





"ಎಲ್ಲರಿಗಾಗಿ ವೇದ" - ಇದು ನಮ್ಮ ಉದ್ದೇಶ. ಅದಕ್ಕಾಗಿ ಯಾವ ಜಾತಿ-ಮತ-ಪಂಥ ಭೇದವಿಲ್ಲದೆ ನಿತ್ಯವೂ ಅಗ್ನಿಹೋತ್ರ. ಪೂಜ್ಯ ಚಿದ್ರೂಪಾನಂದ ಸ್ವಾಮೀಜಿಯವರ ಕಲ್ಪನೆಗೆ ಒತ್ತಾಸೆಯಾಗಿ ನಿಂತು ಸಾವಿರಜನರಿಂದ ನಡೆಯುವ ಸಾಮೂಹಿಕ ಅಗ್ನಿಹೋತ್ರದಲ್ಲಿ ಪಾಲ್ಗೊಳ್ಳಲಿಚ್ಚಿಸುವ ಎಲ್ಲರಿಗೂ ಅಗ್ನಿಹೋತ್ರಮಂತ್ರ ಕಲಿಸಿಕೊಡಲು ವೇದಭಾರತಿಯು ಚಿಂತನೆ ನಡೆಸಿದೆ. ಆಸಕ್ತರು vedasudhe@gmail.com ಸಂಪರ್ಕಿಸಲು ಮನವಿ.