Pages

Tuesday, August 19, 2014

ವೇದಭಾರತೀ ದ್ವಿತೀಯ ವಾರ್ಷಿಕೋತ್ಸವದ ಕೆಲವು ದೃಶ್ಯಗಳು

ವೇದತರಂಗ ಸಂಪಾದಕರಾದ ಶ್ರೀ ಶ್ರುತಿಪ್ರಿಯರಿಗೆ ಶ್ರೀ ಜ.ಹೋ.ನಾರಾಯಣ ಸ್ವಾಮಿಯವರಿಂದ ಮಾಲಾರ್ಪಣೆ



ಸಾಮಾಜಿಕ ಸಾಮರಸ್ಯ ಮತ್ತು ವೇದ ಘೋಷ್ಠಿಯನ್ನು ನಿರ್ವಹಿಸುತ್ತಿರುವ ಶ್ರೀ ಬೈರಪ್ಪ

ಸಾಮಾಜಿಕ ಸಾಮರಸ್ಯ ಮತ್ತು ವೇದ ಘೋಷ್ಠಿಯಲ್ಲಿ ಶ್ರೀ ಶಂಕರಪ್ಪನವರು

ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ  ಏಕಲ್ ಕಾರ್ಯದರ್ಶಿ ಶ್ರೀ ನಂದಕುಮಾರ್,ಅಧ್ಯಕ್ಷರಾದ ಶ್ರೀ ರಾಕೇಶ್ ಮತ್ತು ವೇದಭಾರತಿಯ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್

ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ  ಶ್ರೀ ಸು.ರಾಮಣ್ಣನವರು

ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ  ಏ॑ಕಲ್ ವಿದ್ಯಾಲಯದ ಅಧ್ಯಕ್ಷರಾದ ಶ್ರೀ ರಾಕೇಶ್

ಏಕಲ್ ವಿದ್ಯಾಲಯದ ಆಚಾರ್ಯರಿಗಾಗಿ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ  ಏ॑ಕಲ್ ವಿದ್ಯಾಲಯದ ಕಾರ್ಯದರ್ಶಿ ನಂದಕುಮಾರ್

ಸಮಾಜ ಮತ್ತು ನಾನು ಘೋಷ್ಠಿಯ ನಿರ್ವಹಣೆ ಶ್ರೀಮತಿ ಪ್ರೇಮಾಭಗಿನಿಯವರಿಂದ

ಸಮಾಜ ಮತ್ತು ನಾನು ಘೋಷ್ಠಿಯಲ್ಲಿ ಶ್ರೀ ಸು.ರಾಮಣ್ಣ ಮತ್ತು ಶ್ರೀಮತಿ ಲೀಲಾವತಿ


ಮಹಿಳೆ ಮತ್ತು ವೇದ ಘೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ವಿಜಯಕುಮಾರಿ ಶ್ರೀ ಕುಶಲ ಮತ್ತು ಶ್ರೀಮತಿ ರೇಣುಕಾ ಪ್ರಭು

ಕು|| ಅಕ್ಷತಾ ರಾಮಕೃಷ್ಣ ರಿಂದ ಭರತನಾಟ್ಯ



ನಮ್ಮ ಮನೆ ಗೋಷ್ಠಿಯಲ್ಲಿ  ಶ್ರೀ ಜಜಗಧೀಶ್, ಶ್ರೀ ಸು.ರಾಮಣ್ಣ ಮತ್ತು ಶ್ರೀ ಕೆ.ಪಿ.ಎಸ್.ಪ್ರಮೋದ್



ಸತ್ಸಂಗ ಗೋಷ್ಠಿಯಲ್ಲಿ  ಶ್ರೀ ವೆಂಕಟೆಶಮೂರ್ತಿ. ಶ್ರೀ ವಿ.ನಾ.ಶರ್ಮ ಮತ್ತು ಶ್ರೀ ಪ್ರಕಾಶ್.ಎಸ್.ಯಾಜಿ


ಚಿಂತನ ಗೋಷ್ಠಿಯಲ್ಲಿ ಶ್ರೀ ಕವಿನಾಗರಾಜ್, ಶ್ರೀ ಶ್ರೀನಿವಾಸ, ಶ್ರೀ ವಸಂತ್ ಕುಮಾರ್ ಪೆರ್ಲಾ ಮತ್ತು ಶ್ರೀ ಅಶೋಕ್ ಕುಮಾರ್

ಕು|| ಸಹನಾ ವೃಂದದವರಿಂದ ವೀಣಾ-ವೇಣುವಾದನ ಕಛೇರಿ.


ಸಮಾರೋಪ ಸಮಾರಂಭದಲ್ಲಿ ಡಾ. ಪ್ರಸನ್ನ ಎನ್.ರಾವ್


ಸಮಾರೋಪ ಸಮಾರಂಭದಲ್ಲಿ ಶ್ರೀ ಸಿ.ಎಸ್.ಕೃಷ್ಣಸ್ವಾಮಿ


No comments:

Post a Comment