Pages

Thursday, July 7, 2011

ಕೈವಲ್ಯೋಪನಿಷತ್ ಆಧಾರಿತ ಧ್ಯಾನ


ಹಾಸನದ ಶ್ರೀ ಶಂಕರ ಮಠದಲ್ಲಿ ಇತ್ತೀಚಿಗೆ ತಿಪಟೂರಿನ ಶ್ರೀ ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯ ರಿಂದ ಕೈವಲ್ಯೋಪನಿಷತ್ ಆಧಾರಿತ ಧ್ಯಾನದ ತರಗತಿ ನಡೆಯಿತು. ಐದು ದಿನಗಳು ನಡೆದ ತರಗತಿಯಲ್ಲಿ ನಾನು ನಾಲ್ಕು ದಿನ ಪಾಲ್ಗೊಂಡಿದ್ದೆ. ಎರಡು ದಿನಗಳ ಧ್ಯಾನದ ಪ್ರವಚನ ರೆಕಾರ್ಡ್ ಆಗಿದೆ. ಅದನ್ನಿಲ್ಲಿ ಪ್ರಕಟಿಸಿರುವೆ. ನೀವು ಇದನ್ನು ಡೌನ್ ಲೋಡ್ ಮಾಡಿಕೊಂಡು ಪ್ಲೇಯರ್ ನಲ್ಲಿ ಹಾಕಿ ಪ್ಲೇ ಮಾಡುತ್ತಾ ಕಣ್ಮುಚ್ಚಿ ಕುಳಿತು ಇದರ ಸವಿ ಅನುಭವಿಸಬಹುದು. ಮನಸ್ಸನ್ನು ಪ್ರಶಾನ್ತಗೊಳಿಸಬಲ್ಲ ಇಂತಹ ಧ್ಯಾನದಿಂದ ನಿಜಕ್ಕೂ ಉಪಯೋಗವಾಗುತ್ತದೆ. ಮಾತುಗಳು ನಿಧಾನಗತಿಯಲ್ಲಿರುತ್ತದೆ. ತಾಳ್ಮೆ ಇರಲಿ.

No comments:

Post a Comment