ಓಂ
ಪೂಜ್ಯ ಸ್ವಾಮಿ ಚಿದ್ರೂಪಾನಂದರ
ಮಾರ್ಗದರ್ಶನದಲ್ಲಿ ರಾಜ್ಯಮಟ್ಟದಲ್ಲಿ ನಡೆಯಲಿರುವ
"ಸಾಮೂಹಿಕ ಬೃಹತ್ ಅಗ್ನಿಹೋತ್ರ
ಮತ್ತು
"ಎಲ್ಲರಿಗಾಗಿ ವೇದ"
ಕಾರ್ಯಕ್ರಮದ " ಪೂರ್ವಭಾವಿ ಸಭೆ"


ಸಭೆಯು ನಡೆಯುವ ಸ್ಥಳ : ಈಶಾವಾಸ್ಯಮ್ ,ಹೊಯ್ಸಳನಗರ, ಹಾಸನ
ದಿನಾಂಕ : 14.9.2014 ಭಾನುವಾರ ಸಂಜೆ 6.00 ಕ್ಕೆ
ವಿ.ಸೂ: ವೇದಭಾರತಿಯ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ
ಆರಂಭವಾಗುವುದರಿಂದ ಹತ್ತು ನಿಮಿಷ ಮುಂಚಿತವಾಗಿ ಬನ್ನಿ