Pages

Thursday, August 21, 2014

ಹಾಸನದಲ್ಲಿ ವೇದಭಾರತಿಯಿಂದ ಗೀತಾಜ್ಞಾನ ಯಜ್ಞದ ಯಶಸ್ವೀ ಆರಂಭ

ಹಾಸನದಲ್ಲಿ ವೇದಭಾರತಿಯಿಂದ ನಡೆಯುತ್ತಿರುವ  ಗೀತಾಜ್ಞಾನ ಯಜ್ಞದಲ್ಲಿ   ಹುಬ್ಬಳ್ಳಿಯ ಆರ್ಷವಿದ್ಯಾಲಯದ ಪೂಜ್ಯ ಚಿದ್ರೂಪಾನಂದ ಸರಸ್ವತೀ ಸ್ವಾಮಿಗಳು ಬೆಳಿಗ್ಗೆ ಈಶಾವಾಸ್ಯಮ್ ನಲ್ಲಿ ಉಪನಿಷತ್ ಪಾಠವನ್ನೂ ಸಂಜೆ ಶ್ರೀ ಆದಿಚುಂಚನಗಿರಿ ಮಠದಲ್ಲಿ ಭಗವದ್ಗೀತೆಯ ಬಗ್ಗೆ ಉಪನ್ಯಾಸವನ್ನೂ ಮಾಡುತ್ತಿದ್ದಾರೆ. ದಿನಾಂಕ 20.8.2014 ರಂದು ಆರಂಭವಾದ ಈ ಕಾರ್ಯಕ್ರಮವು ದಿನಾಂಕ 24.8.2014 ರವರಗೆ ನಡೆಯುತ್ತದೆ.