ಸಿರಿ ಭೂವಲಯದ ಸಂಶೋಧನೆಯಲ್ಲಿ ತೊಡಗಿರುವ  ಶ್ರೀ ಸುಧಾರ್ಥಿಯವರನ್ನು ನಾಳೆ ಭೇಟಿಮಾಡುವ ಕಾರ್ಯಕ್ರಮವಿದೆ. ಇದೇ ಶುಕ್ರವಾರ ವೇದಾಧ್ಯಾಯೀ ಸುಧಾಕರ ಶರ್ಮರು ಹಾಸನಜಿಲ್ಲೆಯ ಅರಕಲಗೂಡಿನಲ್ಲಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಳ್ಳಲಿರುವರು . ಆ ಕಾರ್ಯಕ್ರಮದ ವೀಡಿಯೋ ವರದಿ ಹಾಗೂ  ವೇದದ ವಿಚಾರದಲ್ಲಿ ಶ್ರೀ ಶರ್ಮರೊಡನೆ ಸ್ಥಳೀಯ ಪತ್ರಿಕೆ ಜನಮಿತ್ರದ ಸಂಪಾದಕರು ಸಂದರ್ಶನ ನಡೆಸುವರು. ಇದೆಲ್ಲವೂ ವೇದಸುಧೆಯಲ್ಲಿ ಪ್ರಕಟವಾಗಲಿವೆ.
 
 
No comments:
Post a Comment