Pages

Tuesday, August 21, 2012

ಎಲ್ಲ ಅನರ್ಥಗಳಿಗೂ ಹಣವು ಕಾರಣ


ಪೂಜ್ಯತೇ ಯದಪೂಜ್ಯೋಪಿ ಯದಗಮ್ಯೋಪಿ ಗಮ್ಯತೇ ।
ವಂದ್ಯತೇ ಯದವಂದ್ಯೋಪಿ ಸ ಪ್ರಭಾವೋ ಧನಸ್ಯ ಚ ॥

ಪೂಜೆಗೆ ಅನರ್ಹನಾದವನನ್ನು  ಪೂಜಿಸಿದರೆ,   ಯಾರಲ್ಲಿಗೆ ಹೊಗಬಾರದೋ ಅವನಲ್ಲಿಗೆ ಹೋದರೆ, ಯಾರಿಗೆ ನಮಿಸ ಬಾರದೋ ಅವನಿಗೆ ನಮಿಸಿದರೆ ಅದಕ್ಕೆ ಹಣದ ಪ್ರಭಾವವೇ ಕಾರಣ. ಎಲ್ಲ ಅನರ್ಥಗಳಿಗೂ ಹಣವು ಕಾರಣವಾಗಿದೆ.
--

No comments:

Post a Comment