಿಕರಿಗಾಗಿ
ಉಪನ್ಯಾಸ: ಜಗದ್ಗುರು ಭಾರತ

ಉಪನ್ಯಾಸಕರು: 
ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮ. ಬೆಂಗಳೂರು
ಶ್ರೀ ಸು. ರಾಮಣ್ಣ, ರಾ.ಸ್ವ.ಸಂಘದ ಜೇಷ್ಠ ಪ್ರಚಾರಕರು

[ನೋಂದಾಯಿಸಿಕೊಂಡ ಪ್ರತಿನಿಧಿಗಳಿಗಾಗಿ ಎರಡು ದಿನಗಳೂ ಕಾರ್ಯಾಗಾರವಿರುತ್ತದೆ]

ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು   ಇಚ್ಛಿಸುವವರು     vedasudhe@gmail.com  ಈ ಮೇಲ್ ವಿಳಾಸಕ್ಕೆ  ದಿನಾಂಕ 12.8.2014 ಕ್ಕೆ ಮುಂಚೆ    ಒಂದು ಮೇಲ್ ಕಳುಹಿಸಿದರೆ ಅವರ ಉಳಿಯುವ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಗುವುದು