Pages

Thursday, September 12, 2013

ವೇದೋಕ್ತ ಜೀವನಶಿಬಿರ


ವೇದಸುಧೆಯ ಅಭಿಮಾನಿಗಳಲ್ಲಿ  ಮನವಿ. ವೇದೋಕ್ತ ಜೀವನಶಿಬಿರವು ಯಶಸ್ವಿಯಾಗಿ ಮುಗಿದ ನಂತರ ಶ್ರೀ ಸುಧಾಕರಶರ್ಮರ  ಮಾತುಗಳನ್ನು ನಿಮಗೆ ಪೂರ್ಣವಾಗಿ ಕೇಳಿಸಲು ಸಾಧ್ಯವಾಗಿಲ್ಲ. ಎಲ್ಲಾ ಉಪನ್ಯಾಸಗಳನ್ನೂ ರೆಕಾರ್ಡ್ ಮಾಡಲಾಗಿದೆ. ಅದರ ಎಡಿಟಿಂಗ್ ಆಗಬೇಕಾಗಿದೆ. ಆದರೆ ಈ ಕೆಲಸದ ನಡುವೆಯೇ ನನಗೂ ಮತ್ತು ಕವಿನಾಗರಾಜರಿಗೂ ವಿವೇಕಾನಂದ 150ನೇ ಜನ್ಮ ವರ್ಷ ಆಚರಣೆಯ ಜಿಲ್ಲಾ ಸಮಿತಿಯ ಹೊಣೆ ಕೂಡ ಇದೆ. ಈ ಕಾರ್ಯಕ್ರಮಗಳಿಗೂ ಗಮನ ಕೊಡಲೇ ಬೇಕಾದ್ದರಿಂದ ನಾವು ವೇದಸುಧೆಯಲ್ಲಿ ಶರ್ಮರ ಉಪನ್ಯಾಸಗಳನ್ನು ಪ್ರಕಟಿಸಲು ಸ್ವಲ್ಪ ತಡವಾಗುತ್ತಿದೆ, ಆದರೂ ಅವಕಾಶ ಮಾಡಿಕೊಂಡು ಪ್ರಕಟಿಸುತ್ತೇವೆ. ನಿಧಾನಕ್ಕಾಗಿ ಕ್ಷಮೆ ಇರಲಿ.

No comments:

Post a Comment