Pages

Saturday, May 30, 2015

ವೇದ ಚಿಂತನಗೋಷ್ಠಿ:

ವಿಶೇಷ ಅಗ್ನಿಹೋತ್ರ :
 ವೇದಭಾರತಿಯ ಸದಸ್ಯರಿಂದ

ವೇದ ಚಿಂತನಗೋಷ್ಠಿ:
 ವೇದಾಧ್ಯಾಯೀ ಶ್ರೀ ಸುಧಾಕರಶರ್ಮರಿಂದ

ಸ್ಥಳ: ವಂದೇಮಾತರಮ್ ಹೋಟೆಲಿನ ಕಾನ್ಫೆರೆನ್ಸ್ ಹಾಲ್, ಇಸ್ಕಾನ್ ಸಮೀಪ, ರಾಜಾಜಿ ನಗರ,  ಬೆಂಗಳೂರು

ಸಮಯ : 31.5.2015 ಭಾನುವಾರ ಬೆಳಿಗ್ಗೆ 9.30 ರಿಂದ ನಧ್ಯಾಹ್ನ 4.00 ರ ವರಗೆ

 ಸಂಜೆ 5.00 ಕ್ಕೆ :  ಪಂಡಿತ್ ಸುಧಾಕರಚತುರ್ವೇದಿಗಳ ಭೇಟಿ-ಅವರ ಮನೆಯಲ್ಲಿ

ಹೆಚ್ಚಿನ ಮಾಹಿತಿ ಪಡೆಯಲು -ಹರಿಹರಪುರಶ್ರೀಧರ್, ಸಂಯೋಜಕ, ವೇದಭಾರತೀ, ಹಾಸನ 

ಮೊಬೈಲ್:  9663572406 ಸಂಪರ್ಕಿಸಿ