Pages

Thursday, October 27, 2011

" ಈಶಾವಾಸ್ಯಂ" ಗೃಹ ಪ್ರವೇಶೋತ್ಸವ



ವೇದಸುಧೆಯ ಆತ್ಮೀಯ ಅಭಿಮಾನಿಗಳೇ ,
ಹಾಸನದಲ್ಲಿ ನೂತನವಾಗಿ ನಿರ್ಮಿಸಿರುವ " ಈಶಾವಾಸ್ಯಂ" ಗೃಹದ ಪ್ರವೇಶೋತ್ಸವದ ವಿವರಗಳು ಕೆಳಕಂಡಂತಿವೆ. ನಮ್ಮ ವಾಸದ ಜೊತೆಗೆ ಸತ್ಸಂಗಗಳಿಗಾಗಿಯೇ ಒಂದು ಪ್ರತ್ಯೇಕ ವ್ಯವಸ್ಥೆಯನ್ನು ಭಗವತ್ ಕೃಪೆಯಿಂದ ಮಾಡಲಾಗಿದೆ. ಪ್ರತ್ಯೇಕ ಆಮಂತ್ರಣ ಮುದ್ರಿಸಿ ಅಂಚೆಯಲ್ಲಿ ಕಳುಹಿಸಲೂ ಕೂಡ ಸಮಯಾವಕಾಶವಿಲ್ಲವಾಗಿದೆ. ತಾವು ಇದನ್ನೇ ನನ್ನ ವೈಯಕ್ತಿಕ ಆಮಂತ್ರಣ ವೆಂದು ಭಾವಿಸಿ ಬಂದು ಹರಸಬೇಕೆಂದು ವಿನಂತಿಸುವೆ.
ತಮ್ಮ ವಿಶ್ವಾಸಿ
-ಹರಿಹರಪುರ ಶ್ರೀಧರ್
ಸಂಪಾದಕ ,ವೇದಸುಧೆ
---------------------------------------------------------------------------
ದಿನಾಂಕ: 2.11.2011 ಬುಧವಾರ

ಪ್ರವೇಶ : ಬೆ.9.30 ರಿಂದ 10.00


ಸಮಾಜ ಸ್ಮರಣೆ:12.00 ರಿಂದ 1.30
ಉಪಸ್ಥಿತಿ: ಮಾನ್ಯ ಶ್ರೀ ಸು.ರಾಮಣ್ಣ , ಜ್ಯೇಷ್ಠ ಪ್ರಚಾರಕರು. ರಾ.ಸ್ವ.ಸಂಘ
ಸಾನ್ನಿಧ್ಯ: ಪೂಜ್ಯ ಮಾತಾಜಿ ವಿವೇಕಮಯೀ ,ಭವತಾರಣಿ ಆಶ್ರಮ, ಬೆಂಗಳೂರು  

ವೈಯೋಲಿನ್ ವಾದನ ಕಛೇರಿ: ಮದ್ಯಾಹ್ನ 4:00 ರಿಂದ
ಡಾ|| ಬಿ.ಎಸ್.ಆರ್.ದೀಪಕ್ ಶಿವಮೊಗ್ಗ ಮತ್ತು ವೃಂದ ದಿಂದ
--------------------------------------------------------------------------------------------

"ಈಶಾವಾಸ್ಯಮ್"   ಗೃಹಪ್ರವೇಶ ಸಂದರ್ಭದಲ್ಲಿ ಹಾಸನದ ಶ್ರೀ ಶಂಕರ  ಮಠದಲ್ಲಿ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮಗಳು:

1.11.2011 ಮಂಗಳವಾರ ಸಂಜೆ 6.00 ಕ್ಕೆ:
ಪೂಜ್ಯ  ಅಧ್ವಯಾ ನಂದೇ೦ದ್ರ ಸರಸ್ವತೀ ಸ್ವಾಮೀಜಿ, ಅಧ್ಯಾತ್ಮ ಪ್ರಕಾಶ ಕಾರ್ಯಾಲಯ, ಹೊಳೆ ನರಸೀಪುರ 

2.11.2011 ಬುಧವಾರ ಸಂಜೆ 6.00 ಕ್ಕೆ:
ಪೂಜ್ಯ ಮಾತಾಜಿ ವಿವೇಕಮಯೀ ,ಭವತಾರಣಿ ಆಶ್ರಮ, ಬೆಂಗಳೂರು

3.11.2011 ಗುರುವಾರ ಸಂಜೆ 6.00 ಕ್ಕೆ:
ಪೂಜ್ಯ ನಿರ್ಭಯಾ ನಂದ ಸರಸ್ವತೀ ಸ್ವಾಮೀಜಿ,
ಶ್ರೀ ರಾಮಕೃಷ್ಣ -ವಿವೇಕಾನ೦ದಾಶ್ರಮ ,ಗದಗ್ ಮತ್ತು ಬಿಜಾಪುರ 
ಶ್ರೀ ವೀರೆಶಾನಂದ ಸರಸ್ವತೀ ಸ್ವಾಮೀಜಿ,
ಶ್ರೀ ರಾಮಕೃಷ್ಣ -ವಿವೇಕಾನ೦ದಾಶ್ರಮ,ತುಮಕೂರು 


ತಮಗೆ ಆದರದ ಸ್ವಾಗತ
-ಹರಿಹರಪುರ ಶ್ರೀಧರ್
---------------------------------------------------------------------------------------


1 comment:

  1. ಈಶಾವಾಸ್ಯಮ್ - ಶ್ರೀಧರವಾಸ್ಯಮ್ - ಶುಭಸ್ಯ ಶೀಘ್ರಮ್!

    ReplyDelete