ಪುರಂದರದಾಸ ಸೇವಾ ಮಂಡಳಿ ಹೊಸಪೇಟೆ ಅರ್ಪಿಸುತ್ತಿರುವ ದಾಸವಾಣಿ ಕಳೆದ 56 ವರ್ಷಗಳಿಂದ ಹಂಪೆ ಮತ್ತು ಹೊಸಪೇಟೆಯಲ್ಲಿ ನಿರಂತರವಾಗಿ ಸಂಗೀತ ಮಹೋತ್ಸವವು ನಡೆದು ಬರುತ್ತಿದೆ. ಮೊದಲ ಬಾರಿಗೆ ದಾಸವಾಣಿ 2010 ಬೆಂಗಳೂರಿನಲ್ಲಿ ನಡೆಯಿತು. ವಿನೂತನ ಮಾದರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರತಿ ದಾಸರ ನುಡಿಯ ನಂತರ ಅದರ ಅರ್ಥವನ್ನು ವೇದದ ಹಿನ್ನಲೆಯಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ್ ಶರ್ಮರು ತಿಳಿಸಿಕೊಟ್ಟರು.ಈ ವರ್ಷದ ಕಾರ್ಯಕ್ರಮದ ವಿವರ ಈ ಕೆಳಗಿನ ಆಹ್ವಾನ ಪತ್ರಿಕೆಯಲ್ಲಿದೆ. ದಾಸರ ಹಾಡುಗಳಲೆಲ್ಲ ಸಾಮಾಜಿಕ ಕಳಕಳಿಯು ಇರುವುದರಿಂದ ಬರಿ ಸಂಗೀತವಲ್ಲದೆ ಅದರ ಅರ್ಥವನ್ನು ಈಗಿನ ಸಮಾಜಕ್ಕೆ ತಲುಪಿಸುವುದೇ ದಾಸವಣಿಯ ಉದ್ದೇಶವಾಗಿರುತ್ತದೆ.

No comments:
Post a Comment