Pages

Thursday, December 30, 2010

ವೇದಸುಧೆ ಬಳಗದ ಸಮಾಲೋಚನಾ ಸಭೆ


ಆತ್ಮೀಯರೇ,
ಬರುವ 30.01.2011 ರಂದು ಹಾಸನದಲ್ಲಿ  ನಡೆಯಲಿರುವ ವೇದಸುಧೆಯ ಪ್ರಥಮ ವಾರ್ಷಿಕೋತ್ಸವದ ವ್ಯವಸ್ಥೆಯ ಬಗ್ಗೆ ಸಮಾಲೋಚಿಸಲು ಸಭೆಯೊಂದನ್ನು ಬೆಂಗಳೂರಿನಲ್ಲಿ ದಿನಾಂಕ 2.1.2011 ರಂದು ಭಾನುವಾರ ಮಧ್ಯಾಹ್ನ 4.00 ಗಂಟೆಗೆ ಆಯೋಜಿಸಲಾಗಿದೆ.   ವೇದಸುಧೆಯ ಬಳಗದ ಸದಸ್ಯರು ಮತ್ತು ಅಭಿಮಾನಿಗಳು ಸಭೆಯಲ್ಲಿ ದಯಮಾಡಿ ಭಾಗವಹಿಸಿ ವಾರ್ಷಿಕೋತ್ಸವವನ್ನು ಯಶಸ್ಸುಗೊಳಿಸಲು ತಮ್ಮ  ಅಮೂಲ್ಯ ಸಲಹೆ-ಸಹಕಾರವನ್ನು ನೀಡಬೇಕೆಂದು ಕೋರುವೆ.
ಸ್ಥಳ: ವೇದಾಧ್ಯಾಯೀ ಸುಧಾಕರಶರ್ಮರ ನಿವಾಸ,  ನಂಬರ್-15 ಮೌಂಟ್ ಜಾಯ್ ರಸ್ತೆ, ಹನುಮಂತನಗರ, ಬೆಂಗಳೂರು-19
[ಗಣೇಶಭವನ್ ಬಸ್ ಸ್ಟಾಪ್ ಸಮೀಪ ಇರುವ ಸೌದೆ ಅಂಗಡಿಯ ಹಿಂಬಾಗ]
ಸಂಪರ್ಕ ದೂರವಾಣಿ: 08022421950,    9448842474,   9663572406

ವಂದನೆಗಳೊಡನೆ
-ಹರಿಹರಪುರ ಶ್ರೀಧರ್
ಸಂಪಾದಕ

1 comment: