Pages

Monday, September 19, 2011

ಮುಚ್ಚಿರುವ ಕದವ ತೆರೆ

ಈಗ್ಗೆ ಐದಾರು ವರ್ಷಗಳ ಮಾತು. ಆಗಿನ್ನೂ ಅಂತರ್ಜಾಲದ ಪರಿಚಯವು ನನಗೆ ಅಷ್ಟಾಗಿ ಇರಲಿಲ್ಲ. ಹಾಸನದಲ್ಲಿ "ಮನೆ ಮನೆ ಕವಿಗೊಷ್ಟಿಯನ್ನು" ನಾನು ಪ್ರಾಯೋಜಿಸಬೇಕಾದರೆ  ಅದು ವಿಶಿಷ್ಟ ವಾಗಿರಬೇಕೆಂದು ಮಿತ್ರರಾದ ಜನಮಿತ್ರ ಪತ್ರಿಕೆಯ ಸಂಪಾದಕರಾದ ಶ್ರೀ ನಾಗೇಶ್ ಅವರೊಡನೆ ಸಮಾಲೋಚಿಸಿ " ಭಾವ ಸಂಗಮ" ಎಂಬ ಕಾರ್ಯಕ್ರಮ ಯೋಜಿಸಿದೆವು. ಅದರಲ್ಲಿ ನಾನು ಬರೆದ ಕವನಗಳನ್ನು  ನಾಗೇಶ ಪುತ್ರಿ ಇನ್ಚರಾ ನಾಗೇಶ್ ಮತ್ತು ಶ್ರೀಮತಿ ಲಲಿತಾ ರಮೇಶ್ ಹಾಡಿದರು. ಆಗಿನ್ನೂ ಇನ್ಚರಾ ಹೈಸ್ಕೂಲ್ ಓದುತ್ತಿದ್ದಳು. ಈಗ ಕೇಳಿ 'ಮುಚ್ಚಿರುವ ಕದವ ತೆರೆ"