Pages

Sunday, October 3, 2010

ಶ್ರೀ ಶಾರದಾ ಶರನ್ನವರಾತ್ರಿ ಉಪನ್ಯಾಸ ಕಾರ್ಯಕ್ರಮಗಳು


ಹಾಸನದ ಶ್ರೀ ಶಂಕರ ಮಠದ ಧರ್ಮಾಧಿಕಾರಿಗಳಾದ ಶ್ರೀ ಶ್ರೀಕಂಠಯ್ಯನವರು ಶಂಕರಮಠದಲ್ಲಿ ನಡೆಯುವ ಶ್ರೀ ಶಂಕರ ಜಯಂತಿ ಹಾಗೂ ನವರಾತ್ರಿ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಉತ್ತಮವದ ಉಪನ್ಯಾಸಗಳನ್ನೂ ಹಲವು ವರ್ಷಗಳಿಂದ ನಡೆಸುತ್ತಾ ಬಂದಿರುತ್ತಾರೆ. ಕಳೆದ ೨-೩ ವರ್ಷಗಳಿಂದ ವೇದಾಧ್ಯಾಯೀ ಸುಧಾಕರ ಶರ್ಮರು ವೇದದ ವಿಚಾರವಾಗಿ ಉಪನ್ಯಾಸಗಳನ್ನು ಮಾಡಿದರೆ ಮಾತಾಜಿ ವಿವೇಕಮಯೀ ಇವರು ನಮ್ಮೊಳಗಿರುವ ಚೈತನ್ಯದ ಜಾಗೃತಿಯ ಬಗ್ಗೆ ಉತ್ತಮ ಉಪನ್ಯಾಸಗಳನ್ನು ಮಾಡುತ್ತಿದ್ದಾರೆ. ವೇದಸುಧೆಯ ಅಭಿಮಾನಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.
ಶೃಂಗೇರಿ ಶ್ರೀ ಶಂಕರ ಮಠ, ಹಾಸನ
ಶ್ರೀ ಶಾರದಾ ಶರನ್ನವರಾತ್ರಿ ಉಪನ್ಯಾಸ ಕಾರ್ಯಕ್ರಮಗಳು
ದಿನಾಂಕ 7.10.2010 ರಿಂದ 17.10.2010 ರವರಗೆ
ಸಂಜೆ 6.00 ರಿಂದ 7.30
ದಿನಾಂಕ
ಉಪನ್ಯಾಸಕರು
ವಿಷಯ
7,8,9
ಶ್ರೀ ಶ್ರೀ ಪರಮನಂದ ಭಾರತೀ ಸ್ವಾಮೀಜಿ, ಬೆಂಗಳೂರು
1]ಮಹಾ ತಪಸ್ವೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು
2]ಪುನರ್ಜನ್ಮ-ಒಂದು ಚಿಂತನೆ
10,11
ಪೂಜ್ಯ ಮಾತಾಜಿ ವಿವೇಕಮಯೀ,
ಭವತಾರಿಣಿ ಆಶ್ರಮ, ಬೆಂಗಳೂರು
1] ಜೀವನದ ಸಾರ್ಥಕತೆ
2] ಭಕ್ತಿ ಮಾರ್ಗ-ಶಂಕರರು ಕಂಡಂತೆ
12,13,
14,15
ವೇದಾಧ್ಯಾಯೀ
ಶ್ರೀ ಸುಧಾಕರ ಶರ್ಮ, ಬೆಂಗಳೂರು
ನಿತ್ಯ ಜೀವನದಲ್ಲಿ ವೇದಮಂತ್ರಗಳ ಪ್ರಭಾವ
[ಎಲ್ಲರಿಗಾಗಿ ವೇದ]
16,17
ಡಾ.ಸನತ್ ಕುಮಾರ್, ಮತ್ತೂರು
1] ಶಿವಾಪರಾಧ ಕ್ಷಮಾಪಣಾ ಸ್ತೋತ್ರ
2] ಅರ್ಧ ನಾರೀಶ್ವರ ಸ್ತೋತ್ರ
ಎಲ್ಲರಿಗೂ ಆದರಪೂರ್ಣ ಸ್ವಾಗತ
ಎಂ.ಎಸ್.ಶ್ರೀಕಂಠಯ್ಯ, ಧರ್ಮಾಧಿಕಾರಿಗಳು , ಶೃಂಗೇರಿ ಶ್ರೀ ಶಂಕರ ಮಠ, ಹಾಸನ

1 comment: