Pages

Thursday, February 16, 2012

ಅವಧಾನಿಗಳಿಂದ ಉಪನ್ಯಾಸ !

ಅವಧಾನಿಗಳಿಂದ ಉಪನ್ಯಾಸ !

ಭಾರತೀಯ ಸಂಸ್ಕೃತಿಯ ಬಗ್ಗೆ ಮೂರು ದಿನಗಳ ಸಂಜೆಯಲ್ಲಿ ಅವಧಾನಿಗಳಿಂದ ಉಪನ್ಯಾಸ ರಸದೌತಣ: ಬೆಂಗಳೂರು ನಗರ ನಿವಾಸಿಗಳು, ಅಲ್ಲದೇ ಬೇರೇ ಊರಲ್ಲಿರುವ ಆಸಕ್ತರು-ಅವಕಾಶ ಇರುವವರು ಉಪನ್ಯಾಸ ಕೇಳಬಹುದಾಗಿದೆ.
ಗುದ್ದಾಟ ಗಂಧದೊಡನೆ ಆದರೆ ಗಂಧ ಸಿಗದಿದ್ದರೆ ಗಂಧದ ಗಾಳಿಯಲ್ಲಿರುವ ಗಂಧವಾದರೂ ಸಿಕ್ಕೀತು ಎಂಬುದು ಅನಿಸಿಕೆ. ಜ್ಞಾನದಾಹಿಗಳಿಗೆ ಅಪೂರ್ವ ಸುಸಂಧಿ ಇದೆಂದರೆ ತಪ್ಪಾಗಲಿಕ್ಕಿಲ್ಲ. ವೇದಸುಧೆ ಬಳಗ ಇದರ ಪ್ರಯೋಜನ ಪಡೆಯಲೆಂಬ ಅಭಿಲಾಷೆಯಿಂದ ಇಲ್ಲಿ ಆಮಂತ್ರಣವನ್ನು ಪ್ರಕಟಿಸಿದ್ದೇನೆ.


[ಚಿತ್ರದಮೇಲೆ ಕ್ಲಿಕ್ಕಿಸಿ ಹಿಗ್ಗಿಸಿ ಓದಬಹುದಾಗಿದೆ ]

ಸ್ವಾಗತ ಮತ್ತು ಧನ್ಯವಾದಗಳೊಂದಿಗೆ ವಿ.ಆರ್.ಭಟ್

No comments:

Post a Comment