Pages

Saturday, April 10, 2010

ಧರ್ಮ ಎಂದರೇನು?




ಧರ್ಮ ಎಂದರೇನು? ಸುಮಾರು ೧೦೦ ವರ್ಷಗಳಷ್ಟು ದೀರ್ಘಾವಧಿ ವೇದವನ್ನು ಅಧ್ಯಯನ ಮಾಡಿರುವ ೧೧೪ ವರ್ಷ ವಯಸ್ಸಿನಪಂಡಿತ ಸಧಾಕರ ಚತುರ್ವೇದಿಯವರು ಏನು ಹೇಳುತ್ತಾರೆ? ಕೇಳಿ.

ಶ್ರೀ ಸುಧಾಕರ ಚತುರ್ವೇದಿಯವರ ಸಂದರ್ಶನ

ಮೂರ್ಖ ಜನರು ನಾಶವಾದಾರೇ ಹೊರತು ಬಾಗುವುದಿಲ್ಲ

ನಮಂತಿ ಫಲಿತಾ ವೃಕ್ಷಾ:|

ನಮಂತಿ ಬುಧಾ ಜನಾ: |
ಶುಷ್ಕ ಕಾಷ್ಠಾನಿ ಮೂರ್ಖಾಶ್ಚ|

ಭಿದ್ಯಂತೇನ ನಮಂತಿಚ||
ಹಣ್ಣು ಬಿಟ್ಟ ಮರಗಳು ಬಾಗುತ್ತವೆ.ವಿದ್ವಾಂಸರಾದ ಜನರು ವಿನಯದಿಂದಬಾಗುತ್ತಾರೆ. ಒಣಕಡ್ಡಿಗಳು ಮುರಿದುಹೋಗುತ್ತವೆ. ಬಾಗುವುದಿಲ್ಲ. ಅಂತೆಯೇ ಮೂರ್ಖ ಜನರು ನಾಶವಾದಾರೇ ಹೊರತು ಬಾಗುವುದಿಲ್ಲ.