Pages

Thursday, November 11, 2010

ಅದ್ವೈತ-ದ್ವೈತ-ವಿಶಿಷ್ಟಾದ್ವೈತಗಳಲ್ಲಿನ ಮೂಲ ಆಶಯವೇನು?

ಹಾಸನದ ಶ್ರೀ ಶಂಕರಮಠದಲ್ಲಿ ನಡೆದ ಶ್ರೀ ಶಂಕರಜಯಂತಿ ಸಂದರ್ಭದಲ್ಲಿ ಶ್ರೀ ಸುಧಾಕರಶರ್ಮರು ೧೭.೫.೨೦೧೦ ರಂದು ಮಾಡಿದ ಉಪನ್ಯಾಸ-"ಮಣೀಷಾ ಪಂಚಕ"
ನಮ್ಮ ನಂಬಿಕೆಗಳನ್ನು ಬುಡಮೇಲು ಮಾಡುವಂತಹ ವಿಶ್ಲೇಷಣೆ, ಆದರೆ ಸಮಾಧಾನಕರವಾಗಿ ಮನದಟ್ಟು ಮಾಡುವ ಸರಳಮಾತುಗಳು.
ನಿಮಗೆ ಕೇವಲ ೩೦ ನಿಮಿಷಗಳ ಸಮಯ ಇದೆಯೇ? ಗಡಿ ಬಿಡಿಯಲ್ಲಿ ಕೇಳಬೇಡಿ. ಮಲಗುವಾಗಲಾದರೂ ಅರ್ಧ ಗಂಟೆ ಈಆಡಿಯೋ ಕೇಳಿ. ನಿಮ್ಮ ಮನದಲ್ಲಿ ಮೂಡುವ ಸಂಶಯಗಳನ್ನು ವೇದಸುಧೆಗೆ ಬರೆಯಿರಿ. ಶರ್ಮರಿಂದ ಸಮಾಧಾನಕರ ಉತ್ತರಪಡೆಯಿರಿ.

* ಶೂದ್ರರು ವೇದ ಪಠಣಮಾಡಬಾರದೇ?
* ಸ್ತ್ರೀಯರು ವೇದಪಠಣಮಾಡಬಾರದೆಂದು ಶ್ರೀಶಂಕರರು ಹೇಳಿದರೆ?
* ಅದ್ವೈತ-ದ್ವೈತ-ವಿಶಿಷ್ಟಾದ್ವೈತಗಳಲ್ಲಿನ ಮೂಲ ಆಶಯವೇನು?
* ಶ್ರೀ ಶಂಕರರ ಪರಕಾಯಪ್ರವೇಶ

No comments:

Post a Comment