ತರಂಗ ಪತ್ರಿಕೆಯಲ್ಲಿನ ಅವರ ಬರಹವನ್ನು ತೋರಿಸುತ್ತಾ ವಿವರಣೆ ಕೊಡುತ್ತಿರುವ ಡಾ|| ಶ್ರೀವತ್ಸ.ಎಸ್. ವಟಿ, ಜೊತೆಯಲ್ಲಿ ಹೊಯ್ಸಳ ಟೂರಿಸಮ್ ಪತ್ರಿಕೆಯ ವ್ಯವಸ್ಥಾಪಕರಾದ ಶ್ರೀ ದಾಸೇಗೌಡ.
ಅಂತರ್ಜಾದಲ್ಲೂ ಒಂದಷ್ಟಿದೆ. ನೋಡಿ: http://en.wikipedia.org/wiki/Siribhoovalaya
///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Nice information
ReplyDeleteಕುತೂಹಲಕಾರಿಯಾಗಿದೆ. ಅವಕಾಶವಾದರೆ ಭೇಟಿಯಾಗಬೇಕು.
ReplyDeleteಡಾ|| ಗುರುಮೂರ್ತಿ, ಹಾಗೂ ಶ್ರೀ ನಾಗರಾಜ್
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು.
ಸರ್ ನಮಸ್ಕಾರ.
ReplyDeleteತರಂಗದಲ್ಲಿ ಸಿರಿಭೂವಲಯದ ಲೇಖನ ೨-೩ ವಾರ ಮಾತ್ರ ಓದಿದ್ದೆ. ಮತ್ತೆ ನನಗೆ ತರಂಗ ಓದಲು ಆಗಿರಲಿಲ್ಲ. ಕುತೂಹಲಭರಿತವಾದುದು ಸಿರಿಭೂವಲಯ ಎಂದು ಮಾತ್ರ ಬಲ್ಲೆ.
ಧನ್ಯವಾದಗಳು.
ನೈಸ್ info
ReplyDeleteNice Information !
ReplyDeleteನಾಳೆ ಸುಧಾರ್ಥಿಯವರನ್ನು ಭೇಟಿಯಾಗುತ್ತಿರುವೆ.ಇನ್ನೊಂದಿಷ್ಟು ಮಾಹಿತಿ ಲಭ್ಯವಾಗಬಹುದು, ಬರೆಯುವೆ ಅಥವಾ ಆಡಿಯೋ ಕ್ಲಿಪ್ ಹಾಕುವೆ.ಶ್ರೀ ಚಂದ್ರಶೇಖರ್,ಶ್ರೀ ಸೀತಾರಾಮ್ ಮತ್ತು ಭಟ್ಟರೇ ನಿಮಗೆ ಧನ್ಯವಾದಗಳು.
ReplyDeleteThis comment has been removed by the author.
ReplyDelete