Pages

Monday, October 11, 2010

ಸಾರ್ಥಕ ಬದುಕು





ಬೆಂಗಳೂರಿನ ಭವತಾರಿಣಿ ಆಶ್ರಮದ ಪೂಜ್ಯ ವಿವೇಕಮಯೀ ಮಾತಾಜಿ ಯವರ ಎರಡುದಿನದ ಉಪನ್ಯಾಸ ಕಾರ್ಯಕ್ರಮವು ನವರಾತ್ರಿ ಪ್ರಯುಕ್ತ ಹಾಸನದಲ್ಲಿ ನಡೆಯಿತು. ಕವಿ ನಾಗರಾಜ್ ಮತ್ತು ನಾನು ಆಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ನಿನ್ನೆ ಮಾತಾಜಿಯವರು ಮಾತನಾಡಿದ ವಿಷಯ " ಸಾರ್ಥಕ ಬದುಕು". ಉಪನ್ಯಾಸವನ್ನು ನಾವು ಕೇಳಿ ಆನಂದಪಟ್ಟ ಮೇಲೆ ವೇದಸುಧೆಯ ಅಭಿಮಾನಿಗಳಿಗೆ ಕೇಳಿಸ ಬೇಡವೇ? ಆ ಪ್ರಯತ್ನ ಮಾಡಿರುವೆವು. ಉಪನ್ಯಾಸವನ್ನು ಬರಹ ರೂಪಕ್ಕೆ ತರಲು ಸಮಯದ ಅಭಾವವಿದೆ. ಬಿಡುವು ಮಾಡಿಕೊಂಡು ಕೇಳಿ. ಕೇಳಿದ್ದು ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ.

ಅಧ್ಯಯನ-ಅಧ್ಯಾಪನ, ಯಜನ-ಯಾಜನ

ವೇದದ ಅಧ್ಯಯನ-ಅಧ್ಯಾಪನ, ಯಜನ-ಯಾಜನ-ಈ ವಿಚಾರಗಳ ಬಗ್ಗೆ ಸುಧಾಕರ ಶರ್ಮರು ಇಲ್ಲಿ ವಿವರಿಸಿದ್ದಾರೆ.