///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Wednesday, June 14, 2017
Saturday, April 22, 2017
Sunday, April 2, 2017
ಹಾಸನದಲ್ಲಿ ನೂತನ ಯೋಗ ಕೇಂದ್ರ ಶುಭಾರಂಭ
ಹಾಸನ ನಗರದ ಅಶೋಕ ನಗರ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಕಡಗೋಲು ಶ್ರೀ ಕೃಷ್ಣ ದೇವಾಲಯದಲ್ಲಿ ನೂತನ ಯೋಗ ಕೇಂದ್ರ ಆರಂಭ. ತನ್ನಿಮಿತ್ತ ರಾಷ್ಟ್ರ ಯಜ್ಞ .

ಶ್ರೀಧರ್ ಪ್ರಾಸ್ತಾವಿಕ ನುಡಿ

ನಗರ ಯುವ ಪ್ರಭಾರಿ ಶ್ರೀ ಮಂಜು ಅವರಿಂದ ಯೋಗಾಭ್ಯಾಸ ತರಗತಿ,

ದೇವಾಲಯ ಸಮಿತಿಅಧ್ಯಕ್ಷರಾದ ಶ್ರೀ ಗೋವಿಂದ ರಾಜಶ್ರೇಷ್ಠಿಯವರಿಂದ ಉದ್ಘಾಟನಾ ನುಡಿ ಜಿಲ್ಲಾ ಪರಿಷತ್ ಭೂತಪೂರ್ವ ಅಧ್ಯಕ್ಷರಾ ಶ್ರೀ ಅಣ್ಣಪ್ಪಶೆಟ್ಟರು ಮತ್ತು ಬಡಾವಣೆಯ ಯುವಶಕ್ತಿ ಸಂಘದ ಸದಸ್ಯರು







ಶ್ರೀಧರ್ ಪ್ರಾಸ್ತಾವಿಕ ನುಡಿ

ನಗರ ಯುವ ಪ್ರಭಾರಿ ಶ್ರೀ ಮಂಜು ಅವರಿಂದ ಯೋಗಾಭ್ಯಾಸ ತರಗತಿ,

ದೇವಾಲಯ ಸಮಿತಿಅಧ್ಯಕ್ಷರಾದ ಶ್ರೀ ಗೋವಿಂದ ರಾಜಶ್ರೇಷ್ಠಿಯವರಿಂದ ಉದ್ಘಾಟನಾ ನುಡಿ ಜಿಲ್ಲಾ ಪರಿಷತ್ ಭೂತಪೂರ್ವ ಅಧ್ಯಕ್ಷರಾ ಶ್ರೀ ಅಣ್ಣಪ್ಪಶೆಟ್ಟರು ಮತ್ತು ಬಡಾವಣೆಯ ಯುವಶಕ್ತಿ ಸಂಘದ ಸದಸ್ಯರು






Friday, March 31, 2017
ಅರ್ಥ ಪೂರ್ಣ ರಾಷ್ಟ್ರೀಯ ಮಹಿಳಾ ದಿನಾಚರಣೆ

ದಿನಾಂಕ 31.3.2017 ಶುಕ್ರವಾರ ಸಂಜೆ 6.00 ಗಂಟೆಗೆ ಹಾಸನದ pwd ರಾಮಮಂದಿರದಲ್ಲಿ ನಡೆದ ಮಹಿಳಾ ದಿನಾಚರಣೆ



Subscribe to:
Posts (Atom)