Pages

Tuesday, February 8, 2011

ಲೇಖನವನ್ನು ಓದಲು ಸಮಸ್ಯೆ ಇದೆಯೇ?

ಶ್ರೀ ಕವಿ ಸುರೇಶ್  "ವಿನಾ ದೈನ್ಯೇನ ಜೀವನಂ......." ಲೇಖನವನ್ನು ನಿನ್ನೆ ಪ್ರಕಟಿಸಿದ್ದಾರೆ. ನನ್ನಲ್ಲಿ ನುಡಿ ಮತ್ತು ಬರಹ ಎರಡೂ ಅನುಕೂಲಗಳಿರುವುದರಿಂದ ನಾನು ಈ ಲೇಖನವನ್ನು ಓದಲು ಸಾಧ್ಯವಾಯ್ತು. ನನಗೆ ಯಾವ ತಪ್ಪೂ ಕಾಣಲಿಲ್ಲ. ಆದರೆ ಮಿತ್ರರಾದ ಶ್ರೀ ಜಗದೀಶ್ ಇವರು ಲೇಖನವನ್ನು ಓದಲು ಸಾಧ್ಯವಾಗಿಲ್ಲ. ಕಾರಣ ಬಹುಶ:  ಸುರೇಶ್ ಅವರು ನುಡಿಯಲ್ಲಿ ಬರೆದಿದ್ದಿರಬಹುದು. ಜಗದೀಶ್ ರವರು ನನಗೆ ತಿಳಿಸಿದಮೇಲೆ  ಅದೇ ಬರಹವನ್ನು ಯೂನಿಕೋಡ್ ಗೆ ಕನ್ವರ್ಟ್ ಮಾಡಿ ಹಾಕಿರುವೆ. ಈಗ ಓದಲು ಸಾಧ್ಯವಾಗಬಹುದು. ಈ ರೀತಿಯ ಸಮಸ್ಯೆಯಾದಾಗ ಕೂಡಲೇ ವೇದಸುಧೆಗೆ ಒಂದು ಮೇಲ್ ಕಳಿಸಿದರೆ ನನ್ನ ಗಮನಕ್ಕೆ ಬಂದಕೂಡಲೇ ಸರಿಪಡಿಸುವೆ. ವೇದಸುಧೆಯ ಅಭಿಮಾನಿಗಳು ಸಮಸ್ಯೆಗಳೆದುರಾದರೆ ದಯಮಾಡಿ ವೇದಸುಧೆಯ ಗಮನಕ್ಕೆ ತನ್ನಿ.

No comments:

Post a Comment